30.9 C
Mumbai
June 8, 2026
Mumbai News Kannada
ಪ್ರಕಟಣೆ

ಜ.21 ರಂದು ವಸಾಯಿ ತಾಲೂಕು ಮೊಗವೀರ ಸಂಘ, ತುಳು-ಕನ್ನಡಿಗರಿಗಾಗಿ ವಾಲಿಬಾಲ್, ತ್ರೋಬಾಲ್ ಪಂದ್ಯಾಟ





ವಸಾಯಿ, ಡಿ. 21: ವಸಾಯಿ ತಾಲೂಕು ಮೊಗವೀರ ಸಂಘದ ವತಿ ಯಿಂದ ತುಳು-ಕನ್ನಡಿಗರ ಆಹ್ವಾನಿತ ತಂಡಗಳಿಗಾಗಿ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಪ್ರೋಬಾಲ್ ಪಂದ್ಯಾಟವು ಜ. 21ರಂದು ಬೆಳಗ್ಗೆ 8ರಿಂದ ವಸಾಯಿ ಪಶ್ಚಿಮದ ಸನ್‌ಸಿಟಿ ಗೌಂಡ್‌ನಲ್ಲಿ ನಡೆಯಲಿದೆ.

ಪುರುಷರವಾಲಿಬಾಲ್‌ನಲ್ಲಿ ಪ್ರಥಮ 25,555 ರೂ., ದ್ವಿತೀಯ15,555 ರೂ. ನಗದು ಹಾಗೂ ಮಹಿಳೆಯರ ತೊ ಬಾಲ್‌ನಲ್ಲಿ ಪ್ರಥಮ 15,555 ರೂ., ದ್ವಿತೀಯ 7,777 ರೂ. ನಗದು ಬಹು ಮಾನನೀಡಲಾಗುವುದು.ವಾಲಿಬಾಲ್. ತಂಡದಲ್ಲಿ ಅತ್ಯುತ್ತಮ ಆಟಗಾರ, ಅತ್ಯು ತಮ ಆಲ್-ರೌಂಡರ್ ಮತ್ತು ಪ್ರೋ ಬಾಲ್ ತಂಡದಲ್ಲಿ ಅತ್ಯುತ್ತಮ ಆಟ ಗಾರ್ತಿ ಮತ್ತು ಅತ್ಯುತ್ತಮ ಆಲ್ ರೌಂಡರ್ ವಿಶೇಷ ಬಹುಮಾನ ನೀಡ ಲಾಗುವುದು. ಪ್ರವೇಶ ಶುಲ್ಕ ಪುರುಷರ ವಾಲಿಬಾಲ್ ತಂಡಕ್ಕೆ 2,000 ರೂ., ಮಹಿಳೆಯರ ತ್ರೋಬಾಲ್ ತಂಡಕ್ಕೆ 1,000 ರೂ. ನಿಗದಿಪಡಿಸಲಾಗಿದೆ.

ಆಟಗಾರರು ಮುಂಬಯಿ ಕನ್ನಡಿಗ ರಾಗಿರಬೇಕು. ಆಟಗಾರರು ಮಾನ್ಯ ಗುರುತುಪತ್ರವನ್ನು ಹೊಂದಿರಬೇಕು. ન ತಂಡಗಳು ಜ. 7ರೊಳಗೆ ನೋಂದಣಿ ಶುಲ್ಕ ಪಾವತಿಸುವ ಮೂಲಕ ತಂಡದ ಹೆಸರನ್ನು ದೃಢಪಡಿಸಬೇಕು.

ತಂಡಗಳು ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮೈದಾನದಲ್ಲಿ ಹಾಜರಿರತಕ್ಕದ್ದು,

ಪಂದ್ಯವನ್ನು, ನಾಕೌಟ್ ಮಾದರಿಯಲ್ಲಿ ನಡೆಸಲಾಗುವುದು,

ಅಂಪಾಯರ್ ಮತ್ತು ನಿರ್ವಾಹಕರ ನಿರ್ಧಾರವೇ ಅಂತಿಮವಾಗಿದ್ದು,

ಆಟಗಾರರಿಗೆ ಜೆರ್ಸಿ ಕಡ್ಡಾಯವಾಗಿರುತ್ತದೆ.

ತೋಬಾಲ್ ಆಟವನ್ನು,7+2 ಆಟಗಾರರ ಮಾದರಿಯಲ್ಲಿ ನಡೆಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ

ನವೀನ್ ಪುತ್ರನ್ (9611494124)

ಮತ್ತು ತಿಲಕ್ ಸಾಲ್ಯಾನ್ (9833459927)

ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.



Related posts

ಜ.7 ರಂದು ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ ಇದರ 41ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ,ಪೋರ್ಟ್; ಡಿ.21 ರಂದು 80ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಹಾಗೂ ಶನೀಶ್ವರ ಮಹಾಪೂಜೆ

Mumbai News Desk

ಮಾ. 8 ರಂದು ಜಗಜ್ಯೋತಿ ಕಲಾವೃಂದ ಕಚೇರಿಯಲ್ಲಿ ಮಹಾಶಿವರಾತ್ರಿ ಪೂಜೆ

Mumbai News Desk

ದೊಡ್ಡಣ್ಣ ಗುಡ್ಡೆಯ ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿ, ಡಿ. 1 ರಂದು ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ ಸಾಧಕರಿಗೆ ಸನ್ಮಾನ,

Mumbai News Desk

ಸೆ. 20 ರಂದು ಡೊಂಬಿವಲಿ ಶ್ರೀ ಜಗದಂಬ ಮಂದಿರದಲ್ಲಿ ಯಕ್ಷಗಾನ ಕಲೆಯ ಆರಾಧನೆ – “ಭಂಡಾರ ಜಾವಡಿ”

Mumbai News Desk