July 23, 2026
Mumbai News Kannada
ಪ್ರಕಟಣೆ

ಜ.21 ರಂದು ವಸಾಯಿ ತಾಲೂಕು ಮೊಗವೀರ ಸಂಘ, ತುಳು-ಕನ್ನಡಿಗರಿಗಾಗಿ ವಾಲಿಬಾಲ್, ತ್ರೋಬಾಲ್ ಪಂದ್ಯಾಟ







ವಸಾಯಿ, ಡಿ. 21: ವಸಾಯಿ ತಾಲೂಕು ಮೊಗವೀರ ಸಂಘದ ವತಿ ಯಿಂದ ತುಳು-ಕನ್ನಡಿಗರ ಆಹ್ವಾನಿತ ತಂಡಗಳಿಗಾಗಿ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಪ್ರೋಬಾಲ್ ಪಂದ್ಯಾಟವು ಜ. 21ರಂದು ಬೆಳಗ್ಗೆ 8ರಿಂದ ವಸಾಯಿ ಪಶ್ಚಿಮದ ಸನ್‌ಸಿಟಿ ಗೌಂಡ್‌ನಲ್ಲಿ ನಡೆಯಲಿದೆ.

ಪುರುಷರವಾಲಿಬಾಲ್‌ನಲ್ಲಿ ಪ್ರಥಮ 25,555 ರೂ., ದ್ವಿತೀಯ15,555 ರೂ. ನಗದು ಹಾಗೂ ಮಹಿಳೆಯರ ತೊ ಬಾಲ್‌ನಲ್ಲಿ ಪ್ರಥಮ 15,555 ರೂ., ದ್ವಿತೀಯ 7,777 ರೂ. ನಗದು ಬಹು ಮಾನನೀಡಲಾಗುವುದು.ವಾಲಿಬಾಲ್. ತಂಡದಲ್ಲಿ ಅತ್ಯುತ್ತಮ ಆಟಗಾರ, ಅತ್ಯು ತಮ ಆಲ್-ರೌಂಡರ್ ಮತ್ತು ಪ್ರೋ ಬಾಲ್ ತಂಡದಲ್ಲಿ ಅತ್ಯುತ್ತಮ ಆಟ ಗಾರ್ತಿ ಮತ್ತು ಅತ್ಯುತ್ತಮ ಆಲ್ ರೌಂಡರ್ ವಿಶೇಷ ಬಹುಮಾನ ನೀಡ ಲಾಗುವುದು. ಪ್ರವೇಶ ಶುಲ್ಕ ಪುರುಷರ ವಾಲಿಬಾಲ್ ತಂಡಕ್ಕೆ 2,000 ರೂ., ಮಹಿಳೆಯರ ತ್ರೋಬಾಲ್ ತಂಡಕ್ಕೆ 1,000 ರೂ. ನಿಗದಿಪಡಿಸಲಾಗಿದೆ.

ಆಟಗಾರರು ಮುಂಬಯಿ ಕನ್ನಡಿಗ ರಾಗಿರಬೇಕು. ಆಟಗಾರರು ಮಾನ್ಯ ಗುರುತುಪತ್ರವನ್ನು ಹೊಂದಿರಬೇಕು. ન ತಂಡಗಳು ಜ. 7ರೊಳಗೆ ನೋಂದಣಿ ಶುಲ್ಕ ಪಾವತಿಸುವ ಮೂಲಕ ತಂಡದ ಹೆಸರನ್ನು ದೃಢಪಡಿಸಬೇಕು.

ತಂಡಗಳು ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮೈದಾನದಲ್ಲಿ ಹಾಜರಿರತಕ್ಕದ್ದು,

ಪಂದ್ಯವನ್ನು, ನಾಕೌಟ್ ಮಾದರಿಯಲ್ಲಿ ನಡೆಸಲಾಗುವುದು,

ಅಂಪಾಯರ್ ಮತ್ತು ನಿರ್ವಾಹಕರ ನಿರ್ಧಾರವೇ ಅಂತಿಮವಾಗಿದ್ದು,

ಆಟಗಾರರಿಗೆ ಜೆರ್ಸಿ ಕಡ್ಡಾಯವಾಗಿರುತ್ತದೆ.

ತೋಬಾಲ್ ಆಟವನ್ನು,7+2 ಆಟಗಾರರ ಮಾದರಿಯಲ್ಲಿ ನಡೆಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ

ನವೀನ್ ಪುತ್ರನ್ (9611494124)

ಮತ್ತು ತಿಲಕ್ ಸಾಲ್ಯಾನ್ (9833459927)

ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.



Related posts

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಇಂದಿನಿಂದ ಜಾತ್ರೆ, ಕುಂಭ ಮಹೋತ್ಸವ,.

Mumbai News Desk

ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ : ನ. 21 ರಂದು ಕೊಡೇರಿಯಲ್ಲಿ ಹಕ್ರೆಮಠ ಶ್ರೀ ಜೈನಜಟ್ಟಿಗೇಶ್ವರ ದೇವರ 78 ನೇ ವರ್ಷದ ಕಂಬಳೋತ್ಸವ

Mumbai News Desk

ಮಾ 8. ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಸೆ. 5 ರಂದು ಭಾರತದ “Metro Man of India” ಪದ್ಮವಿಭೂಷಣ ಡಾ. ಇ ಶ್ರೀಧರನ್ ಗೆ ‘ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ಪ್ರಶಸ್ತಿ ‘

Mumbai News Desk

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರಿಂದ ಎ. 25ರಂದು ಭಜನಾ ಮಂಡಳಿ ಉದ್ಘಾಟನೆ

Mumbai News Desk