32 C
Mumbai
March 7, 2026
Mumbai News Kannada
ಪ್ರಕಟಣೆ

ಗೀತಾ ಮಂದಿರ ಸೇವಾ ಸಮಿತಿ ಹೆಜಮಾಡಿ : ನಾಳೆ (ಅ. 17) 7ನೇ ವರ್ಷದ ಕಥಾ ಮಂಗಳೋತ್ಸವ





ಹೆಜಮಾಡಿ ಸಣ್ಣಗುಂಡಿ ಮೊಗವೀರ ಸಭಾ ಸಂಚಾಲಕತ್ವದ ಗೀತಾ ಮಂದಿರ ಸೇವಾ ಸಮಿತಿ, ತಾ. 16.7.25ರಂದು, ಪ್ರವಚನಕಾರರಾದ ಭಾಸ್ಕರ್ ಕೆ ಪಡುಬಿದ್ರಿ ಹಾಗೂ ವಚನಕಾರರಾದ ಗಣಪತಿ ಕಾಮತ್ ಪಡುಬಿದ್ರಿ, ಇವರಿಂದ ಪ್ರಾರಂಭಗೊಂಡ “ಕುಮಾರ ವ್ಯಾಸ ಭಾರತ” ಎಂಬ ಸತ್ಕಾವ್ಯ ವಾಚನದ ಮಂಗಳೋತ್ಸವ ಆಗಸ್ಟ್ 17ರಂದು, ಆದಿತ್ಯವಾರ, ರಾತ್ರಿ 8.30ಕ್ಕೆ ಜರಗಲಿದೆ.
ಕಾರ್ಯಕ್ರಮ :

ಮಧ್ಯಾಹ್ನ 3 ಗಂಟೆಗೆ : ಭಜನಾ ಕಾರ್ಯಕ್ರಮ (ಸ್ಥಳೀಯ ಭಜನಾ ತಂಡದವರಿಂದ)
ಸಂಜೆ ಗಂಟೆ 4ಕ್ಕೆ : ಕಥಾ ಪ್ರವಚನ ಪ್ರಾರಂಭ
ಸಂಜೆ 6ಗಂಟೆಗೆ : ಸಭಾ ಕಾರ್ಯಕ್ರಮ
ರಾತ್ರಿ 7 ಗಂಟೆಗೆ : ಶ್ರೀ ಪಾಂಡುರಂಗ ಭಜನಾ ಮಂದಿರ ಮಟ್ಟು ಪಟ್ನ ಇವರಿಂದ ದೇವರ ನಾಮ ಸಂಕೀರ್ತನೆ
ರಾತ್ರಿ ಗಂಟೆ 8.30 ಕ್ಕೆ : ಮಂಗಳೋತ್ಸವ
ರಾತ್ರಿ ಗಂಟೆ 9ರಿಂದ : ಪ್ರಸಾದ ವಿತರಣೆ ಅನ್ನ ಸಂತರ್ಪಣೆ
ಆ ಪ್ರಯುಕ್ತ ಭಕ್ತಾಭಿಮಾನಿಗಳು ಸಕಾಲದಲ್ಲಿ ಆಗಮಿಸಿ ಶ್ರೀ ಕೃಷ್ಣದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ
ಸಣ್ಣಗುಂಡಿ ಮೊಗವೀರ ಸಭಾ, ಸಣ್ಣಗುಂಡಿ ಮೊಗವೀರ ಮಹಿಳಾ ಸಭಾ, ಗೀತಾ ಮಂದಿರ ಸೇವಾ ಸಮಿತಿ, ಸಣ್ಣಗುಂಡಿ ಮೊಗವೀರ ಸಭಾ ಮುಂಬೈ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ವಿನಂತಿಸಿದ್ದಾರೆ.



Related posts

ನ.21 ರಂದು ಬಿಲ್ಲವರ ಅಸೋಸಿಯೇಷನ್, ಮುಂಬಯಿ – ಕಲ್ವಾ ಸ್ಥಳೀಯ ಕಛೇರಿಯ ರಜತ ಮಹೋತ್ಸವದ ಸಂಭ್ರಮ

Mumbai News Desk

ಶ್ರೀ ರಜಕ ಸಂಘ ಮುಂಬಯಿ, ವಸಾಯಿ ಘಟಕದ ವತಿಯಿಂದ ಸೆ. 28ಕ್ಕೆ ಶಾರದಾ ಪೂಜೆ

Mumbai News Desk

ಎ.14 : ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಜ.27 ರಂದು ಕನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ‘ಅರಿಶಿನ ಕುಂಕುಮ’: ಜಾನಪದ ಸಮೂಹ ಗೀತೆ ಸ್ಪರ್ಧೆ ಗೆ ಅರ್ಜಿ ಆಹ್ವಾನ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಜ. 12 ರಂದು 88 ನೇ ವಾರ್ಷಿಕೋತ್ಸವ,

Mumbai News Desk

ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು : ಮಾ. 8ರಂದು ಜಾಗತಿಕ ಮಹಿಳಾ ದಿನಾಚರಣೆ

Mumbai News Desk