31 C
Mumbai
June 8, 2026
Mumbai News Kannada
ಪ್ರಕಟಣೆ

ಗೀತಾ ಮಂದಿರ ಸೇವಾ ಸಮಿತಿ ಹೆಜಮಾಡಿ : ನಾಳೆ (ಅ. 17) 7ನೇ ವರ್ಷದ ಕಥಾ ಮಂಗಳೋತ್ಸವ





ಹೆಜಮಾಡಿ ಸಣ್ಣಗುಂಡಿ ಮೊಗವೀರ ಸಭಾ ಸಂಚಾಲಕತ್ವದ ಗೀತಾ ಮಂದಿರ ಸೇವಾ ಸಮಿತಿ, ತಾ. 16.7.25ರಂದು, ಪ್ರವಚನಕಾರರಾದ ಭಾಸ್ಕರ್ ಕೆ ಪಡುಬಿದ್ರಿ ಹಾಗೂ ವಚನಕಾರರಾದ ಗಣಪತಿ ಕಾಮತ್ ಪಡುಬಿದ್ರಿ, ಇವರಿಂದ ಪ್ರಾರಂಭಗೊಂಡ “ಕುಮಾರ ವ್ಯಾಸ ಭಾರತ” ಎಂಬ ಸತ್ಕಾವ್ಯ ವಾಚನದ ಮಂಗಳೋತ್ಸವ ಆಗಸ್ಟ್ 17ರಂದು, ಆದಿತ್ಯವಾರ, ರಾತ್ರಿ 8.30ಕ್ಕೆ ಜರಗಲಿದೆ.
ಕಾರ್ಯಕ್ರಮ :

ಮಧ್ಯಾಹ್ನ 3 ಗಂಟೆಗೆ : ಭಜನಾ ಕಾರ್ಯಕ್ರಮ (ಸ್ಥಳೀಯ ಭಜನಾ ತಂಡದವರಿಂದ)
ಸಂಜೆ ಗಂಟೆ 4ಕ್ಕೆ : ಕಥಾ ಪ್ರವಚನ ಪ್ರಾರಂಭ
ಸಂಜೆ 6ಗಂಟೆಗೆ : ಸಭಾ ಕಾರ್ಯಕ್ರಮ
ರಾತ್ರಿ 7 ಗಂಟೆಗೆ : ಶ್ರೀ ಪಾಂಡುರಂಗ ಭಜನಾ ಮಂದಿರ ಮಟ್ಟು ಪಟ್ನ ಇವರಿಂದ ದೇವರ ನಾಮ ಸಂಕೀರ್ತನೆ
ರಾತ್ರಿ ಗಂಟೆ 8.30 ಕ್ಕೆ : ಮಂಗಳೋತ್ಸವ
ರಾತ್ರಿ ಗಂಟೆ 9ರಿಂದ : ಪ್ರಸಾದ ವಿತರಣೆ ಅನ್ನ ಸಂತರ್ಪಣೆ
ಆ ಪ್ರಯುಕ್ತ ಭಕ್ತಾಭಿಮಾನಿಗಳು ಸಕಾಲದಲ್ಲಿ ಆಗಮಿಸಿ ಶ್ರೀ ಕೃಷ್ಣದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ
ಸಣ್ಣಗುಂಡಿ ಮೊಗವೀರ ಸಭಾ, ಸಣ್ಣಗುಂಡಿ ಮೊಗವೀರ ಮಹಿಳಾ ಸಭಾ, ಗೀತಾ ಮಂದಿರ ಸೇವಾ ಸಮಿತಿ, ಸಣ್ಣಗುಂಡಿ ಮೊಗವೀರ ಸಭಾ ಮುಂಬೈ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ವಿನಂತಿಸಿದ್ದಾರೆ.



Related posts

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್. ಜು.10, ಗುರು ಪೂರ್ಣಿಮೆ ಆಚರಣೆ

Mumbai News Desk

ಮಕರ ಜ್ಯೋತಿ ಫೌಂಡೇಶನ್ ಸಯನ್ ಕೋಲಿವಾಡ – ಜೂನ್ 30ರಂದು ಪುಸ್ತಕ ವಿತರಣೆ, ಅಭಿನಂದನಾ ಕಾರ್ಯಕ್ರಮ

Mumbai News Desk

ಗೌಡರ ಉನ್ನತೀಕರಣ ಸಂಸ್ಥೆ ಮಹಾರಾಷ್ಟ್ರ : ಆಗಸ್ಟ್ 15ರಂದು 9ನೇ ವಾರ್ಷಿಕೋತ್ಸವ

Mumbai News Desk

ಡಿ.10 ರಂದು ಕರ್ನಾಟಕ ಸಂಘ, ಡೊಂಬಿವಲಿಯ ನಾಡಹಬ್ಬ ಸಮಾರಂಭ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಜುಲೈ.20ಕ್ಕೆ ಆಟಿಡೊಂಜಿ ದಿನ

Mumbai News Desk

ನ. 21, 22 ರಂದು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ, ಡೊಂಬಿವಲಿಯ 67ನೇ ವಾರ್ಷಿಕ ಮಂಗಳೋತ್ಸವ

Mumbai News Desk