26.4 C
Karnataka
April 2, 2025
ಪ್ರಕಟಣೆ

ಶ್ರೀ ಗುರುದೇವ ನಿತ್ಯಾನಂದ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಾಕಿನಾಕ. ಡಿ.21 ರಿಂದ 24ರ ತನಕ ಪುನರ್ ಪ್ರತಿಷ್ಟೆ..



ಅಂಧೇರಿ ಪಶ್ಚಿಮ ಸಾಕಿನಾಕ ,ಲೋಕಮಾನ್ಯ ತಿಲಕ್ ನಗರದ ಶ್ರೀ ಗುರುದೇವ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಮಂದಿರದ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಡಿ.21 ರಿಂದ ಡಿ.24ರ ತನಕ ವಿದ್ವಾನ್ ಕೃಷ್ಣರಾಜ ತಂತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.


ಕಾರ್ಯಕ್ರಮದ ವಿವರ :


ಡಿ 21 ಗುರುವಾರ ಸಂಜೆ 5 ಗಂಟೆಯಿಂದ 9 ರ ತನಕ ಪ್ರಿತೋದ್ದಾರ ,ವಾಸ್ತು ಹೋಮ, ಬಲಿ ಬಳಿಕ ಅನ್ನಸಂತರ್ಪಣೆ.


ಡಿ.22 ಕ್ಕೆ ಬೆಳ್ಳಿಗ್ಗೆ 5ರಿಂದ 9 – ಗಣಹೋಮ, ಪ್ರತಿಷ್ಠಾ, ದುರ್ಗಾ ಹೋಮ, ಪ್ರಸನ್ನ ಪೂಜೆ, ನಾಗ ಸೇವೆ, ಮದ್ಯಾಹ್ನ 1.30ರ ಬಳಿಕ ಅನ್ನಸಂತರ್ಪಣೆ. ನಂತರ 3ರಿಂದ ರಾತ್ರಿ 9 ರ ತನಕ ಭಜನೆ, ಬಳಿಕ ಅನ್ನಸಂತರ್ಪಣೆ.


ಡಿ.23ಕ್ಕೆ ಮದ್ಯಾಹ್ನ 12ರಿಂದ ರಾತ್ರಿ 9ಗಂಟೆ ವರೆಗೆ ವಿವಿಧ ಮಂಡಳಿಗಳ ಸದಸ್ಯರಿಂದ ಹರಿನಾಮ ಸಂಕೀರ್ತನೆ.


ಡಿ.24,ಆದಿತ್ಯವಾರ ಸಂಜೆ 5 ಗಂಟೆಯಿಂದ ಉದ್ಘಾಟನಾ ಸಮಾರಂಭ (ಗೌರವ ಅತಿಥಿ ಶಾಸಕ ದಿಲೀಪ್(ಮಾಮ)ಲಾಂಡೆ .
ರಮಾನಾಥ ಕೋಟ್ಯಾನ್ ಮತ್ತು ಪರಿವಾರದ ಪ್ರಯೋಜತ್ವದಲ್ಲಿ ಅನ್ನಸಂತರ್ಪಣೆ.


ಶ್ರೀ ಗುರುದೇವ ನಿತ್ಯಾನಂದ ಬಾಬಾ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಯ ಪುನರ್ ಪ್ರತಿಷ್ಠೆಯ ಪ್ರಯುಕ್ತ ನಡೆಯಲಿರುವ 4 ದಿನಗಳ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತ್ತೆ , ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಕ್ತ ವೃಂದದ ಪರವಾಗಿ ಶ್ರೀಮತಿ ರಾಜೇಶ್ವರಿ ಎಂ ಶೆಟ್ಟಿ ವಿನಂತಿಸಿದ್ದಾರೆ.


ಹೆಚ್ಚಿನ ಮಾಹಿತಿಗೆ : 8976800627 / 8655532067 / 9833966193
ಸಂಪರ್ಕಿಸಿ.

Related posts

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ,ಫೆ. 15ರಂದು, 26ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಮಹಾಪೂಜೆ

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ವತಿಯಿಂದ (ನಾಳೆ) ಫೆ.26 ರಂದು ಪಾನಕ ಸೇವೆ

Mumbai News Desk

ಸಿ. ಟಿ. ಸಾಲ್ಯಾನ್ ಅವರಿಗೆ ಅ. 14ರಂದು ಶ್ರದ್ದಾಂಜಲಿ ಸಭೆ.

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಡಾ. ಸದಾನಂದ ಶೆಟ್ಟಿ ಯವರ ಮುಂದಾಳತ್ವದಲ್ಲಿ 08/02/2025 ರಂದು ಮುಂಬಯಿಯಲ್ಲಿ ಪ್ರಥಮ ಬಾರಿಗೆ ಬೃಹತ್‌ ಉಚಿತ ವೈದ್ಯಕೀಯ ಶಿಬಿರ

Mumbai News Desk

ಜು 27: ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ, ತುಳು ನಾಟಕ,

Mumbai News Desk