30 C
Mumbai
April 24, 2026
Mumbai News Kannada
ಪ್ರಕಟಣೆ

ಶ್ರೀ ಗುರುದೇವ ನಿತ್ಯಾನಂದ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಾಕಿನಾಕ. ಡಿ.21 ರಿಂದ 24ರ ತನಕ ಪುನರ್ ಪ್ರತಿಷ್ಟೆ..





ಅಂಧೇರಿ ಪಶ್ಚಿಮ ಸಾಕಿನಾಕ ,ಲೋಕಮಾನ್ಯ ತಿಲಕ್ ನಗರದ ಶ್ರೀ ಗುರುದೇವ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಮಂದಿರದ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಡಿ.21 ರಿಂದ ಡಿ.24ರ ತನಕ ವಿದ್ವಾನ್ ಕೃಷ್ಣರಾಜ ತಂತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.


ಕಾರ್ಯಕ್ರಮದ ವಿವರ :


ಡಿ 21 ಗುರುವಾರ ಸಂಜೆ 5 ಗಂಟೆಯಿಂದ 9 ರ ತನಕ ಪ್ರಿತೋದ್ದಾರ ,ವಾಸ್ತು ಹೋಮ, ಬಲಿ ಬಳಿಕ ಅನ್ನಸಂತರ್ಪಣೆ.


ಡಿ.22 ಕ್ಕೆ ಬೆಳ್ಳಿಗ್ಗೆ 5ರಿಂದ 9 – ಗಣಹೋಮ, ಪ್ರತಿಷ್ಠಾ, ದುರ್ಗಾ ಹೋಮ, ಪ್ರಸನ್ನ ಪೂಜೆ, ನಾಗ ಸೇವೆ, ಮದ್ಯಾಹ್ನ 1.30ರ ಬಳಿಕ ಅನ್ನಸಂತರ್ಪಣೆ. ನಂತರ 3ರಿಂದ ರಾತ್ರಿ 9 ರ ತನಕ ಭಜನೆ, ಬಳಿಕ ಅನ್ನಸಂತರ್ಪಣೆ.


ಡಿ.23ಕ್ಕೆ ಮದ್ಯಾಹ್ನ 12ರಿಂದ ರಾತ್ರಿ 9ಗಂಟೆ ವರೆಗೆ ವಿವಿಧ ಮಂಡಳಿಗಳ ಸದಸ್ಯರಿಂದ ಹರಿನಾಮ ಸಂಕೀರ್ತನೆ.


ಡಿ.24,ಆದಿತ್ಯವಾರ ಸಂಜೆ 5 ಗಂಟೆಯಿಂದ ಉದ್ಘಾಟನಾ ಸಮಾರಂಭ (ಗೌರವ ಅತಿಥಿ ಶಾಸಕ ದಿಲೀಪ್(ಮಾಮ)ಲಾಂಡೆ .
ರಮಾನಾಥ ಕೋಟ್ಯಾನ್ ಮತ್ತು ಪರಿವಾರದ ಪ್ರಯೋಜತ್ವದಲ್ಲಿ ಅನ್ನಸಂತರ್ಪಣೆ.


ಶ್ರೀ ಗುರುದೇವ ನಿತ್ಯಾನಂದ ಬಾಬಾ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಯ ಪುನರ್ ಪ್ರತಿಷ್ಠೆಯ ಪ್ರಯುಕ್ತ ನಡೆಯಲಿರುವ 4 ದಿನಗಳ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತ್ತೆ , ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಕ್ತ ವೃಂದದ ಪರವಾಗಿ ಶ್ರೀಮತಿ ರಾಜೇಶ್ವರಿ ಎಂ ಶೆಟ್ಟಿ ವಿನಂತಿಸಿದ್ದಾರೆ.


ಹೆಚ್ಚಿನ ಮಾಹಿತಿಗೆ : 8976800627 / 8655532067 / 9833966193
ಸಂಪರ್ಕಿಸಿ.



Related posts

ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು : ಸೆ. 27ರಂದು, ಕಾಂದಿವಲಿಯಲ್ಲಿ ಶನೀಶ್ವರ ಸಂಪೂರ್ಣ ಗ್ರಂಥ ಪಾರಾಯಣ, ಬ್ರಹ್ಮಶ್ರೀ ನಾರಾಯಣ ಗುರು ಪೂಜೆ

Mumbai News Desk

ಮೀರಾರೋಡ್  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನ, ನ  30: ಶ್ರೀ ಅಯ್ಯಪ್ಪ ಸ್ವಾಮಿಯ 33ನೇ ವಾರ್ಷಿಕ ಮಹಾಪೂಜೆ, ಅನ್ನದಾನ, ದೀಪೋತ್ಸವ

Mumbai News Desk

ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ರೋಡ್ : ಡಿ. 22ರಂದು 28ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ನವೆಂಬರ್ 28 ರಿಂದ ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್ ಲೀಗ್ ಅಖಿಲ ಭಾರತೀಯ ವೈದ್ಯರ ಕ್ರಿಕೆಟ್ ಟೂರ್ನಮೆಂಟ್ ಆರಂಭ

Mumbai News Desk

ಜ. 26 ; ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಯ 15ನೇ ವಾರ್ಷಿಕೋತ್ಸವ

Mumbai News Desk

ಆಮ್ಮಿ ರಂಗಕರ್ಮಿ ( ರಿ ), ಮುಂಬಯಿ ಕೊಂಕಣಿಯಲ್ಲಿ ಜಯಭೇರಿ ಗಳಿಸಿದ ‘ ಲಗ್ನಾ ಪಿಶ್ಶ್ಯೆ ‘ ನಾಟಕ ತಂಡದ ಕರಾವಳಿ ಪ್ರವಾಸ (  26.12.23 ರಿಂದ 31.12.2023 ರ ವರೆಗೆ )

Mumbai News Desk