30.9 C
Mumbai
June 8, 2026
Mumbai News Kannada
ಪ್ರಕಟಣೆ

ಜ.20 ಕ್ಕೆ ಉಡುಪಿಯಲ್ಲಿ ಡೈಕಿನ್ ಸೊಲ್ಯೂಷನ್ ಪ್ಲಾಜ ಷೋರೂಮ್ ಶುಭಾರಂಭ






ಮುಂಬಯಿ ಮಹಾನಗರದ ಹೆಸರಾಂತ ಸಮಾಜ ಸೇವಕರು ಹಾಗೂ escube ಹವಾನಿಯಂತ್ರಣ ಸಂಸ್ಥೆಯ ಮಾಲಿಕರಾದ ಉದ್ಯಮಿ ಅಶಿತ್ .ಎನ್ . ಶೆಟ್ಟಿ ಅವರು ಉಡುಪಿಯ ಅಂಬಲ್ಪಾ ಡಿ ಕಾರ್ತಿಕ್ ಎಸ್ಟೇಟ್ ಕಾಂಪ್ಲೆಕ್ಸ್ ನ ತಳಮಹಡಿಯಲ್ಲಿ ತನ್ನ ಕಛೆರಿ ಯನ್ನು ಹೊಂದಿದ್ದು, ಖ್ಯಾತ ಹವಾ ನಿಯಂತ್ರಣ ಕಂಪನಿಯಾದ ದೈಕಿನ್ ಏರ್ ಕಂಡೀಷನ್ ನ ಪ್ರಧಾನ ವಿತರಕರಾಗಿ ನೇಮಕಗೊಂದಿದ್ದಾರೆ.

ಡೈಕಿನ್ ಸೊಲ್ಯೂಷನ್ ಪ್ಲಾಜದ ನೂತನ ಶೋರೂಮ್ ಉಡುಪಿ ಅಂಬಲ್ಪಾಡಿಯ ಹೋಟೆಲ್ ಕಾರ್ತಿಕ್ ಎಸ್ಟೇಟ್ ಕಾಂಪ್ಲೆಕ್ಸ್ ನಲ್ಲಿ ನಾಳೆ, ಜ.20 ರಂದು ಬೆಳ್ಳಿಗ್ಗೆ 11 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗಡೆ ಅವರ ದಿವ್ಯ ಉಪಸ್ಥಿತಿಯಲ್ಲಿ, ಉದ್ಘಾಟನೆಗೊಳ್ಳಲಿದೆ.
ಡೈಕಿನ್ ಏರ್ ಕಂಡೀಷನಿಂಗ್ ಇಂಡಿಯಾ ಪ್ರೈ. ಲಿಮಿಟೆಡ್ ನ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕ ಡಾಕ್ಟರ್ ಏನ್ ಕೆ ರಾವ್ ನೂತನ ಶೋರೂಮ್ ಉದ್ಘಾಟಿಸಲಿರುವರು.


ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ,ಧರ್ಮಸ್ಥಳ ಇದರ ಕಾರ್ಯದರ್ಶಿ, ಡಿ ಹರ್ಷೇಂದ್ರ ಕುಮಾರ್, ಉಡುಪಿಯ ಶಾಸಕ ಯಶಪಾಲ್ ಸುವರ್ಣ, ಕಿದಿಯೂರು ಹೋಟೆಲ್ ಉಡುಪಿಯ ಮಾಲಕ ಭುವನೇಂದ್ರ ಕಿದಿಯೂರು, ಪಟೇಲ್ ಕಾರ್ತಿಕ್ ಸ್ಟೇಟ್ ನಮಾಲಕ ಹರಿಯಪ್ಪ ಕೋಟ್ಯಾನ್, ಯುವರಾಜ್ಸಾಲ್ಯಾನ್ ಮಸ್ಕತ್, ಎ ಜಿ ಎಸೋಸಿಎಟ್ಸ್ ಉಡುಪಿಯ, ವಾಸ್ತುಶಿಲ್ಪಿ ಯೋಗೇಶ್ ಚಂದ್ರ ದಾರ, ಎ ಜಿ ಎಸೋಸಿಯೇಟ್ಸ್ ನ ಸಿವಿಲ್ ಕನ್ಸಲ್ಟೆಂಟ್ ಗೋಪಾಲ್ ಭಟ್ ಎಂ, ಡೈಕಿನ್ ಏರ್ ಕಂಡೀಷನಿಂಗ್ ಇಂಡಿಯಾ, ಇದರ ಶಾಖಾ ಮುಖ್ಯಸ್ಥ ಮುರಳಿ ಕಠಾರಿಯ, ಆಡಳಿತ ನಿರ್ದೇಶಕ ವೆಂಕಟೇಶ್ ಖಾರ್ವಿ ಸಮಾರಂಭದಲ್ಲಿ ಉಪಸ್ಥಿತರಿರುವರು.
ಉಡುಪಿ, ಮಂಗಳೂರು ಉಭಯ ಜಿಲ್ಲೆಗೆ ಡೈಕಿನ್ ನ ವಿತರಕರಾಗಿರುವ ಅಶಿತ್ ಶೆಟ್ಟಿ ಅವರು ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.



Related posts

ಮಹತೋಭಾರ ಶನೀಶ್ವರ ದೇವಸ್ಥಾನ – ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ 

Mumbai News Desk

ಫೆ. 1, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ

Mumbai News Desk

ನವೆಂಬರ್ 26 ರಂದು ಚಿಣ್ಣರ ಬಿಂಬ  ಮುಂಬಯಿ ವತಿಯಿಂದ ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ  ಪ್ರತಿಭಾ ಸ್ಪರ್ಧೆ

Mumbai News Desk

ಮಾ 16 ; ಗೋರೆಗಾಂವ್ ಇರಾನಿ ಕೊಲನಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಯ 69ನೇ ವಾರ್ಷಿಕ ಮಹೋತ್ಸವ,

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಯಲ್ಲಿ ಕಾರ್ತಿಕ ಮಾಸದ ದೀಪೋತ್ಸವ

Mumbai News Desk