
ಮಹಾವಿಷ್ಣು ಮಂದಿರ ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ ವತಿಯಿಂದ ನಾಲ್ಕನೇ ವರ್ಷದ ರಕ್ತದಾನ ಶಿಬಿರವು ಫೆಬ್ರವರಿ 08 ರಂದು ಬೆಳಿಗ್ಗೆ 8 ರಿಂದ ಸಂಜೆ 3 ರ ತನಕ , ಕಿಡ್ ಲ್ಯಾಂಡ್ ಇಂಗ್ಲಿಷ್ ಶಾಲೆ, ರಾಮಕೃಷ್ಣ ಹರಿ ಸೊಸೈಟಿ , RBI ಕಾಲೋನಿ , ಕೊಪರ್ ಸ್ಟೇಷನ್ ಹತ್ತಿರ ನೆರವೇರಲಿರುವುದು.
“ರಕ್ತದಾನ ಮಾಡಿ ಜೀವನವೆಂಬ ಉಡುಗೊರೆ ನೀಡಿ ” ಎಂಬ ಆಶಯದೊಂದಿಗೆ
ರಕ್ತದಾನ ಮಾಡಲು ಆಸಕ್ತಿ ಉಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೇಕಾಗಿ ಮಂದಿರದ ಗೌರವ ಪ್ರ.ಕಾರ್ಯದರ್ಶಿ ಸಚಿನ್ ಪೂಜಾರಿ ವಿನಂತಿಸಿಕೊಂಡಿದಾರೆ.
ರಕ್ತದಾನ ಮಾನವೀಯತೆಯ ಮಹಾದಾನ.
ನಿಮ್ಮ ಸಣ್ಣ ಸಹಕಾರವೇ ಅನೇಕ ಜೀವಗಳಿಗೆ ಬದುಕಿನ ದಾರಿ ತೋರಿಸಬಹುದು.
ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ – ಸಚಿನ್ ಪೂಜಾರಿ [ 9869188260] , ಇಂದುಶೇಖರ್ ಸುವರ್ಣ [8286331700] , ಪ್ರವೀಣ್ ಶೆಟ್ಟಿ [8451801778]




