September 6, 2026
Mumbai News Kannada
ಪ್ರಕಟಣೆ

ಸಿದ್ದಿವಿನಾಯಕನ ಕ್ಷೇತ್ರದ *ಶ್ರೀ ಹಟ್ಟಿಯಂಗಡಿ ಮೇಳದ* 10 ನೇ. ವರ್ಷದ ಮುಂಬಯಿ  ತಿರುಗಾಟ – ಜುಲೈ 13 ರಿಂದ. 15 ವರೆಗೆ ಪೂನಾ, ಮುಂಬಯಿ  ಮಹಾನಗರದಲ್ಲಿ ಯಕ್ಷಗಾನ.





    ಉಡುಪಿ ಜಿಲ್ಲೆಯ ಕುಂದಾಪುರದ ಪುರಾಣ ಪ್ರಸಿದ್ದ ಸಿದ್ದಿವಿನಾಯಕನ ಕ್ಷೇತ್ರದ *ಶ್ರೀ ಹಟ್ಟಿಯಂಗಡಿ ಮೇಳದ* 10 ನೇ ವರ್ಷದ ತಿರುಗಾಟದ ಸಂಭ್ರಮದಲ್ಲಿ ಜುಲೈ 13 ರಿಂದ ಪೂನಾ,ಮುಂಬಯಿ ತಿರುಗಾಟ ಹಮ್ಮಿಕೊಂಡಿದ್ದು 15 ರಿಂದ ಮುಂಬಯಿ ಮಹಾನಗರದ ಸುತ್ತಮುತ್ತ ಯಕ್ಷಗಾನ ಆಡಿಸುವವರು ಸಂಪರ್ಕಿಸಬಹುದು.ಮಂಡಳಿಯ ನೂತನ ಕಥಾನಕವಾಗಿ ನಾಗಶ್ರೀ ಜಿ.ಎಸ್ ರಚನೆಯ *ಯದುವಂಶೋದ್ದರಣ* ಹಾಗೂ ಬೇಳೂರು ವಿಷ್ಣುಮೂರ್ತಿ ನಾಯಕ್ ರಚನೆಯ *ಸಿರಿ ಸಿಂಗಾರಿ*  ಖ್ಯಾತ ಪ್ರಸಂಗಗಳಾಗಿದ್ದು ಇತರೇ ಪೌರಾಣಿಕ ಆಖ್ಯಾನಗಳನ್ನೂ ಪ್ರದರ್ಶನ ನಡೆಸುತ್ತಾರೆ . ಯಕ್ಷಗಾನ ಸೇವೆಯ ಮೂಲಕ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.ಮೇಳದಲ್ಲಿ *ವೀರ ಚಂದ್ರಹಾಸ* ಚಿತ್ರದ ನಟ,ನಟಿಯರಾದ ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್ ವಿಶೇಷ ಪಾತ್ರ ನಿರ್ವಹಿಸಲಿದ್ದಾರೆ….ಹಿರಿಯ ಕಲಾವಿದ ಹಾಸ್ಯ ಸಾಮ್ರಾಟ ರಮೇಶ್ ಭಂಡಾರಿ ಭಾಗವಹಿಸಲಿದ್ದು,ನರಸಿಂಹ ಗಾಂವ್ಕರ್,ಮಾರುತಿ ನಾಯ್ಕ,ಶ್ರೀಕಾಂತ್ ರಟ್ಟಾಡಿ,ತಿಲಕ್ರಾಜ್,ನವೀನ್ ಕೋಡಿ,ಸುರಾಗ್ ಹೇರೂರು ಮುಂತಾದ ಕಲಾವಿದರು ಹಾಗೂ ವಿನಯ್ ಶೆಟ್ಟಿಕಾವ್ರಾಡಿ,ಪ್ರಭಾಕರ ಹೆಗಡೆ,ಸಾಣ್ಮನೆ ಭಾಗವತಿಕೆ,ಮೂರೂರು ಸುಬ್ರಹ್ಮಣ್ಯ ಹೆಗಡೆ ಮದ್ದಲೆ,ರಾಕೇಶ್ ಮಲ್ಯ ಚಂಡೆ ವಾದಕರಾಗಿ ಭಾಗವಹಿಸಲಿದ್ದಾರೆ .ಪ್ರತೀ ದಿನದ ಯಕ್ಷಗಾನ ಮಾಹಿತಿ ಪತ್ರಿಕೆಯಲ್ಲಿ ಪ್ರಕಟಗೊಳ್ಳಲಿದ್ದು ಹೆಚ್ಚಿನ ಸಂಖ್ಯೆ ಯಲ್ಲಿ ಬಂದು ಕಲಾವಿದರನ್ನು ಪ್ರೋತ್ಸಾಹಿಸಲು ಕೋರಲಾಗಿದೆ            – *ರಂಜಿತ್ ಶೆಟ್ಟಿ ವಕ್ವಾಡಿ*        ಮೇಳದ ಯಜಮಾನರು ಆಟಗಳಿಗೆ ಸಂಪರ್ಕಿಸಿ..

9141930593/9900800593

B. Dinesh Kulal

Mob.: 9821868674



Related posts

ಫೆ.1 ರಿಂದ 3 ರ ವರಗೆ ಶ್ರೀ ಶನೀಶ್ವರ ಮಂದಿರ (ರಿ), ಭಟ್ಟಿಪಾಡದ 40ನೇ ವಾರ್ಷಿಕ ಮಹಾಪೂಜೆ.

Mumbai News Desk

ಮಾ. 15, ತುಳು ಸಂಘ, ಬೋರಿವಲಿ 15ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk

ಫೆ. 04 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರ.

Mumbai News Desk

ಶ್ರೀ ಬಾಲಾಜಿ ಸನ್ನಿಧಿ ಪಲಿಮಾರ್ ಮಠ ಜ. 26ರಂದು ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ : ಆಗಸ್ಟ್ 10ರಂದು “ತುಳುನಾಡ ಬಲಿಯೇಂದ್ರ” ಯಕ್ಷಗಾನ ತಾಳಮದ್ದಳೆ

Mumbai News Desk

ಜೂನ್ 25 ರಂದು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಸ್ವರ್ಣ ಸಂಕಲ್ಪ

Mumbai News Desk