September 6, 2026
Mumbai News Kannada
ಮುಂಬಯಿ

ಜಗಜ್ಯೋತಿ ಕಲಾ ವೃಂದ, ಡೊಂಬಿವಲಿ: 39ನೇ ವಾರ್ಷಿಕ ಮಹಾಸಭೆ





ಅಧ್ಯಕ್ಷರಾಗಿ ರಮೇಶ್ ಎ. ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಜಯಕರ ಜಿ. ಶೆಟ್ಟಿ ಪುನರಾಯ್ಕೆ

ಡೊಂಬಿವಲಿ, ಸೆಪ್ಟೆಂಬರ್ 30: ಜಗಜ್ಯೋತಿ ಕಲಾ ವೃಂದ, ಡೊಂಬಿವಲಿಯ 39ನೇ ವಾರ್ಷಿಕ ಮಹಾಸಭೆಯ ನಂತರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ 2025-2027ನೇ ಸಾಲಿಗಾಗಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಈ ಸಭೆಯು ಅಧ್ಯಕ್ಷರಾದ ರಮೇಶ್ ಎ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

​ಸಭೆಯಲ್ಲಿ, ರಮೇಶ್ ಎ. ಶೆಟ್ಟಿ, ಎಡ್ಮರ್ ಗುತ್ತು ಅವರು ಮತ್ತೆ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

​ನೂತನ ಪದಾಧಿಕಾರಿಗಳು:

  • ಅಧ್ಯಕ್ಷರು: ರಮೇಶ್ ಎ. ಶೆಟ್ಟಿ, ಎಡ್ಮರ್ ಗುತ್ತು
  • ಉಪಾಧ್ಯಕ್ಷರು: ಜಯಕರ ಜಿ. ಶೆಟ್ಟಿ
  • ಗೌರವ ಪ್ರಧಾನ ಕಾರ್ಯದರ್ಶಿ: ಸಂತೋಷ್ ಪಿ. ಶೆಟ್ಟಿ
  • ಜೊತೆ ಕಾರ್ಯದರ್ಶಿ: ತಾರಾನಾಥ್ ಎಸ್. ಅಮಿನ್
  • ಕೋಶಾಧಿಕಾರಿ: ಚಂದ್ರಕಾಂತ ಎನ್. ನಾಯ್ಕ
  • ಜೊತೆ ಕೋಶಾಧಿಕಾರಿ: ಸಂದೀಪ್ ಆರ್. ಕೋಟ್ಯಾನ್
  • ಸಂಘಟನಾ ಕಾರ್ಯದರ್ಶಿ: ಬಾಬು ಕೆ. ಮೊಗವೀರ
  • ಸಂಘಟನಾ ಜೊತೆ ಕಾರ್ಯದರ್ಶಿ: ಸುರೇಂದ್ರ ಆರ್. ನಾಯ್ಕ

​ಕಾರ್ಯಕಾರಿ ಸಮಿತಿ ಸದಸ್ಯರು:

ವಸಂತ್ ಎನ್. ಸುವರ್ಣ, ಅಶೋಕ್ ವಿ. ಶೆಟ್ಟಿ ಮುಂಡ್ಕೂರು, ರಾಜು ಆರ್. ಸುವರ್ಣ, ಆನಂದ ಕೆ. ಪೂಜಾರಿ, ಸಂತೋಷ ಕುಮಾರ್ ಬಿ. ಪುತ್ರನ್, ಲಕ್ಷ್ಮಣ್ ಸಿ. ಮೂಲ್ಯ, ಸದಾಶಿವ ಎಸ್. ಶ್ರೀಯಾನ್, ದಯಾನಂದ ಸಾಲ್ಯಾನ್, ರಾಮಚಂದ್ರ ಸಾಲ್ಯಾನ್, ಎಲ್. ಆರ್. ಮೂಲ್ಯ, ಮತ್ತು ಉಮೇಶ್ ಡಿ. ಸುವರ್ಣ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಯಿತು.

​ಸಲಹೆಗಾರರು ಮತ್ತು ಆಂತರಿಕ ಲೆಕ್ಕ ಪರಿಶೋಧಕರು:

  • ವೃಂದದ ಸಲಹೆಗಾರರು: ಸುಕುಮಾ‌ರ್ ಎನ್. ಶೆಟ್ಟಿ
  • ಪ್ರಶಸ್ತಿ ಸಮಿತಿಯ ಸಲಹೆಗಾರರು: ಆಶಿಶ್ ಎಸ್. ಶೆಟ್ಟಿ ಮತ್ತು ಅಭಿಜ್ಞಾ ಹೆಗಡೆ
  • ಆಂತರಿಕ ಲೆಕ್ಕ ಪರಿಶೋಧಕರು: ಪದ್ಮನಾಭ್ ಎಸ್. ಶೆಟ್ಟಿ


Related posts

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್,30ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ, ಭಕ್ತಿ, ಸಂಭ್ರಮದೊಂದಿಗೆ ಸಂಪನ್ನ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಮಿತ್ ಉಮೇಶ್ ಪೂಜಾರಿಗೆ ಶೇ 87.40 ಅಂಕ.

Mumbai News Desk

ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ , ವರ್ಲಿ : ಮಹಿಳಾ ವಿಭಾಗದ ವತಿಯಿಂದ ಆಟಿದ ಕೂಟ.ಆಟಿದ ಕೂಟದ  ಮೂಲಕ ಸಂಬಂಧಗಳು ಗಟ್ಟಿಯಾಗುತ್ತದೆ – ರಮೇಶ್ ಗುರುಸ್ವಾಮಿ

Mumbai News Desk

ವಾಲ್ಕೇಶ್ವರದ ಕೈವಲ್ಯ ಮಠದಲ್ಲಿ ಮಾಘ ಮಹಾ ಪಂಚಮಿ ವೈಭವ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ,

Mumbai News Desk

ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ದೇಗುಲ ದರ್ಶನ.

Mumbai News Desk