31 C
Mumbai
March 6, 2026
Mumbai News Kannada
ಮುಂಬಯಿ

ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ,





ಥಾಣೆ, ಡಿ 4- ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ನ.30 ರಂದು ಗುರುವಾರ , ನಿಶಿಗಂಧ, ಕೋ – ಆಪ್ ಹೌಸಿಂಗ್ ಸೊಸೈಟಿ, ಶ್ರೀನಗರ ಪೊಲೀಸ್ ಸ್ಟೇಶನ್, ವೈಶಾಲಿನಗರ, ಥಾಣೆ ಇಲ್ಲಿ ಜರಗಿತು.

ಅಂದು ಬೆಳಿಗ್ಗೆ  ಮೆರವಣಿಗೆಯಲ್ಲಿ ಮಂತ್ರದೇವತೆಯ ಭಂಡಾರ ನೂತನ ಗೃಹಕ್ಕೆ ಆಗಮನ, ಸಂಜ ಶ್ರೀಕಾಂತ್ ಭಟ್ ಬಳಗದವರಿಂದ ಸುದರ್ಶನ ಹೋಮ, ವಾಸ್ತು ಬಲಿ, ವಾಸ್ತು ಪೂಜೆ ನಡೆಯಿತು.

ಮರುದಿನ ಡಿ.1 ರಂದು ಶುಕ್ರವಾರ ಬೆಳಿಗ್ಗೆ  ಮಂತ್ರದೇವತೆಯ ಪುನಃಪ್ರತಿಷ್ಠೆ, ಬಳಿಕ ಗಣಹೋಮ, 1ಯ ನಂತರ ಶ್ರೀ ಸತ್ಯನಾರಾಯಣ ಪೂಜೆ  ಮಹಾಪೂಜೆ, ಅಪರಾಹ್ನ  ಮಂತ್ರದೇವತೆಯ ವಾರ್ಷಿಕ ದರ್ಶನ ಸೇವೆ ಯ ನಡೆಯಿತು.

ದೈವಪಾತ್ರಿಯಾಗಿ ಕಟಪಾಡಿ ಸನ್ನಿದ್ ಪೂಜಾರಿ, ಮಧ್ಯಸ್ಥರಾಗಿ ಊರಿನ ಮಂಗಲ್ಲಿ ಮಠ ಜಗದೀಶ್‌ ಮೂಲ್ಯರವರು ಸಹಕರಿಸಿದರು..

ಹರೀಶ ಪೂಜಾರಿ ಮತ್ತು ತಂಡದವರು ವಾಲಗ ಸೇವೆಯನ್ನು ನಡೆಸಿದರು.

ಈ ಪೂಜೆಯಲ್ಲಿ  ಥಾಣೆ  ಪರಿಸರದ ಉದ್ಯಮಿಗಳು ಸಮಾಜ ಸೇವಕರು . ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಾದಿಗಳಿಗೆ ದೈವದ ಸಿರಿಮುಡಿ ಗಂಧಪ್ರಸಾದವನ್ನು ದರೆಗುಡ್ಡೆ  ಪ್ರಸಾದ್‌ ಪೂಜಾರಿ ಹಾಗೂ ಕುಟುಂಬಸ್ಥರು ಹಾಳೆಕಟ್ಟೆ ( ಕಲ್ಮಾ) ನೀಡಿದರು.

.

.



Related posts

ತೀಯಾ ಸಮಾಜ ಮುಂಬಯಿ 79ನೇಯ ವಾರ್ಷಿಕ ಮಹಾಸಭೆ; ಪ್ರತಿಭಾ ಪುರಸ್ಕಾರ ವಿತರಣೆ ಅಧ್ಯಕ್ಷರಾಗಿ ಕೃಷ್ಣ ಎನ್. ಉಚ್ಚಿಲ್ ಪುನಾರಾಯ್ಕೆ

Mumbai News Desk

ಕರ್ನಾಟಕ ಸಂಘ, ಸಯನ್ ದಸರಾ ಹಬ್ಬದ ನಿಮಿತ್ತ ಭಜನೆ ಕಾರ್ಯಕ್ರಮ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನವಿ ಮುಂಬೈ ಶಾಖೆಯ ‘ಅಟಿಡ್ ಒಂಜಿ ಕೂಟ ‘ಕಾರ್ಯಕ್ರಮ.

Mumbai News Desk

ಭಾರತ್ ಬ್ಯಾಂಕ್ ಬೊರಿವಲಿ ಪಶ್ಚಿಮ ಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆ.

Mumbai News Desk

ಶ್ರೇಯಸ್ ಶೆಟ್ಟಿ ಯವರು ,83 :60 ಅಂಕ 

Mumbai News Desk

ಕನ್ನಡ ಸಂಘ ಸಯನ್ – ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

Mumbai News Desk