30 C
Mumbai
April 24, 2026
Mumbai News Kannada
ಮುಂಬಯಿ

ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ,





ಥಾಣೆ, ಡಿ 4- ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ನ.30 ರಂದು ಗುರುವಾರ , ನಿಶಿಗಂಧ, ಕೋ – ಆಪ್ ಹೌಸಿಂಗ್ ಸೊಸೈಟಿ, ಶ್ರೀನಗರ ಪೊಲೀಸ್ ಸ್ಟೇಶನ್, ವೈಶಾಲಿನಗರ, ಥಾಣೆ ಇಲ್ಲಿ ಜರಗಿತು.

ಅಂದು ಬೆಳಿಗ್ಗೆ  ಮೆರವಣಿಗೆಯಲ್ಲಿ ಮಂತ್ರದೇವತೆಯ ಭಂಡಾರ ನೂತನ ಗೃಹಕ್ಕೆ ಆಗಮನ, ಸಂಜ ಶ್ರೀಕಾಂತ್ ಭಟ್ ಬಳಗದವರಿಂದ ಸುದರ್ಶನ ಹೋಮ, ವಾಸ್ತು ಬಲಿ, ವಾಸ್ತು ಪೂಜೆ ನಡೆಯಿತು.

ಮರುದಿನ ಡಿ.1 ರಂದು ಶುಕ್ರವಾರ ಬೆಳಿಗ್ಗೆ  ಮಂತ್ರದೇವತೆಯ ಪುನಃಪ್ರತಿಷ್ಠೆ, ಬಳಿಕ ಗಣಹೋಮ, 1ಯ ನಂತರ ಶ್ರೀ ಸತ್ಯನಾರಾಯಣ ಪೂಜೆ  ಮಹಾಪೂಜೆ, ಅಪರಾಹ್ನ  ಮಂತ್ರದೇವತೆಯ ವಾರ್ಷಿಕ ದರ್ಶನ ಸೇವೆ ಯ ನಡೆಯಿತು.

ದೈವಪಾತ್ರಿಯಾಗಿ ಕಟಪಾಡಿ ಸನ್ನಿದ್ ಪೂಜಾರಿ, ಮಧ್ಯಸ್ಥರಾಗಿ ಊರಿನ ಮಂಗಲ್ಲಿ ಮಠ ಜಗದೀಶ್‌ ಮೂಲ್ಯರವರು ಸಹಕರಿಸಿದರು..

ಹರೀಶ ಪೂಜಾರಿ ಮತ್ತು ತಂಡದವರು ವಾಲಗ ಸೇವೆಯನ್ನು ನಡೆಸಿದರು.

ಈ ಪೂಜೆಯಲ್ಲಿ  ಥಾಣೆ  ಪರಿಸರದ ಉದ್ಯಮಿಗಳು ಸಮಾಜ ಸೇವಕರು . ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಾದಿಗಳಿಗೆ ದೈವದ ಸಿರಿಮುಡಿ ಗಂಧಪ್ರಸಾದವನ್ನು ದರೆಗುಡ್ಡೆ  ಪ್ರಸಾದ್‌ ಪೂಜಾರಿ ಹಾಗೂ ಕುಟುಂಬಸ್ಥರು ಹಾಳೆಕಟ್ಟೆ ( ಕಲ್ಮಾ) ನೀಡಿದರು.

.

.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ    ಯುಗ್ ಸಂತೋಷ್ ಶೆಟ್ಟಿ  ಗೆ ಶೇ 82. 60 ಅಂಕ.

Mumbai News Desk

ಮುಂಬೈನಲ್ಲಿ ರಣಬಿಸಿಲಿನ ಆರ್ಭಟ: ಮಾರ್ಚ್ ಆರಂಭದಲ್ಲೇ 40 ಡಿಗ್ರಿಗೆ ಏರಿದ ತಾಪಮಾನ, ಐಎಂಡಿಯಿಂದ ‘ಕಿತ್ತಳೆ ಎಚ್ಚರಿಕೆ’ (Orange Alert) ಜಾರಿ

Mumbai News Desk

ಭಾರತ ಪ್ರವಾಸೋದ್ಯಮಕ್ಕೆ ವಿಶ್ವಕರ್ಮರ ಕೊಡುಗೆ ಮಹತ್ತರ : ಕಾಳಹಸ್ತೇಂದ್ರ ಶ್ರೀ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಕೋಪರಖೈರನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ 46ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್: ಭಜನಾ ಮಂಡಳಿಯ ವರ್ಷಾಚರಣೆ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 66ನೇ ವಾರ್ಷಿಕ ಮಹಾಸಭೆ

Mumbai News Desk