31 C
Mumbai
June 12, 2026
Mumbai News Kannada
ಸುದ್ದಿ

ಮುಂಬೈ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಜಯ ಗಳಿಸಿದ ಹರಿ ಸಾಲಿಯಾನ್‌ಗೆ ಹೆಜಮಾಡಿಯಲ್ಲಿ ಸನ್ಮಾನ





ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಶಿವಸೇನೆ (ಯು. ಬಿ. ಟಿ) ಪಕ್ಷದಿಂದ ಭಾಂದ್ರಾ ವಾರ್ಡ್ 95 ರಲ್ಲಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ವಿಜಯಿಯಾದ ಹೆಜಮಾಡಿಯ ಪ್ರತಿಷ್ಠಿತ ಗುಂಡಿ ಮನೆಯ ಹರಿ ಶಾಸ್ತ್ರೀ (ಹರಿ ಸಾಲಿಯಾನ್) ಅವರನ್ನು ಇತ್ತೀಚೆಗೆ ಹೆಜಮಾಡಿಯ ಗುಂಡಿ ಮನೆ ನಾಗಬನದಲ್ಲಿ ಸನ್ಮಾನಿಸಲಾಯಿತು.

ನಾಗಬನದ ಪ್ರಧಾನ ಅರ್ಚಕರಾದ ವೇದಮೂರ್ತಿ ಹರಿದಾಸ್ ಭಟ್ ಅವರು ಹರಿ ಸಾಲಿಯಾನ್ ಅವರಿಗೆ ಸನ್ಮಾನ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗುಂಡಿ ಮನೆಯ ದಾಮೋದರ ಬಂಗೇರ, ಜಿನರಾಜ್ ಬಂಗೇರ, ಹರಿ ಸಾಲಿಯಾನ್ ಅವರ ತಾಯಿ ದೇಜಮ್ಮ ಜಗನಾಥ್, ಸದಾನಂದ ಬಂಗೇರ, ರೋಹಿತ್ ಬಂಗೇರ, ವಿನೋದ್ ಬಂಗೇರ, ಸುನಿಲ್ ಬಂಗೇರ, ಭಾಸ್ಕರ್ ಬಂಗೇರ, ಶೀನ ಪೂಜಾರಿ ಪಡುಬಿದ್ರಿ ಹಾಗೂ ಹೇಮಾನಂದ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು.



Related posts

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ಜಂಟಿ ಆಯೋಜನೆಯಲ್ಲಿ ನಡೆಯಲಿರುವ ‘ತುಳು ಸಮ್ಮೇಳನ’ದ ಪೂರ್ವಭಾವಿ ಸಭೆ.

Mumbai News Desk

ಮಂಗಳೂರು : ಪ್ರಭೋದ್ ಚಂದ್ರ ಹೆಜಮಾಡಿಯವರಿಗೆ ಬೀಳ್ಕೊಡುವ ಸಮಾರಂಭ.

Mumbai News Desk

ಕರ್ನಾಟಕ ಮೀನುಗಾರಿಕಾ ನಿಗಮದ ಅಧ್ಯಕ್ಷರಾಗಿ ಮಾಲಾ ನಾರಾಯಣ ರಾವ್ ನಿಯುಕ್ತಿ

Mumbai News Desk

ಆಗಸ್ಟ್ 24 : ಕುಲಾಲ ಸಂಘ ಮಂಗಳೂರಿನಲ್ಲಿ ನಿರ್ಮಿಸಿರುವ ಕುಲಾಲ ಭವನದ ಉದ್ಘಾಟನಾ ದಿನಾಂಕ ಪ್ರಕಟ

Mumbai News Desk

ಯುಎಇ ಬಂಟ್ಸ್ ನ 47ನೇ ವರ್ಷದ “ಗಲ್ಫ್ ಬಂಟೋತ್ಸವ-2024″* ಡಾ.ಕೆ.ಪ್ರಕಾಶ್ ಶೆಟ್ಟಿಯವರಿಗೆ ಬಂಟ ವಿಭೂಷಣ” ಪ್ರಶಸ್ತಿ ಪ್ರಧಾನ

Mumbai News Desk

ಕೇಂದ್ರ ಬಜೆಟ್ 2025ರ ಪ್ರಮುಖ ಮುಖ್ಯಾಂಶಗಳು

Mumbai News Desk