30.5 C
Mumbai
June 8, 2026
Mumbai News Kannada
ಮುಂಬಯಿ

ಮಲಾಡ್ ಗೋವಿಂದ್ ನಗರ್ ದ ಶ್ರೀ ಅಂಬಿಕಾ  ಮಂದಿರದಲ್ಲಿ ಭಕ್ತಿ ಸಂಭ್ರಮದ ದಸರಾ ಮಹೋತ್ಸವ





 

ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾದ    ಸೂರ್ಯಕಾಂತ್‌ ಜಯ ಸುವರ್ಣರಿಗೆ ಸನ್ಮಾನ

ಚಿತ್ರ ವರದಿ : ದಿನೇಶ್ ಕುಲಾಲ್

ಮುಂಬಯಿ ನ7.  ಮಲಾಡ್ ಪೂರ್ವದ   ಗೋವಿಂದ್ ನಗರ್ ದ ಶ್ರೀ ಅಂಬಿಕಾ ಮಂದಿರದ ಸಂಸ್ಥಾಪಕ   ದಿವಂಗತ‌ ‌ನಾರಾಯಣ ಟಿ ಕುಕ್ಯಾನ್  ರವರು ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆಗಳನ್ನು ನಡೆಸುತ್ತಾ ಬಂದಿದ್ದರು ಇದೀಗ ಅವರ ಸುಪುತ್ರ ದೀನಾದಾಸ್  ನಾರಾಯಣ ಕುಕ್ಯಾನ್ ರವರು ಆಚರಿಸಿ‌ ಕೊಂಡು ಬಂದಂತ  ದಸರಾ ಪೂಜೆಯ‌‌  ಭಕ್ತಿ ಸಂಭ್ರಮದಿಂದ ನಡೆಸುತ್ತಾ ಬಂದಿದ್ದಾರೆ.

ನವರಾತ್ರಿಯ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷ ರಾಗಿ ಆಯ್ಕೆ  ಆದ  ಸೂರ್ಯಕಾಂತ್‌ ಜಯ ಸುವರ್ಣ ಅವರನ್ನು  ಅಭ್ಯುದಯ  ಕೋಪರೆಟ್‌‌ ಬ್ಯಾಂಕ್ ನ  ಸಿ ಒ  ಪ್ರೇಮ್ ನಾಥ್ ಸಾಲಿಯಾನ್ ರವರು ಹಾಗೂ ಬಿಲ್ಲವರ ಅಸೋಸಿಯೇಶನ್ ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ರಾದ ಯೋಗೇಶ್ ಕೆ ಹೆಜ್ಮಾಡಿ‌‌ ಯವರು‌ ಅಂಬಿಕಾ  ಮಂದಿರದ ಪರವಾಗಿ ಸಾಲು ಹೊದಿಸಿ ‌ಪುಷ್ಪಗುಚ್ಚವನ್ನೀಡಿ ಸನ್ಮಾನಿಸಿದರು.. 

ಈ ಸಂದರ್ಭದಲ್ಲಿ   ಬಾರತ್ ಬ್ಯಾಂಕ್ ನ ನೂತನ ನಿರ್ಧೇಶಕರಾದ  ಸಂತೋಷ್ ಪೂಜಾರಿ, ಮೋಹನದಾಸ್ ಪೂಜಾರಿ , ಹಾಗೂ ಬಿಲ್ಲವರ ಅಸೋಸಿಯೇಶನ್ ಜಿ  ಒ ಸಿ ಗಣೇಶ್ ಪೂಜಾರಿ, ಕಾಂದಿವಲಿ ‌ಸ್ಥಳೀಯ ಕಚೇರಿಯ ಉಪ ಕಾರ್ಯಧ್ಯಕ್ಷ ಜಗನ್ನಾಥ್  ಡಿ ಕುಕ್ಯಾನ್, ಕಾರ್ಯಕರ್ತರಾದ  ನಾರಾಯಣ ಸುವರ್ಣ , ಅಂಬಿಕ ಮಂದಿರದ‌ ಕಾರ್ಯಕರ್ತೆ ಉದಯ ಎನ್ ಕುಕ್ಯಾನ್ ಇನ್ನಿತರರು ಉಪಸ್ಥಿತರಿದ್ದರು



Related posts

ಮಲಾಡ್ ಪೂರ್ವ: ಸ್ವಾಮಿ ಕೊರಗಜ್ಜ ನೇಮೋತ್ಸವ

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಭಕ್ತಿ ಸಡಗರದ  ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ. ಸಂಪನ್ನ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬಯಿ ಶಾಖೆಯಲ್ಲಿ ದೀಪಾವಳಿಯ ಸಂಭ್ರಮಾಚರಣೆ

Mumbai News Desk

ಮುಂಬಯಿ: ಮಾಟುಂಗದ ಮೈಸೂರು ಅಸೋಸಿಯೇಷನ್‌ನಲ್ಲಿ ‘ಕನ್ನಡ ಕಂಪು ಸರಣಿ-10’ ಸಂಭ್ರಮ; ಸತೀಶ್ ಎನ್. ಬಂಗೇರ ಕುರಿತ ಕೃತಿ ಲೋಕಾರ್ಪಣೆ

Mumbai News Desk

ಬಿಲ್ಲವರ ಅಸೋಸ್ಸಿಯೇಶನ್ ಮುಂಬಯಿ: ಗುರುಜಯಂತಿಯ ಶುಭ ಸಂಧರ್ಭದಲ್ಲಿ ಗೌರವಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಎಲ್. ವಿ. ಅಮೀನ್

Mumbai News Desk

ಮುಂಬೈ ನ ಎಲ್ಲಾ ಕಟ್ಟಡಗಳಿಗೆ ‘ಒಸಿ’ (ಆಕ್ಯುಪೇಷನ್ ಸರ್ಟಿಫಿಕೇಟ್) ನೀಡಲು ಗೋಪಾಲ್ ಶೆಟ್ಟಿ ಆಗ್ರಹ

Mumbai News Desk