32 C
Mumbai
April 24, 2026
Mumbai News Kannada
ಮುಂಬಯಿ

ಮಲಾಡ್ ಗೋವಿಂದ್ ನಗರ್ ದ ಶ್ರೀ ಅಂಬಿಕಾ  ಮಂದಿರದಲ್ಲಿ ಭಕ್ತಿ ಸಂಭ್ರಮದ ದಸರಾ ಮಹೋತ್ಸವ





 

ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾದ    ಸೂರ್ಯಕಾಂತ್‌ ಜಯ ಸುವರ್ಣರಿಗೆ ಸನ್ಮಾನ

ಚಿತ್ರ ವರದಿ : ದಿನೇಶ್ ಕುಲಾಲ್

ಮುಂಬಯಿ ನ7.  ಮಲಾಡ್ ಪೂರ್ವದ   ಗೋವಿಂದ್ ನಗರ್ ದ ಶ್ರೀ ಅಂಬಿಕಾ ಮಂದಿರದ ಸಂಸ್ಥಾಪಕ   ದಿವಂಗತ‌ ‌ನಾರಾಯಣ ಟಿ ಕುಕ್ಯಾನ್  ರವರು ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆಗಳನ್ನು ನಡೆಸುತ್ತಾ ಬಂದಿದ್ದರು ಇದೀಗ ಅವರ ಸುಪುತ್ರ ದೀನಾದಾಸ್  ನಾರಾಯಣ ಕುಕ್ಯಾನ್ ರವರು ಆಚರಿಸಿ‌ ಕೊಂಡು ಬಂದಂತ  ದಸರಾ ಪೂಜೆಯ‌‌  ಭಕ್ತಿ ಸಂಭ್ರಮದಿಂದ ನಡೆಸುತ್ತಾ ಬಂದಿದ್ದಾರೆ.

ನವರಾತ್ರಿಯ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷ ರಾಗಿ ಆಯ್ಕೆ  ಆದ  ಸೂರ್ಯಕಾಂತ್‌ ಜಯ ಸುವರ್ಣ ಅವರನ್ನು  ಅಭ್ಯುದಯ  ಕೋಪರೆಟ್‌‌ ಬ್ಯಾಂಕ್ ನ  ಸಿ ಒ  ಪ್ರೇಮ್ ನಾಥ್ ಸಾಲಿಯಾನ್ ರವರು ಹಾಗೂ ಬಿಲ್ಲವರ ಅಸೋಸಿಯೇಶನ್ ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ರಾದ ಯೋಗೇಶ್ ಕೆ ಹೆಜ್ಮಾಡಿ‌‌ ಯವರು‌ ಅಂಬಿಕಾ  ಮಂದಿರದ ಪರವಾಗಿ ಸಾಲು ಹೊದಿಸಿ ‌ಪುಷ್ಪಗುಚ್ಚವನ್ನೀಡಿ ಸನ್ಮಾನಿಸಿದರು.. 

ಈ ಸಂದರ್ಭದಲ್ಲಿ   ಬಾರತ್ ಬ್ಯಾಂಕ್ ನ ನೂತನ ನಿರ್ಧೇಶಕರಾದ  ಸಂತೋಷ್ ಪೂಜಾರಿ, ಮೋಹನದಾಸ್ ಪೂಜಾರಿ , ಹಾಗೂ ಬಿಲ್ಲವರ ಅಸೋಸಿಯೇಶನ್ ಜಿ  ಒ ಸಿ ಗಣೇಶ್ ಪೂಜಾರಿ, ಕಾಂದಿವಲಿ ‌ಸ್ಥಳೀಯ ಕಚೇರಿಯ ಉಪ ಕಾರ್ಯಧ್ಯಕ್ಷ ಜಗನ್ನಾಥ್  ಡಿ ಕುಕ್ಯಾನ್, ಕಾರ್ಯಕರ್ತರಾದ  ನಾರಾಯಣ ಸುವರ್ಣ , ಅಂಬಿಕ ಮಂದಿರದ‌ ಕಾರ್ಯಕರ್ತೆ ಉದಯ ಎನ್ ಕುಕ್ಯಾನ್ ಇನ್ನಿತರರು ಉಪಸ್ಥಿತರಿದ್ದರು



Related posts

ಪ್ರಣವ್ ಬಿ.ಕೋಟ್ಯಾನ್ ಗೆ ಶೇ. 95.60 ಅಂಕ.

Mumbai News Desk

ಶ್ರೀ ರಾಮಚಂದ್ರಾಪುರ ಮಠದ ಮುಂಬೈ ವಲಯದಲ್ಲಿ “ರಾಮಾವತರಣ” ಗ್ರಂಥದ ಲೋಕಾರ್ಪಣೆ

Mumbai News Desk

ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ರಾಮ ನಾಮ ಜಪ ಯಜ್ಞ ಸಂಪನ್ನ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಜೀವಿಕ ವಿಜಯಓದ್ಭಾವ ಶೆಟ್ಟಿ ಗೆ ಶೇ 94 ಅಂಕ.

Mumbai News Desk

ಸಯನ್ ಗೋಕುಲ ಶ್ರೀ ಕೃಷ್ಣ ಮಂದಿರಕ್ಕೆ ನಾಡೋಜ ಜಿ ಶಂಕರ್ ಭೇಟಿ.

Mumbai News Desk

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ. ರಜತ ಮಹೋತ್ಸವದ ಕಾರ್ಯ ಧ್ಯಕ್ಷರಾಗಿ  ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ ಆಯ್ಕೆ,

Mumbai News Desk