2024/25 ಶೈಕ್ಷಣಿಕ ಸಾಲಿನ ಎಸ್ ಎಸ್ ಸಿ 10 ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಕಲ್ಯಾಣ್ ವಾಣಿ ವಿದ್ಯಾಲಯದ ವಿದ್ಯಾರ್ಥಿನಿ ಅದಿತಿ ಆರ್ ಶೆಟ್ಟಿ ಯವರು ಶೇಕಡಾ 96.20 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವರು.
ಇವರು ಕಲ್ಯಾಣ್ ನ ನಿವಾಸಿ ಆಲೂರು ಗೋಳಿಕಟ್ಟೆ ರವಿ ಶೆಟ್ಟಿ ಮತ್ತು ಕುಂದಾಪುರ ತಲ್ಲೂರು ವಿದ್ಯಾ ಶೆಟ್ಟಿ ದಂಪತಿಗಳ ಪುತ್ರಿ.