ಮಹಾರಾಷ್ಟ್ರ 2024-25 ನೇ ಸಾಲಿನ
ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಚಿನ್ಮಯ್ ನಾಯಕ್ 98.4% ಪಡೆದು ಉತ್ತೀರ್ಣನಾಗಿದ್ದಾನೆ. ಈತನು ಕಲ್ಶಾಣ ಕರ್ನಾಟಕ ಸಂಘದ ಮಹಾ ಪೋಷಕರಾದ ಉಮಾ ನಾಯಕ್ ಹಾಗೂ ಪ್ರಮೋದ್ ನಾಯಕ್ ರವರ ಸುಪುತ್ರ ಹಾಗೂ ಕೆ. ಸಿ. ಗಾಂಧಿ ಶಾಲೆಯ ವಿದ್ಯಾರ್ಥಿ. ಇವರು ಕಲ್ಯಾಣ(ಪ)ದ ನಿವಾಸಿ.
ಮಹಾರಾಷ್ಟ್ರ 2024-25 ನೇ ಸಾಲಿನ
ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಚಿನ್ಮಯ್ ನಾಯಕ್ 98.4% ಪಡೆದು ಉತ್ತೀರ್ಣನಾಗಿದ್ದಾನೆ. ಈತನು ಕಲ್ಶಾಣ ಕರ್ನಾಟಕ ಸಂಘದ ಮಹಾ ಪೋಷಕರಾದ ಉಮಾ ನಾಯಕ್ ಹಾಗೂ ಪ್ರಮೋದ್ ನಾಯಕ್ ರವರ ಸುಪುತ್ರ ಹಾಗೂ ಕೆ. ಸಿ. ಗಾಂಧಿ ಶಾಲೆಯ ವಿದ್ಯಾರ್ಥಿ. ಇವರು ಕಲ್ಯಾಣ(ಪ)ದ ನಿವಾಸಿ.

