32 C
Mumbai
March 7, 2026
Mumbai News Kannada
ಸುದ್ದಿ

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು, ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಮುಂಬಯಿ ಭೇಟಿ.





ಮುಂಬಯಿ ಜೂ 21. ಕೊಂಡೆವೂರು ಉಪ್ಪಳ
ಶ್ರೀ ನಿತ್ಯಾನಂದ ಯೋಗಾಶ್ರಮದ ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಮುಂಬೈ ಭಕ್ತಾದಿಗಳ ಭೇಟಿಗಾಗಿ ಜೂ 22 ನೇ ತಾರೀಕು ರವಿವಾರದಿಂದ 25 ನೇ ತಾರೀಕು ಬುಧವಾರದ ವರೆಗೆ
ಮುಂಬೈಯಲ್ಲಿ ಉಪಸ್ಥಿತರಿರುವರು.

ಜೂ 22 ನೇ ರವಿವಾರದಂದು ನವೋದಯ ಜೂನಿಯರ್ ಕಾಲೇಜ್ನಲ್ಲಿ ಸಂಜೆ 4 ರಿಂದ 7ರ ವರೆಗೆ ನಡೆಯಲಿರುವ ಸಭಾ ಕಾರ್ಯಕ್ರಮ ಹಾಗು ಶ್ರೀ ಶ್ರೀ ಸ್ವಾಮೀಜಿಯವರ ಆಶೀರ್ವಚನ, ಫಲ-ಮಂತ್ರಾಕ್ಷತೆ ವಿತರಣೆ ನಡೆಯಲಿದೆ.
ಜೂ 24 ನೇ ರಂದು ಸಂಜೆ 6 ರಿ೦ದ 8 ರ ವರೆಗೆ ಉಷಾ ಶೆಟ್ಟಿ ಮನೆಯಲ್ಲಿ ನಡೆಯುವ ಭಜನಾ, ಗುರುವಂದನೆ ನಡೆಯಲಿದೆ.
Add : Smt. Usha Shetty
1505 ‘A’ Wing Aasavari Society,
Vartak Nagar Pokran Rd 1
Thane.(w)
Mobile ; 9920552124 ಸಂಪರ್ಕಿಸಬಹುದು.

  • ಸ್ವಾಮೀಜಿಯವರವನ್ನು ತಮ್ಮ ಮನೆಗೆ ಆಹ್ವಾನಿಸುವರೇ ಕೆಳಗೆ ಕೊಡಲಾದ ದೂರವಾಣಿ ಸಂಖ್ಯೆಯಲ್ಲಿ ಮೊದಲೇ ತಿಳಿಸಿ ದಿನ ಮತ್ತು ಸಮಯವನ್ನು ನಿಗದಿ ಪಡಿಸಬೇಕಾಗಿ ವಿನಂತಿ.
    ಹೆಚ್ಚಿನ ಮಾಹಿತಿಗಾಗಿ
    Rajesh Rai : 8999913680
    Harish Chevar : 9004981013
    Ramesh Kotian: 7498169626
    Yashodha Bettapadi : 9004662963

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುರುಗಳನ್ನು ಸಂಪರ್ಕಿಸಬಹುದು ಎಂದು ಎಂದು ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.
B. Dinesh Kulal
Mob.: 9821868674



Related posts

ಚುನಾವಣಾ ಹಿನ್ನಲೆಯಲ್ಲಿ ಮುಂಬಯಿಯಲ್ಲಿ ಐಎನ್ ಡಿಐ ಪತ್ರಿಕಾಗೋಷ್ಠಿ

Mumbai News Desk

ಕನ್ನಡ ಸಂಘ ಬಹರೈನ್‌ಗೆ ಒಂದು ಕೋಟಿ ರೂಪಾಯಿಗಳ ಅನುದಾನ – ಮುಖ್ಯಮಂತ್ರಿಗಳ ಅನುಮೋದನೆ

Mumbai News Desk

ಬಾಲಿವುಡ್ ನಟ ಸೈಪ್ ಆಲಿ ಖಾನ್ ಗೆ ಚಾಕುವಿನಿಂದ ಹಲ್ಲೆ,: ಆಸ್ಪತ್ರೆಗೆ ದಾಖಲು

Mumbai News Desk

ಕಟೀಲು:ಚಂದು ಪೂಜಾರಿ ನಿಧನ.

Mumbai News Desk

ಉಡುಪಿ : ಮಂದಾರ್ತಿ ಮೇಳದ ಕಲಾವಿದ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ನಿಧನ

Mumbai News Desk

ಯಕ್ಷಗಾನದ ಮಧುರ ದ್ವನಿ, ಕರಾವಳಿ ಕೋಗಿಲೆ ಸುಬ್ರಮಣ್ಯ ಧಾರೇಶ್ವರ್ ಇನ್ನಿಲ್ಲ

Mumbai News Desk