30.9 C
Mumbai
June 8, 2026
Mumbai News Kannada
ಪ್ರಕಟಣೆ

ಶ್ರೀ ರಜಕ ಸಂಘ ಮುಂಬಯಿ, ವಸಾಯಿ ಘಟಕದ ವತಿಯಿಂದ ಸೆ. 28ಕ್ಕೆ ಶಾರದಾ ಪೂಜೆ





ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಶ್ರೀ ರಜಕ ಸಂಘದ ವಸಾಯಿ ಘಟಕವು, ನವರಾತ್ರಿ ಉತ್ಸವದ ದುರ್ಗಪೂಜೆಯ ನಿಮಿತ್ತ, ವರ್ಷಂಪ್ರತಿ ಶಾರದಾ ದೇವಿಯ ಪೂಜೆಯನ್ನು ಆಚರಿಸುತ್ತಿದ್ದು, ಈ ವರ್ಷವೂ, ಕಾರ್ಯಕಾರಿ ಸಮಿತಿಯ ಹಾಗೂ ಎಲ್ಲ ಸದಸ್ಯರ ತನು-ಮನ- ಧನದ ಸಹಕಾರದಿಂದ ಕಛೇರಿಯ ಆವರಣದಲ್ಲಿ ತಾರೀಕು 28.09.2025 ಆದಿತ್ಯವಾರ ಬೆಳಿಗ್ಗೆ 10.30 ರಿಂದ 3.00 ವರೆಗೆ, ಫ್ಲಾಟ್ ನಂಬರ್,01/ ನಿಶಾಂತ್ ಕೋ. ಹೌಸಿಂಗ್ ಓಪ್. ಸೊಸೈಟಿ ವಸಾಯಿ, ಪೂರ್ವ , ಸಾಯಿಬಾಬಾ ಮಂದಿರ ಹತ್ತಿರ ಹಾಗು ಪಿಂಗಾರ ಬಾರ್ ಹಿಂದಿನ ಕಟ್ಟಡದ ಕಚೇರಿಯಲ್ಲಿ ಬಹಳ ವಿಜೃಭಣೆಯಿಂದ ಜರಗಲಿದೆ. ಎಲ್ಲಾ ಸದಸ್ಯ ಭಾಂದವರು, ವಸಾಯಿ ಪರಿಸರದ, ತುಳು ಕನ್ನಡಿಗರು , ಪೂಜೆಗೆ ಆಗಮಿಸಿ, ಶಾರದಾ ಮಾತೆಯ ಕೃಪೆಗೆ ಪಾತ್ರರಾಗುವಂತೆ ವಂತೆ ಶ್ರೀ ರಜಕ ಸಂಘದ ವಸಾಯಿ ಪ್ರಾದೇಶಿಕ ಘಟಕದ ಪರವಾಗಿ, ವಸಂತ್ ಬುನ್ನಾನ್ ವಿರಾರ್ ವಿನಂತಿಸಿದ್ದಾರೆ.



Related posts

ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ರಿ. 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಮಹಾ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ – ಡಿ. 1ರಂದು ವಾರ್ಷಿಕ ಕ್ರೀಡಾಕೂಟ.

Mumbai News Desk

ಸೆಪ್ಟೆಂಬರ್‌ 14 : ಮುಂಬಯಿ ಕನ್ನಡ ಸಂಘದ 83ನೇ ವಾರ್ಷಿಕ ಮಹಾಸಭೆ

Mumbai News Desk

ಆಮ್ಮೀ ರಂಗಕರ್ಮಿ, ಮುಂಬೈ ತಂಡದ- ಅ. 15, 17 ಮತ್ತು 18  ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೊಂಕಣಿ ನಾಟಕ ಪ್ರದರ್ಶನ.

Mumbai News Desk

ಅನಿತಾ ಪಿ. ತಾಕೊಡೆ ಅವರ ಕವನ ಸಂಕಲನದ ಹಸ್ತಪ್ರತಿಗೆ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ

Mumbai News Desk

ಡಿ.10 ರಂದು ಚಿತ್ರಪು ಬಿಲ್ಲವರ ಸಂಘ (ರಿ) ಮುಂಬಯಿ, 78ನೇ ವಾರ್ಷಿಕ ಮಹಾಸಭೆ

Mumbai News Desk