28.4 C
Mumbai
March 7, 2026
Mumbai News Kannada
ಪ್ರಕಟಣೆ

ಡಿ.15 ರಿಂದ 21 ರ ವರಗೆ ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ “ಮುಂಬಯಿ ಯಕ್ಷ ಸಪ್ತಾಹ 2023”





ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ ಮುಂಬಯಿಯ ವಿವಿಧ ರಂಗಮಂದಿರಗಳಲ್ಲಿ
ದಿನಾಂಕ 15.12.2023 ಶುಕ್ರವಾರದಿಂದ 21.12.2023 ಗುರುವಾರದವರೆಗೆ “ಮುಂಬಯಿ ಯಕ್ಷ ಸಪ್ತಾಹ 2023” ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.

ಯಕ್ಷಗಾನ ಸಪ್ತಾಹದಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು :

15.12.2023 ಶುಕ್ರವಾರ ಸಂಜೆ 5:00 ಗಂಟೆಗೆ ಡಾ|| ಕಾಶೀನಾಥ್ ಗಾಣೇಕ‌ ಸಭಾಭವನ, ಥಾಣೆ ಯಲ್ಲಿ “ಲವ ಕುಶ

16.12.2023 ಶನಿವಾರ ಸಂಜೆ 5:00 ಗಂಟೆಗೆ ಬಾಲ್ಕಮ್ ಪಾಡಾ ನಂ.2, ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಪರಿಸರದ ಮೈದಾನ ಥಾಣಿ ಯಲ್ಲಿ “ಲವ ಕುಶ”.

17.12.2023 ಆದಿತ್ಯವಾರ ಸಂಜೆ 3:30 ಗಂಟೆಗೆ
ಲೇವ ಭವನ ಸಭಾಂಗಣ, ಡೊಂಬಿವಲಿ ಯಲ್ಲಿ “ಕಂಸ ದಿಗ್ವಿಜಯ ಕಂಸ ವಧೆ”

18.12.2023 ಸೋಮವಾರ ಸಂಜೆ 6 ಗಂಟೆಗೆ ಬಂಟರ ಭವನ ಕುರ್ಲಾ, ಮುಂಬಯಿಯಲ್ಲಿ “ದಕ್ಷಯಜ್ಞ ಮೀನಾಕ್ಷಿ ಕಲ್ಯಾಣ

19.12.2023 ಮಂಗಳವಾರ ಸಂಜೆ 5:30 ಗಂಟೆಗೆ ಹೆಗ್ಗಡೆ ಭವನ, ಐರೋಲಿ, ನವಿ ಮುಂಬಯಿ ಯಲ್ಲಿ “ಅರ್ಜುನ * ಅರ್ಜುನ

20.12.2023 ಬುಧವಾರ ಸಂಜೆ 5:30 ಗಂಟೆಗೆ ಶ್ರೀ ಕಾಳಿಕಾಂಬಾ ವಿನಾಯಕ ಟೆಂಪಲ್ ಪನ್ವೆಲ್, ನವಿ ಮುಂಬಯಿಯಲ್ಲಿ “ಕೃಷ್ಣಾರ್ಜುನ

21.12.2023 ಗುರುವಾರ ಸಂಜೆ 5:30 ಗಂಟೆಗೆ ವಾಶಿ ಕನ್ನಡ ಸಂಘ, ವಾಶಿ, ನವಿ ಮುಂಬಯಿ ಯಲ್ಲಿ “ಶ್ರೀನಿವಾಸ ಕಲ್ಯಾಣ

ರoಗದಲ್ಲಿ ಮೆರೆಯುವ ಹೆಮ್ಮೆಯ ರಂಗ ಕಲಾವಿದರು:

ಸುರೇಶ ಶೆಟ್ಟಿ ಶಂಕರನಾರಾಯಣ, ಅನಂತಪದ್ಮನಾಭ ಘಾಟಕ್, ಪ್ರಶಾಂತ ನಂತೂರು ಗೋಪಾಲ ಆಚಾರ್ಯ ತೀರ್ಥಳ್ಳಿ, ಸುಬ್ರಾಯ ಹೆಬ್ಬಾರ್, ಅಶೋಕ್ ಭಟ್ ಸಿದ್ಧಾಪುರ, ಪ್ರಭಾಕರ ಹೆಗಡೆ ಹಣಜಿಬೈಲ್, ಶ್ರೀಧರ ಭಟ್ ಕಾಸರಕೋಡು, ನಾಗಶ್ರೀ ಗೀಜಗಾ‌, ನಿಹಾರಿಕ ಭಟ್, ವಿನಾಯಕ ಗುಂಡಬಾಳ
ವೇಷಭೂಷಣ: ಉದಯ ಆಡುಕೊಳ

ಸಂಚಾಲಕ: ಸುರೇಶ ಹೆಗಡೆ ಕಡತೋಕ-99865 09511 ಮಹಾಬಲೇಶ್ವರ ಐ.ಎಸ್-93418 39075,
ಮುಂಬಯಿಯ ಯಕ್ಷಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಬೇಕಾಗಿ ರಮೇಶ ಶೆಟ್ಟಿ ಹೇರಂಜೆ ಮುಂಬಯಿ, ಸೀತಾರಾಮ ಶೆಟ್ಟ ಆರೂರು ಡೊಂಬಿವಲಿ, ಸುಧೀರ್ ಬಿ.ಎಂ. ಮುಂಬಯಿ ಸರ್ವರಿಗೂ ಆದರದ ಸ್ವಾಗತ ಬಯಸಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ. 18 ರಂದು ಬೃಹತ್ ರಕ್ತದಾನ ಶಿಬಿರ ಆಯೋಜನೆ

Mumbai News Desk

ಡಿ. 3 : ಕುಲಾಲ ಸಂಘ ಮುಂಬಯಿ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ – ಸನ್ಮಾನ – ಯಕ್ಷಗಾನ-ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ನಾಳೆ (ಫೆ. 23) ಶ್ರೀಮದ್ಭಾರತ ಮಂಡಳಿಯ 147ನೇ ವಾರ್ಷಿಕ ಮಂಗಳೋತ್ಸವ ಹಾಗೂ 23ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

Mumbai News Desk

ಜ. 1 ರಂದು ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ನಲ್ಲಿ ಸತ್ಯನಾರಾಯಣ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ

Mumbai News Desk

ಕರ್ನಾಟಕ ಸಮಾಜ ಸೂರತ್ : ಜೂ29 ತುಳು ಪರ್ಬ”, ಸಾಧಕರಿಗೆ ಸನ್ಮಾನ, ನೃತ್ಯ‌, ತುಳು ನಾಟಕ.

Mumbai News Desk

ಡಿ.10 ರಂದು ಬಿಲ್ಲವ ಭವನದಲ್ಲಿ ಕುಲಾಲ ಪ್ರತಿಷ್ಠಾನ (ರಿ) ಮಂಗಳೂರು ಆಶ್ರಯದಲ್ಲಿ “ಪಿರಾವುಡು ಒರಿ ಉಲ್ಲೆ”ನಾಟಕ ಪ್ರದರ್ಶನ  

Mumbai News Desk