ಕರ್ನಾಟಕಜೆಸಿಐ ವಲಯ 15ರ ವಲಯಾಧ್ಯಕ್ಷರಾಗಿ ಗಿರೀಶ್ ಎಸ್ ಪಿ ಆಯ್ಕೆMumbai News DeskNovember 17, 2023November 17, 2023 by Mumbai News DeskNovember 17, 2023November 17, 2023 ಜೆಸಿಐ ಭಾರತದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ವಲಯ 15ರ 2024ನೇ ಸಾಲಿನ ನೂತನ ವಲಯಾಧ್ಯಕ್ಷರಾಗಿ ಜೆಸಿಐ ಮುಂಡ್ಕೂರು ಭಾರ್ಗವದ ಪ್ರತಿನಿಧಿ, ಉಡುಪಿಯ ಯುವ ನ್ಯಾಯವಾದಿ ಗಿರೀಶ್ ಎಸ್...