30.5 C
Mumbai
June 8, 2026
Mumbai News Kannada
ಸುದ್ದಿ

ಡೊಂಬಿವಲಿ – ವೆಂಕಟೇಶ್ ಕೆ. ಕೋಟ್ಯಾನ್ ನಿಧನ.





ತೆಂಕ ಎರ್ಮಾಳು ನಿವಾಸಿ ವೆಂಕಟೇಶ್ ಕೃಷ್ಣಪ್ಪ ಕೋಟ್ಯಾನ್ (63 ) ಅವರು ಶನಿವಾರ ಡಿಸೆಂಬರ್, 3 ರ, ಶನಿವಾರದಂದು ದೊಂಬಿವಲಿ ಪೂರ್ವ , ತಮ್ಮ ನಿವಾಸದಲ್ಲಿ, ಹೃದಯಾಘಾತ ದಿಂದ ನಿಧನ ಹೊಂದಿದರು.


ವೆಂಕಟೇಶ್ ಕೋಟ್ಯಾನ್ ಇವರು, ಕನ್ನಡ ಕಲಾ ಸಮಾಜ ಕೋಟೆ ಮುಂಬೈ ಸಕ್ರಿಯ ಸದಸ್ಯ ಹಾಗೂ ಸಮಾಜ ಸೇವಕ ,ಉತ್ತಮ ಸಂಘಟಕರಾಗಿದ್ದು, ಪತ್ನಿ , ಇಬ್ಬರು ಪುತ್ರರು, 4 ಮಂದಿ ತಂಗಿಯಂದಿಯರು, 3 ಮಂದಿ ತಮ್ಮಂದಿರನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


ವೆಂಕಟೇಶ್ ಕೋಟ್ಯಾನ್ ಇವರ ನಿಧನಕ್ಕೆ ಕನ್ನಡ ಕಲಾ ಸಮಾಜದ ಹಿರಿಯ ಕಾರ್ಯಕಾರಿ ಸದಸ್ಯರು ಹಾಗೂ ಸರ್ವ ಸದಸ್ಯ ವರ್ಗದವರು ಸಂತಾಪ ಸೂಚಿಸಿದ್ದಾರೆ.



Related posts

ಸಾರಸ್ಬತ ವೈದಿಕ ಸೇವಾ ಪ್ರತಿಷ್ಟಾನಮ್ (ರಿ) ಸಂಸ್ಥೆಯ ಉದ್ಘಾಟನೆ

Mumbai News Desk

ಐಸಿಎಸ್ ಸಿ  10 ತರಗತಿಯ ಫಲಿತಾಂಶ – ಪೂರ್ಣ ಶ್ರೀಧರ ಭಂಡಾರಿ.ಶೇ  98.2% ಅಂಕ 

Mumbai News Desk

ದಿವಿಜ ಚಂದ್ರಶೇಖರ್ ನಿಧನ

Mumbai News Desk

ಸಚಿವೆ ಲಕ್ಶ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ : ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಬಂಧನ

Mumbai News Desk

ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ನಿಧನ

Mumbai News Desk

ಡಾ. ಭರತ್ ಕುಮಾರ್ ಪೊಲಿಪು ಅವರಿಗೆ ಮಾತೃ ವಿಯೋಗ.

Mumbai News Desk