31.6 C
Mumbai
June 7, 2026
Mumbai News Kannada
Uncategorized

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಕಲಶೋತ್ಸವ ನಿಮ್ಮಿತ್ತ, ನ. 7ರಂದು ಮುಂಬೈ ಸಮಿತಿ ಸಭೆ





ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ನಿಮಿತ್ತ ಮುಂದಿನ ಸಭೆ ಮುಂಬಾಯಿಯ ಅಂಧೇರಿಯಲ್ಲಿ 07.11.2025 ನೇ ಶುಕ್ರವಾರ, ಸಂಜೆ 6.15 ಕ್ಕೆ , ದಿವ್ಯಾ ಶಿಪ್ಪಿಂಗ್ & ಕ್ಲಿಯರಿಂಗ್ ಸರ್ವೀಸಸ್ ಪ್ರೈ.ಲಿ. , 502A, ದೀಪ್ತಿ
ಕ್ಲಾಸಿಕ್ 5 ನೇ ಮಹಡಿ , 34/35, ಸುರೇನ್ ರಸ್ತೆ, ಅಂಧೇರಿ ( ಪೂರ್ವ ) ನಲ್ಲಿ ಮುಂಬಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ವೇದಪ್ರಕಾಶ ಶ್ರೀಯಾನ್ ರವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಿ, ಮಾತೆಯ ಸೇವೆ ಮಾಡುವ ಸದಾವಕಾಶವನ್ನು ಪಡೆದುಕೊಳ್ಳಬೇಕಾಗಿ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಬ್ರಹ್ಮಕಲಶೋತ್ಸವ ಮುಂಬಾಯಿ ಸಮಿತಿ ಅಧ್ಯಕ್ಷ
ವೇದಪ್ರಕಾಶ್ ಎಂ ಶ್ರೀಯಾನ್ ವಿನಂತಿಸಿದ್ದಾರೆ.



Related posts

ವಸಾಯಿ ಕರ್ನಾಟಕ ಸಂಘ ಮಹಿಳಾ ವಿಭಾಗದ ನವರಾತ್ರಿ ಉತ್ಸವ: ಸಂಸ್ಕೃತಿ ಮತ್ತು ಸಾಧನೆಗಳ ಸಮಾಗಮ

Mumbai News Desk

ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ವತಿಯಿಂದ ಪತ್ರಕರ್ತ,ವಾಗ್ಮಿ ,ದಿನೇಶ್ ಮಟ್ಟು ಅವರಿಗೆ ಗೌರವ.

Mumbai News Desk

ಜೋಗೇಶ್ವರಿ ಪೂರ್ವ: ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ವಾರ್ಷಿಕ ಉತ್ಸವ ಸಂಪನ್ನ

Mumbai News Desk

ವಿವಶ…

Mumbai News Desk

Facebook Says It’s Policing Fake Accounts. But They’re Still Easy to Spot

admin

What Is a Genetically Modified Crop? A European Ruling Sows Confusion

admin