30.5 C
Mumbai
June 8, 2026
Mumbai News Kannada
ಮುಂಬಯಿ

ಕನಕದಾಸ ಜಯಂತಿ-ಕುವೆಂಪು ಜಯಂತಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ-ಕರುನಾಡ ಡಿಂಡಿಮ ಸಮಾರೋಪ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಂಘ ಸಂಸ್ಥೆಗಳಿಗೆ, ಪ್ರಶಸ್ತಿ ಸನ್ಮಾನ





  .

.

ಚಿತ್ರ ವರದಿ ದಿನೇಶ್ ಕುಲಾಲ್ 

ಮುಂಬಯಿ. ಒಕ್ಕಲಿಗರ ಸಂಘ ಮಹಾರಾಷ್ಟ್ರ (ರಿ.), ಕೆಂಪೇಗೌಡ -ಸೋಸಿಯೇಶನ್ ಮುಂಬಯಿ (ರಿ.),  ಕುರುಬರ ಸಂಘ ಮಹಾರಾಷ್ಟ್ರ(ರಿ.) ಮತ್ತು ಗೌಡರ ಉನ್ನತೀಕರಣ ಸಂಸ್ಥೆ (ರಿ.) ನವಿ ಮಂಬಯಿ ಹಾಗೂ ಕಲಾ ಸೌರಭ ಮುಂಬಯಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ   ರವಿವಾರ ಡಿ.29ನೇ ಭಾನುವಾರ    ಶ್ರೀಮತಿ ಅಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹ, ಬಂಟರ ಭವನ, ಭಂಡಾರಿ ಎಸ್ಟೇಟ್, ಕುರ್ಲಾ ಪೂರ್ವ, ಮುಂಬಯಿ ಇಲ್ಲಿ ಕನಕದಾಸ -ಜಯಂತಿ-ಕುವೆಂಪು ಜಯಂತಿ ಗೌರವಾರ್ಥ ಕರ್ನಾಟಕ ರಾಜ್ಯೋತ್ಸವ ಸಂಭ್ರಮ-ಕರುನಾಡಅಂಡಿಮ-2024 ಸಂಭ್ರಮದಸಮಾರಂಭದ ದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ನಗರದ ಸಂಘ ಸಂಸ್ಥೆಗೆ ಪ್ರಶಸ್ತಿ ಸನ್ಮಾನ ನಡೆಯಿತು

   ಸಮಾರಂಭದ  ಕರ್ನಾಟಕ ಸರ್ಕಾರದ ಮಾಜಿ ಸಚಿವ ಮತ್ತು ಒಕ್ಕಲಿಗರ ಸಂಘ (ರಿ.) ಮಹಾರಾಷ್ಟ್ರ ಗೌರವಾಧ್ಯಕ್ಷ ಡಾ.ನಾರಾಯಣ ಗೌಡ   ಅಧ್ಯಕ್ಷತೆಯಲ್ಲಿ ನಡೆಯಿತು,

ಮುಖ್ಯ ಅತಿಥಿಯಾಗಿಅಭ್ಯಾಗತರುಗಳಾಗಿ ಮಹಾರಾಷ್ಟ್ರ ಸರಕಾರ ನಗರಾಭಿವೃದ್ಧಿ ವಿಭಾಗ ಮುಖ್ಯ ಕಾರ್ಯದರ್ಶಿ ಡಾ.ಕೆ.ಎಚ್.ಗೋವಿಂದರಾಜ್ ಐಎಎಸ್,

 ಸಾಯಿ ಪ್ಯಾಲೇಸ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ರವಿ ಎಸ್.ಶೆಟ್ಟಿ, , ಕರ್ನಾಟಕ ಸರಕಾರದ ಮಾಜಿ ಸಚಿವ ಎ.ಎಚ್  ವಿಶ್ವನಾಥ್. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಶೆಫಾರ್ಡ್ ಇಂಡಿಯಾ ಅಂತಾರಾಷ್ಟ್ರೀಯ ಸಂಸ್ಥೆಯ ಕರ್ನಾಟಕ ರಾಜ್ಯಾಧ್ಯಕ್ಷ ಸಿ.ಎಂ.ನಾಗರಾಜ್, ಉದ್ಯಮಿ ఎం.బి. ಹರೀಶ್, ಶ್ರೀ ಶನೈಶ್ಚರ ಮಂದಿರ ಚೆಂಬೂರು ಧರ್ಮದರ್ಶಿ ಕೆ. ಎಂ ರಾಮಸ್ವಾಮೀಜಿ,

 ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಮಾಜಿ ಅಧ್ಯಕ್ಷ ಎಲ್.ಎ ಅಮೀನ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರನ್ ಕುಮಾರ್ ಹೆಗ್ಡೆ, ಭಾರತೀಯ ಜನತಾ ಪಕ್ಷ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ, ಒಕ್ಕಲಿಗರ ಸಂಘ (ರಿ.) ಮಹಾರಾಷ್ಟ್ರ ಮಾಜಿ ಅಧ್ಯಕ್ಷ ಜಿತೇಂದ್ರಗೌಡ,ಒಕ್ಕಲಿಗರ ಸಂಘ (ರಿ.) ಮಹಾರಾಷ್ಟ್ರ ಅಧ್ಯಕ್ಷರಾದ ಕೆ ರಾಜೇಗೌಡ,ಕುರುಬರ ಅಂಘ ಮಹಾರಾಷ್ಟ್ರ ಅಧ್ಯಕ್ಷ ಯೋಗೇಶ್ ಗೌಡ, ಗೌಡರ ಉನ್ನತೀಕರಣಮುಂಬಯಿ ಅಧ್ಯಕ್ಷ ಮೋಹನ್ ಕುಮಾರ್ ಜೆ ಗೌಡ, ಕೆಂಪೇ ಗೌಡ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ವಿಕಾಸ್ ಕುಮಾರ್ ಗೌಡ, ಕಲಾ ಸೌರಭ ಮುಂಬಯಿ ಅಧ್ಯಕ್ಷ ಪದ್ಮನಾಭ ಸಸಿಹಿತ್ತು, ಉಪಸ್ಥರಿದ್ದರು,

 ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಾ| ಬಲರಾಮ್ ಗೌಡ (ಶಿಕ್ಷಣ ಮತ್ತು ಸಮಾಜ ಸೇವೆ),  ಅಮೃತಾ ಎ.ಶೆಟ್ಟಿ (ಶಿಕ್ಷಣ ಮತ್ತು ಸಮಾಜ ಸೇವೆ), ಆ ಕೃಷ್ಣಯ್ಯ ಎ.ಹೆಗ್ಡೆ (ಸಮಾಜ ಸೇವೆ ಸಂಘಟನೆ), ವೇಣುಗೋಪಾಲ್ ಶೆಟ್ಟಿ (ಕಲಾ ರಂಗ ಪೋಷಕ), ಪ್ರೊ| ಚೇತನ್ ಗೌಡ (ಶಿಕ್ಷಣ) ಇವರುಗಳಿಗೆ ಸಾಧಕ ಗೌರವ ಸಮ್ಮಾನ, ಮತ್ತು ಇನ್ನಿತರ ಸಾಧಕ ಪ್ರತಿಭೆಗಳಿಗೆ ಯುವ ಪ್ರತಿಭಾ ಗೌರವ ಹಾಗೂ ಬಾಲ ಪ್ರತಿಭಾ ಗೌರವ ಅವರಿಗೆ ನೀಡಿ ಗೌರವಿಸಲಾಗುವುದು.ಒಕ್ಕಲಿಗರ ಸಂಘಮಹಾರಾಷ್ಟ್ರ(ರಿ) ಕೆಂಪೇಗೌಡ ಅಸೋಸಿಯೇಶನ್ ಮುಂಬಯಿ (ರಿ.), ಕುರುಬರ ಸಂಘ ಮಹಾರಾಷ್ಟ್ರ (ರಿ.), ಗೌಡರ ಉನ್ನತೀಕರಣ ಸಂಸ್ಥೆ (ರಿ.) ನವಿ ಮುಂಬಯಿ ಸಂಸ್ಥೆ ಇವುಗಳಿಗೆ ಅಭಿನಂದನಾ ಗೌರವ ಸಮ್ಮಾನ,

ಹಾಗೂ ವಜ್ರ ಮಹೋತ್ಸವ ವರ್ಷ ಸಂಭ್ರಮಕನ್ನಡ ಭವನ ಸ್ಕೂಲ್, ಜೂನಿಂತರ್ ಕಾಲೇಜು ಪೋರ್ಟ್, ಮುಂಬಯಿಇವುಗಳಿಗೆ ವಿಶೇಷ ಅಭಿನಂದನಾ ಗೌರವ ಪ್ರಧಾನಿಸಿ ಗೌರವಿಸಲಾಗುವುದು. 

ಕಾರ್ಯಕ್ರಮವನ್ನು ನಲಿನಿ ಪ್ರಸಾದ್,  ಬಾಲಕೃಷ್ಣಶೆಟ್ಟಿ, ಅದ್ಯಪಾಡಿ, ರವಿ ಗೌಡ ಮತ್ತು ಪದ್ಮನಾಭ ಸಸಿಹಿತ್ತು ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಒಕ್ಕಲಿಗರ ಸಂಘ ಮಹಾರಾಷ್ಟ್ರ ಗೌ।  ಕಾರ್ಯದರ್ಶಿ ಗಂಗಾಧರ್ ಎನ್ ಗೌಡ ಧನ್ಯವಾದ ನೀಡಿದರು



Related posts

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಡೊಂಬಿವಲಿ ಸ್ಥಳೀಯ ಕಛೇರಿ : ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಜ್ಞಾನ ವಿಕಾಸ ಮಂಡಳ ಕಲ್ವಾ, ಇದರ ಆಡಳಿತದ ನ್ಯೂ ಇಂಗ್ಲಿಷ ಸ್ಕೂಲ್ ಗೆ, ಎಸ್ ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಪಲಿತಾಂಶ.

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ವಿದ್ಯಾರ್ಥಿವೇತನ,  ವಿಧವೆಯರಿಗೆ ಮತ್ತು ವಿಕಲ ಚೇತನರಿಗೆ ಆರ್ಥಿಕ ನೆರವು ವಿತರಣೆ,

Mumbai News Desk

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್  ಗೋಕುಲ  ಸಂಪನ್ನಗೊಂಡ ತಾಳಮದ್ದಳೆ ಸಪ್ತಾಹ 

Mumbai News Desk

ವಸಾಯಿ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ: ಗೌರವ ಅಧ್ಯಕ್ಷರಾಗಿ ವಿಶ್ವನಾಥ್ ಪಿ.ಶೆಟ್ಟಿ, ಅಧ್ಯಕ್ಷರಾಗಿ ದೇವೇಂದ್ರ ಬುನ್ನನ್

Mumbai News Desk

ವಿದ್ಯಾದಾಯಿನಿ ಸಭಾ ಫೋರ್ಟ್ ವತಿಯಿಂದ ಗುರುಜಯಂತಿ ಉತ್ಸವಾಚರಣೆ.

Mumbai News Desk