ಭಯಂದರ್ ಜು9. ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮೀರಾ ಭಯಂದರ್ ಇದರ ಗುರು ಪೂರ್ಣಿಮಾ ಪ್ರಯುಕ್ತ ಪ್ರಥಮ ಪೂಜೆಯು ಮಂಗಳ ಮೂರ್ತಿ ಸಭಾಂಗಣ, ಬಿ. ಪಿ ರಸ್ತೆ, ಗೋಡು ದೇವೋ ನಾಕ ಭಾರತ್ ಬ್ಯಾಂಕ್ ಬಳಿ ಭಯಂದರ್ ಪೂರ್ವ ಇಲ್ಲಿ ಸಮಯ ಸಂಜೆ 6 ರಿಂದ 8 ರ ವರೆಗೆ ಗುರು ಪೂಜೆ, ಭಜನೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಗುರುಭಕ್ತರರೆಲ್ಲರೂ ಪರಿವಾರದೊಂದಿಗೆ ಆಗಮಿಸಿ ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಅಧ್ಯಕ್ಷರಾದ ಉದಯ ಡಿ ಸುವರ್ಣ. ಮತ್ತು ಗೌರವ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ವಿನಂತಿಸಿದ್ದಾರೆ.
B. Dinesh Kulal
Mob.: 9821868674




