ಸಾಂತಾಕ್ರೂಜ್ ಪೂರ್ವ ಕಲಿನಾ ದ ನಿವಾಸಿ ಸಿ ಎ ಸುನಿಲ್ ಕರಿಯ ಶೆಟ್ಟಿ(62)ಜು13 ರಂದು ನಿಧನರಾಗಿದ್ದಾರೆ.
ಮೂಲತಃ ಕಳತ್ತೂರು ಪೈಯಾರು ಹೊಸಮನೆಯವರರಾಗಿದ್ದ
ಮೃತರು ತಾಯಿ. ಪತ್ನಿ. ಒರ್ವ ಪುತ್ರಿ, ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸಿಎ ಸುನಿಲ್ ಶೆಟ್ಟಿ ಅವರು ಜನಪ್ರಿಯ ಸಮಾಜ ಸೇವಕರಾಗಿ . ಬಂಟರ ಸಂಘದ ಅಂಧೇರಿ -ಬಾಂದ್ರಾ ಪ್ರಾದೇಶಿಕ ಸಮಿತಿಯ ಮಾಜಿ ಕೋಶಧಿಕಾರಿಯಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿದ್ದವರು.
ಇವರ ನಿಧನಕ್ಕೆ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು. ಉದ್ಯಮಿ ಎರ್ಮಳ್ ಹರೀಶ್ ಶೆಟ್ಟಿ. ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ.
ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು
ಮಾಜಿ ಕಾರ್ಯಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ. ಟೆಂಡರ್ ಪ್ರೆಸ್ ನಿರ್ದೇಶಕ ವಿಕೆ ಶೆಟ್ಟಿ. ಮತ್ತಿತರರು ದುಃಖ ಸಂತಾಪ ಸೂಚಿಸಿರುವರು.
B. Dinesh Kulal
Mob.: 9821868674
previous post




