28.4 C
Mumbai
March 7, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಗೊರೆಗಾಂವ್ ಪೂರ್ವ ಶಾಖೆಯ ಅಧಿಕಾರಿ ರಮೇಶ್ ಸಿ ಕೋಟ್ಯಾನ್ ಸೇವಾ ನಿವೃತ್ತಿ





ಭಾರತ್ ಬ್ಯಾಂಕಿನ ಗೊರೆಗಾಂವ್ ಪೂರ್ವ ಶಾಖೆಯ ರಿಕವರಿ ಅಧಿಕಾರಿ ರಮೇಶ್ ಚಂದು ಕೋಟ್ಯಾನ್ ಅವರು
ಬ್ಯಾಂಕಿನಲ್ಲಿ 35 ವರ್ಷಗಳ ದೀರ್ಘ ಕಾಲದ ಸೇವೆಗೈದು ಜುಲೈ 30 ರಂದು ನಿವೃತ್ತಿಯಾಗಿದ್ದಾರೆ.


ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಪ್ರಬಂಧಕ ಸಂತೋಷ್ ಕೆ ಸಾಲ್ಯಾನ್, ಪ್ರಬಂಧಕಿ ಇಂದ್ರಜೀತ್ ಕೌರ್, ಉಪ ಪ್ರಭನಂದಕರುಗಳಾದ ಲಕ್ಷ್ಮೀ ಎನ್ ಕೋಟ್ಯಾನ್, ನಿತೇಶ್ ಕೆ ಸುವರ್ಣ, ಎಫ್. ಡಿ. ಡಿಪಾರ್ಟ್ಮೆಂಟಿನ ಅನುರಾಧ ಬಾರ್ಕೂರ್, ಮಲಾಡ್ ಪೂರ್ವದ ಕೊಂಕಣಿ ಪಾಡ ಶಾಖೆಯ ಉಪಪ್ರಬಂಧಕಿ ಜಯಲಕ್ಷ್ಮಿ ಎಂ ತೋನ್ಸೆ, ಲ್ಯಾಮಿಂಗ್ಟನ್ ಶಾಖೆಯ ಉಪಪ್ರಬಂಧಕ ಚಂದ್ರಕಾಂತ್ ಕೋಟ್ಯಾನ್ ಹಾಗೂ ಬ್ಯಾಂಕಿನ ಇತರ ಸಿಬ್ಬಂದಿ ವರ್ಗ ಮತ್ತು ಬಿಡಿಡಿ ಏಜೆಂಟ್ ಇವರನ್ನು ಗೌರವ ಪೂರಕವಾಗಿ ಸನ್ಮಾನಿಸಿ ಬಿಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಹಾಗೂ ನಿರ್ದೇಶಕ ಮಂಡಳಿಯವರು ಮತ್ತು ಹಿರಿಯ-ಕಿರಿಯ ಅಧಿಕಾರಿಗಳು ರಮೇಶ್ ಕೋಟ್ಯಾನ್ ಅವರ ನಿವೃತ್ತ ಬದುಕಿಗೆ ಶುಭ ಹಾರೈಸಿದ್ದಾರೆ.

B. Dinesh Kulal
Mob.: 9821868674



Related posts

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್: 80ನೇ ವಾರ್ಷಿಕೋತ್ಸವ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ

Mumbai News Desk

ಸಿ ಎ ಪರೀಕ್ಷೆ ಫಲಿತಾಂಶ 2024 ಅನುಷಾ ಎ ಕರ್ಕೇರ ಉತ್ತೀರ್ಣ

Mumbai News Desk

ಕುಲಾಲ ಸಂಘ ಮುಂಬಯಿ, ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಮಿಲನ

Mumbai News Desk

ತುಳು ವೆಲ್‌ಫೇರ್ ಅಸೋಸಿಯೇಶನ್‌ನ ಮಹಿಳಾ ವಿಭಾಗದಿಂದ ಹಳದಿ ಕುಂಕುಮ

Mumbai News Desk

“ಕನ್ನಡಿಗರ ಜ್ಞಾನ ವಿಕಾಸ ಮಂಡಲ ಮೆಹತಾ ಮಹಾವಿದ್ಯಾಲಯ ಐರೋಲಿ: 78ನೇ ಸ್ವಾತಂತ್ರೋತ್ಸವ ಸಂಭ್ರಮದ ಆಚರಣೆ

Mumbai News Desk

ಮುಂಬೈನಲ್ಲಿ 426 ಫ್ಲಾಟ್‌ಗಳು ಲಭ್ಯ : ಬೆಲೆಗಳು ಕೈಗೆಟುಕದ ಕಾರಣ, ಸ್ವಂತ ಮನೆ ಹೊಂದುವವರಿಗೆ ಗ್ರಹ ಖರೀದಿ ಒಂದು ಮರೀಚಿಕೆಯೇ?

Mumbai News Desk