28.4 C
Mumbai
March 7, 2026
Mumbai News Kannada
ಸುದ್ದಿ

ಸಮಾಜ ಸೇವಕಿ ವಿಮಲಾ ಎಲ್ ಸಾಲ್ಯಾನ್ ನಿಧನ





ಮಂಗಳೂರು : ಪುಣೆಯ ಕುಲಾಲ ಸಮುದಾಯದ ಸಮಾಜ ಸೇವಕ ಲಕ್ಷಣ್ ಸಾಲ್ಯಾನ್ ಪುಣೆಯ ವರ ಪತ್ನಿ ವಿಮಲಾ ಎಲ್ ಸಾಲ್ಯಾನ್ {70]ಅವರು  ಮಂಗಳೂರಿನಲ್ಲಿ ನ. 17 ರಂದು  ನಿಧನ ಹೊಂದಿದರು. ಮೂಲತ ಮಂಗಳೂರಿನ ಊರ್ವದವರಾಗಿದ್ದು ಪುಣೆಯಲ್ಲಿ ನೆಲೆಸಿದ್ದ ಇವರು ಕಳೆದ ಸುಮಾರು ಹತ್ತು ವರ್ಷಗಳಿಂದ ಮುಂಬಯಿ ಸಮೀಪದ ಅಂಬರ್ನಾಥ್ ನಲ್ಲಿ  ವಾಸ್ತವದಲ್ಲಿದ್ದರು, 

ಮೃತರು ಪತಿ ಲಕ್ಷ್ಮಣ್ ಬಾಬು ಸಾಲ್ಯಾನ್, ಪುತ್ರಿ ನಮೃತಾ ಜಗದೀಶ್ ಬಂಜನ್, ಅಳಿಯ ಅಂಬರ್ನಾಥ್ ನ ಜೈದೀಪ್ ಕನ್ಸ್ಟ್ರಕ್ಷನ್ ಮಾಲಕ ಜಗದೀಶ್ ರಾಮ ಬಂಜನ್ ಮತ್ತು ಮೊಮ್ಮಕ್ಕಳಾದ ದೀಶಿತಾ ಮತ್ತು ತನ್ಮಿ ಇವರನ್ನು ಅಗಲಿದ್ದಾರೆ.

ಇವರ ನಿಧಾನಕ್ಕೆ ಮುಂಬೈ ಕುಲಾಲ ಸಂಘದ ಗೌರವ ಅಧ್ಯಕ್ಷ ದೇವದಾಸ್ ಕುಲಾಲ್, ಅಧ್ಯಕ್ಷ ರಘು ಮೂಲ್ಯ,  ಪದಾಧಿಕಾರಿಗಳು ಸದಸ್ಯರು. ಠಾಣೆ – ಭಿವಂಡಿ – ಬದ್ಲಾಪುರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಸಿ.  ಮೂಲ್ಯ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿರುವರು.



Related posts

ಗೋರೆಗಾಂವ್ ; ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಆಧ್ಯಕ್ಷ, ಸಮಾಜಸೇವಕ ಪುರುಷೋತ್ತಮ ಕೆ. ಐಲ್ ನಿಧನ

Mumbai News Desk

ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ ಸಂಪನ್ನ

Mumbai News Desk

“ಕಾಂತಾರ” ಸಿನಿಮಾದಿಂದ ದೈವಗಳಿಗೆ ಅಪಚಾರ ನಡೆದಿಲ್ಲ: ಐಕಳ ಹರೀಶ್ ಶೆಟ್ಟಿ

Mumbai News Desk

ಶಾರದಾ ಎ. ಅಂಚನ್ ಇವರ “ಅಕೇರಿದ ಎಕ್ಕ್! “ತುಳು ಕಾದಂಬರಿಗೆ ಪ್ರತಿಷ್ಠಿತ ಪಣಿಯಾಡಿ ಪ್ರಶಸ್ತಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) – ವೈದ್ಯಕೀಯ ಚಿಕಿತ್ಸೆಗೆ ನೆರವು.

Mumbai News Desk

ಉಡುಪಿ: ನಾರಾಯಣಗುರು ಸಂದೇಶ ಸಾಮರಸ್ಯ ಜಾಥಾ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk