30.5 C
Mumbai
June 8, 2026
Mumbai News Kannada
ಸುದ್ದಿ

ಸಮಾಜ ಸೇವಕಿ ವಿಮಲಾ ಎಲ್ ಸಾಲ್ಯಾನ್ ನಿಧನ





ಮಂಗಳೂರು : ಪುಣೆಯ ಕುಲಾಲ ಸಮುದಾಯದ ಸಮಾಜ ಸೇವಕ ಲಕ್ಷಣ್ ಸಾಲ್ಯಾನ್ ಪುಣೆಯ ವರ ಪತ್ನಿ ವಿಮಲಾ ಎಲ್ ಸಾಲ್ಯಾನ್ {70]ಅವರು  ಮಂಗಳೂರಿನಲ್ಲಿ ನ. 17 ರಂದು  ನಿಧನ ಹೊಂದಿದರು. ಮೂಲತ ಮಂಗಳೂರಿನ ಊರ್ವದವರಾಗಿದ್ದು ಪುಣೆಯಲ್ಲಿ ನೆಲೆಸಿದ್ದ ಇವರು ಕಳೆದ ಸುಮಾರು ಹತ್ತು ವರ್ಷಗಳಿಂದ ಮುಂಬಯಿ ಸಮೀಪದ ಅಂಬರ್ನಾಥ್ ನಲ್ಲಿ  ವಾಸ್ತವದಲ್ಲಿದ್ದರು, 

ಮೃತರು ಪತಿ ಲಕ್ಷ್ಮಣ್ ಬಾಬು ಸಾಲ್ಯಾನ್, ಪುತ್ರಿ ನಮೃತಾ ಜಗದೀಶ್ ಬಂಜನ್, ಅಳಿಯ ಅಂಬರ್ನಾಥ್ ನ ಜೈದೀಪ್ ಕನ್ಸ್ಟ್ರಕ್ಷನ್ ಮಾಲಕ ಜಗದೀಶ್ ರಾಮ ಬಂಜನ್ ಮತ್ತು ಮೊಮ್ಮಕ್ಕಳಾದ ದೀಶಿತಾ ಮತ್ತು ತನ್ಮಿ ಇವರನ್ನು ಅಗಲಿದ್ದಾರೆ.

ಇವರ ನಿಧಾನಕ್ಕೆ ಮುಂಬೈ ಕುಲಾಲ ಸಂಘದ ಗೌರವ ಅಧ್ಯಕ್ಷ ದೇವದಾಸ್ ಕುಲಾಲ್, ಅಧ್ಯಕ್ಷ ರಘು ಮೂಲ್ಯ,  ಪದಾಧಿಕಾರಿಗಳು ಸದಸ್ಯರು. ಠಾಣೆ – ಭಿವಂಡಿ – ಬದ್ಲಾಪುರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಸಿ.  ಮೂಲ್ಯ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿರುವರು.



Related posts

ಜ.11 : ಡಿವೈನ್ ಪಾರ್ಕ್‌ನ ಮಹಾರಾಷ್ಟ್ರ ಘಟಕದ ವತಿಯಿಂದ ಡಾಕ್ಟರ್‌ಜೀ ಅವರಿಗೆ ಶ್ರದ್ಧಾಂಜಲಿ ಹಾಗೂ ಪ್ರಾರ್ಥನಾ ಸಭೆ

Mumbai News Desk

ಕೊಂಕಣ ರೈಲ್ವೆಯಿಂದ ಮಾನ್ಸೂನ್ ಪೂರ್ವ ಸಿದ್ಧತೆ: ಸುರಕ್ಷಿತ ಪ್ರಯಾಣಕ್ಕಾಗಿ ಹಳಿಗಳ ನವೀಕರಣ ಕಾಮಗಾರಿ ಚುರುಕು, ರೈಲು ಸಂಚಾರ ವಿಳಂಬ ಸಾಧ್ಯತೆ

Mumbai News Desk

ಕುಲಾಲ ಸಂಘ ಮುಂಬೈ: ಚರ್ಚ್‌ಗೇಟ್–ದಹಿಸರ್ ಸಮಿತಿಯಿಂದ ಮಂತ್ರಾಲಯ ಪುಣ್ಯಕ್ಷೇತ್ರ ದರ್ಶನ

Mumbai News Desk

ತುಳು ಸಂಘ ಬೊರಿವಲಿ, ವಿಹಾರ ಕೂಟ, ಸ್ನೇಹ ಮಿಲನ

Mumbai News Desk

ಸಂತಾಪ: ಹಿರಿಯ ಸಮಾಜ ಸೇವಕ ಭಾಂಡುಪ್ ಸುಂದರ್ ಆರ್. ಸಾಲಿಯಾನ್ ನಿಧನ

Mumbai News Desk

ನೆಲೆ ಫೌಂಡೇಶನ್ ಗೆ 11ನೇ ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ : ಮೂಲತ್ವ ಪೌಂಡೇಶನ್ ನ ಕಾರ್ಯ ಶ್ಲಾಘನೀಯ – ಆರ್ ಎಸ್ ಎಸ್ ಮುಖಂಡ ವಾಮನ್ ಶೆಣೈ ಅಭಿಮತ

Mumbai News Desk