32 C
Mumbai
March 7, 2026
Mumbai News Kannada
Uncategorized

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಕಲಶೋತ್ಸವ ನಿಮ್ಮಿತ್ತ, ನ. 7ರಂದು ಮುಂಬೈ ಸಮಿತಿ ಸಭೆ





ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ನಿಮಿತ್ತ ಮುಂದಿನ ಸಭೆ ಮುಂಬಾಯಿಯ ಅಂಧೇರಿಯಲ್ಲಿ 07.11.2025 ನೇ ಶುಕ್ರವಾರ, ಸಂಜೆ 6.15 ಕ್ಕೆ , ದಿವ್ಯಾ ಶಿಪ್ಪಿಂಗ್ & ಕ್ಲಿಯರಿಂಗ್ ಸರ್ವೀಸಸ್ ಪ್ರೈ.ಲಿ. , 502A, ದೀಪ್ತಿ
ಕ್ಲಾಸಿಕ್ 5 ನೇ ಮಹಡಿ , 34/35, ಸುರೇನ್ ರಸ್ತೆ, ಅಂಧೇರಿ ( ಪೂರ್ವ ) ನಲ್ಲಿ ಮುಂಬಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ವೇದಪ್ರಕಾಶ ಶ್ರೀಯಾನ್ ರವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಿ, ಮಾತೆಯ ಸೇವೆ ಮಾಡುವ ಸದಾವಕಾಶವನ್ನು ಪಡೆದುಕೊಳ್ಳಬೇಕಾಗಿ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಬ್ರಹ್ಮಕಲಶೋತ್ಸವ ಮುಂಬಾಯಿ ಸಮಿತಿ ಅಧ್ಯಕ್ಷ
ವೇದಪ್ರಕಾಶ್ ಎಂ ಶ್ರೀಯಾನ್ ವಿನಂತಿಸಿದ್ದಾರೆ.



Related posts

Facts About the Natural World Astound and Delight in These Picture Books

admin

ಬಿಲ್ಲವರ ಅಸೋಸಿಯೇಷನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಹರಶಿನ ಕುಂಕುಮ ಕಾರ್ಯಕ್ರಮ

Mumbai News Desk

ವಿವಶ…

Mumbai News Desk

The Lessons of Cyrus Vance’s Campaign Contributions

admin

ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಉಡುಪಿ ಜಿಲ್ಲೆಯ ಕರಸೇವಕರಿಗೆ ಸನ್ಮಾನ.

Mumbai News Desk

U.S. employers add over 261,000 jobs in October 2017

admin