ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ನಿಮಿತ್ತ ಮುಂದಿನ ಸಭೆ ಮುಂಬಾಯಿಯ ಅಂಧೇರಿಯಲ್ಲಿ 07.11.2025 ನೇ ಶುಕ್ರವಾರ, ಸಂಜೆ 6.15 ಕ್ಕೆ , ದಿವ್ಯಾ ಶಿಪ್ಪಿಂಗ್ & ಕ್ಲಿಯರಿಂಗ್ ಸರ್ವೀಸಸ್ ಪ್ರೈ.ಲಿ. , 502A, ದೀಪ್ತಿ
ಕ್ಲಾಸಿಕ್ 5 ನೇ ಮಹಡಿ , 34/35, ಸುರೇನ್ ರಸ್ತೆ, ಅಂಧೇರಿ ( ಪೂರ್ವ ) ನಲ್ಲಿ ಮುಂಬಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ವೇದಪ್ರಕಾಶ ಶ್ರೀಯಾನ್ ರವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಿ, ಮಾತೆಯ ಸೇವೆ ಮಾಡುವ ಸದಾವಕಾಶವನ್ನು ಪಡೆದುಕೊಳ್ಳಬೇಕಾಗಿ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಬ್ರಹ್ಮಕಲಶೋತ್ಸವ ಮುಂಬಾಯಿ ಸಮಿತಿ ಅಧ್ಯಕ್ಷ
ವೇದಪ್ರಕಾಶ್ ಎಂ ಶ್ರೀಯಾನ್ ವಿನಂತಿಸಿದ್ದಾರೆ.




