32 C
Mumbai
March 7, 2026
Mumbai News Kannada
ಪ್ರಕಟಣೆ

ಭಾಂಡುಪ್ ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿ ಡಿ. 6 ರಂದು 47ನೇ ವಾರ್ಷಿಕ ಮಹಾಪೂಜೋತ್ಸವ





​ಮುಂಬಯಿ: ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿ (ರಿ.),  ಇವರ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ 47ನೇ ವಾರ್ಷಿಕ ಮಹಾಪೂಜೋತ್ಸವವವು ಶನಿವಾರ ​ದಿನಾಂಕ 6ನೇ ಡಿಸೆಂಬರ್ 2025 ರಂದು ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿದೇವರ ಮಹಾಪೂಜೆಯು ಮುಂಬಯಿ, ಭಾಂಡುಪ್ (ಪಶ್ಚಿಮ), ಮಿನಿಲ್ಯಾಂಡ್‌ನಲ್ಲಿರುವ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಜರುಗಲಿದೆ.

ಕಾರ್ಯಕ್ರಮಗಳು
(ಶನಿವಾರ, 6ನೇ ಡಿಸೆಂಬರ್ 2025):
9.00 a.m. – 11.00 a.m.: ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ.
12.00 Noon: ಶ್ರೀ ಸಾಯಿ ಬಾಬಾ ಆರತಿ.
12.30 p.m.: ಶ್ರೀ ಶನೀಶ್ವರ ಗ್ರಂಥ ಪಾರಾಯಣ.
7.00 p.m. onwards: ಅನ್ನ ಸಂತರ್ಪಣೆ (ಮಹಾಪ್ರಸಾದ).
8.00 p.m.: ಶ್ರೀ ಶನೀಶ್ವರ ಮಂಗಳಾರತಿ.
ಭಂಡಾರ (ಮಹಾಪ್ರಸಾದ): ಶನಿವಾರ ರಾತ್ರಿ 8.00 ರಿಂದ ರಾತ್ರಿ 11.00 ರವರೆಗೆ ನಡೆಯಲಿದೆ.

​ಭಕ್ತಾದಿಗಳು ತಮ್ಮ ಬಂಧು ಬಳಗ ಮತ್ತು ಸ್ನೇಹಿತರೊಡಗೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶನೀಶ್ವರ ದೇವರ ಕೃಪೆಗೆ ಪಾತ್ರರಾಗಿ ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ಮಂಡಳಿಯ ಕಾರ್ಯಕಾರಿ ಸಮಿತಿಯ ಗೌರವ ​​ಅಧ್ಯಕ್ಷರು: ಸಿ. ಲಕ್ಷ್ಮಣ್,
​ಅಧ್ಯಕ್ಷರು: ಅರುಣ್ ಬಂಗೇರ,
​ಉಪಾಧ್ಯಕ್ಷರು: ಶ್ಯಾಮ್ ಪ್ಯಾರೆ ಯಾದವ್, ನಿತಿನ್ ಸಾವಂತ್,
​ಪ್ರಧಾನ ಕಾರ್ಯದರ್ಶಿ: ನವೀನ್ ಅಂಚನ್,
​ಕಾರ್ಯದರ್ಶಿ: ದಿನೇಶ್ ಕೆ. ಸಾಲಿಯಾನ್,
​ಸಂಘಟನಾ ಕಾರ್ಯದರ್ಶಿ: ಸತೀಶ್ ಸುವರ್ಣ,
​ಖಜಾಂಚಿ: ದಿನೇಶ್ ಕೆ. ಸಾಲಿಯಾನ್,
​ಸಹ ಕಾರ್ಯದರ್ಶಿ: ಕಿಶೋರ್ ರಾಮ ಸಾಲಿಯಾನ್,
​ಸಹ ಖಜಾಂಚಿ: ಪ್ರಶಾಂತ್ ಕುಂದರ್,
​ಲೆಕ್ಕಿಗರು: ವಿಜಯ್ ಬಂಗೇರ,
​ಪೂಜಾ ಕೈಂಕರ್ಯದ ನೇತೃತ್ವ:
​ಪ್ರಧಾನ ಅರ್ಚಕ: ಶ್ರೀ ಕಿಶೋರ್ ಆರ್. ಸಾಲಿಯಾನ್,
​ಅರ್ಚಕರು: ಶ್ರೀ ಅರುಣ್ ಬಂಗೇರ, ಶ್ರೀ ಪ್ರಶಾಂತ್ ಡಿ. ಕುಂದರ್,
​ಭಟ್: ಶ್ರೀ ದಿನೇಶ್ ಗೋಸ್ವಾಮಿ, ಶ್ರೀ ಶ್ರೀಧರ್ ಅಯ್ಯರ್, ಶ್ರೀ ನಾರಾಯಣ್ ಅಯ್ಯರ್, ಶ್ರೀ ಹರಿ ಸ್ವಾಮಿ,
​ಸಹ ಅರ್ಚಕರು: ಶ್ರೀ ಉದಯ್ ಆರ್. ಸಾಲಿಯಾನ್, ಶ್ರೀ ಸಚಿನ್ ಕೋಟ್ಯಾನ್, ಶ್ರೀ ಶರದ್ ಸಾಲಿಯಾನ್, ಶ್ರೀ ಪುನೀತ್ ಸಾಲಿಯಾನ್, ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

​​ವಿಶೇಷ ಸೂಚನೆ: ಆಶ್ಲೇಶ ಬಲಿ ಪೂಜೆ ಮಾಡಿಸಲು ಇಚ್ಛಿಸುವ ಭಕ್ತರು ರೂ. 1000/- ಪಾವತಿ ಮಾಡಬೇಕೆಂದು ವಿನಂತಿಸಲಾಗಿದೆ.



Related posts

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ, ಜು.21:   ಭಾಯಂದರ್ ಪೂರ್ವದಲ್ಲಿ  “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿಯ ವತಿಯಿಂದ ಆ 15 ರಂದು ಹದಿನೆಂಟನೆಯ ವರ್ಷದ ಸಾಮೂಹಿಕ ಸತ್ಯನಾರಾಯಣ ಮಹಾ ಪೂಜೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ, ಮಾ 16 ರಂದು ವಿದ್ಯಾರ್ಥಿ ವೇತನ, ವಿಕಲಚೇತನ ಹಾಗೂ ವಿಧವಾ ವೇತನಗಳಿಗೆ ಅರ್ಜಿಗಳ ಆಹ್ವಾನ,

Mumbai News Desk

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್: ಡಿ.16ರಂದು ವಾರ್ಷಿಕ ಮಹಾಪೂಜೆ

Mumbai News Desk

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ)* ಪುನರ್ ನಿರ್ಮಾಣ, ಅ 15.:   ಗೋರೆಗಾಂವ್ ಪೂರ್ವದಲ್ಲಿ ನಂದಾದೀಪ ಆಡಿಟೋರಿಯಮ್ ನಲ್ಲಿ ಮನವಿಪತ್ರ ಬಿಡುಗಡೆ.

Mumbai News Desk

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ

Mumbai News Desk