32 C
Mumbai
April 24, 2026
Mumbai News Kannada
ತುಳುನಾಡು

ಹೆಜಮಾಡಿ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ಆಯ್ಕೆ.





ಹೆಜಮಾಡಿಯ ಪ್ರತಿಷ್ಟಿತ ಬಿಲ್ಲವ ಯುವ ಸಂಘಟನೆ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ನಡಿಕರೆ ಇವರು ಆಯ್ಕೆಯಾಗಿದ್ದಾರೆ.
ದಿನಾಂಕ 22.03.2026 ರಂದು ಹೆಜಮಾಡಿ ಬಿಲ್ಲವ ಸಂಘಡಲ್ಲಿ ಜರುಗಿದ ಸಂಸ್ಥೆಯ ಮಹಾಸಭೆಯಲ್ಲಿ ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ಇತರ ಪದಾಧಿಕಾರಿಗಳ ವಿವರ :-
ನಿಕಟ ಪೂರ್ವ ಅಧ್ಯಕ್ಷರು:- ಮನೋಜ್ ಸುವರ್ಣ,
ಉಪಾಧ್ಯಕ್ಷರು:- ಭಾಸ್ಕರ ಕೋಟ್ಯಾನ್, ಶಶಿ ಹೆಜಮಾಡಿ, ದಿನೇಶ್ ಹೆಜಮಾಡಿ, ಕೀರ್ತನ್ ಪೂಜಾರಿ
ಪ್ರಧಾನ ಕಾರ್ಯದರ್ಶಿ:- ಪ್ರಸಾದ್. ಬಿ ಹೆಜಮಾಡಿ,
ಜತೆ ಕಾರ್ಯಡರ್ಶಿ:-ಗುರು ಪ್ರಸಾದ್ ಪಡುಕರೆ,
ಕೋಶಾಧಿಕಾರಿ :-ದೀಕ್ಷಿತ್
ಜತೆ ಕೋಶಾಧಿಕಾರಿ:- ಹೇಮಚಂದ್ರ ಶಿವನಗರ
ಕ್ರೀಡಾ ಕಾರ್ಯದರ್ಶಿಗಳು:- ಅಶ್ವಿನ್, ಅಜಿತ್, ಸಚಿನ್, ರಾಜೇಶ್ ಎಸ್
ಸಂಘಟನಾ ಕಾರ್ಯದರ್ಶಿ ಗಳು:-
ಕಾರ್ತಿಕ್ ಪೂಜಾರಿ, ಹರೀಶ್, ಸಾರ್ತಿಕ್
ಸಲಹೆಗಾರರು:- ಲೀಲಾದರ್ ಅಮೀನ್, ಮನೋಹರ್ ಅಮೀನ್, ಶ್ರೀನಿವಾಸ್ ಪೂಜಾರಿ,ಮನೋಹರ್ ಹೆಜಮಾಡಿ, ಮೋಹನ್ ಸುವರ್ಣ
ಇವರುಗಳು ಆಯ್ಕೆಯಾಗಿದ್ದಾರೆ.



Related posts

ಪ್ರಪಂಚಾದ್ಯಂತ ನೆಲೆಸಿರುವ ಜನರು ಕಾಪು ಮಾರಿಗುಡಿಯನ್ನೊಮ್ಮೆ ನೋಡಬೇಕು : ಶಿರೂರು ಶ್ರೀ ಶ್ರೀ ವೇದವರ್ಧನ ಸ್ವಾಮೀಜಿ 

Mumbai News Desk

ಚಂದ್ರಶೇಖರ ಬೆಳ್ಚಡ ಸಾರಥ್ಯದಲ್ಲಿ ಕಟೀಲಿನಲ್ಲಿ 50ನೇ ವರ್ಷದ ಗಂಪ ಯಕ್ಷ ಸುವರ್ಣ ಸಂಭ್ರಮ.

Mumbai News Desk

ಕಾಪು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ತಾಲೂಕು ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ

Mumbai News Desk

ಕೋಡಿಕಲ್; ವಿಶ್ವ ಭಾರತಿ ಫ್ರೆಂಡ್ ಸರ್ಕಲ್. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

Mumbai News Desk

ಬಿರುವೆರ್‌ ಕಾಪು ಸೇವಾ ಸಮಿತಿ ವತಿಯಿಂದ ಆಟಿ ಕಷಾಯ ವಿತರಣೆ

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ವಿಜೃಂಭಣೆಯ ಮುಷ್ಟಿ ಕಾಣಿಕೆ ಸಮರ್ಪಣೆ

Mumbai News Desk