July 23, 2026
Mumbai News Kannada
ತುಳುನಾಡು

ಹೆಜಮಾಡಿ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ಆಯ್ಕೆ.







ಹೆಜಮಾಡಿಯ ಪ್ರತಿಷ್ಟಿತ ಬಿಲ್ಲವ ಯುವ ಸಂಘಟನೆ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ನಡಿಕರೆ ಇವರು ಆಯ್ಕೆಯಾಗಿದ್ದಾರೆ.
ದಿನಾಂಕ 22.03.2026 ರಂದು ಹೆಜಮಾಡಿ ಬಿಲ್ಲವ ಸಂಘಡಲ್ಲಿ ಜರುಗಿದ ಸಂಸ್ಥೆಯ ಮಹಾಸಭೆಯಲ್ಲಿ ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ಇತರ ಪದಾಧಿಕಾರಿಗಳ ವಿವರ :-
ನಿಕಟ ಪೂರ್ವ ಅಧ್ಯಕ್ಷರು:- ಮನೋಜ್ ಸುವರ್ಣ,
ಉಪಾಧ್ಯಕ್ಷರು:- ಭಾಸ್ಕರ ಕೋಟ್ಯಾನ್, ಶಶಿ ಹೆಜಮಾಡಿ, ದಿನೇಶ್ ಹೆಜಮಾಡಿ, ಕೀರ್ತನ್ ಪೂಜಾರಿ
ಪ್ರಧಾನ ಕಾರ್ಯದರ್ಶಿ:- ಪ್ರಸಾದ್. ಬಿ ಹೆಜಮಾಡಿ,
ಜತೆ ಕಾರ್ಯಡರ್ಶಿ:-ಗುರು ಪ್ರಸಾದ್ ಪಡುಕರೆ,
ಕೋಶಾಧಿಕಾರಿ :-ದೀಕ್ಷಿತ್
ಜತೆ ಕೋಶಾಧಿಕಾರಿ:- ಹೇಮಚಂದ್ರ ಶಿವನಗರ
ಕ್ರೀಡಾ ಕಾರ್ಯದರ್ಶಿಗಳು:- ಅಶ್ವಿನ್, ಅಜಿತ್, ಸಚಿನ್, ರಾಜೇಶ್ ಎಸ್
ಸಂಘಟನಾ ಕಾರ್ಯದರ್ಶಿ ಗಳು:-
ಕಾರ್ತಿಕ್ ಪೂಜಾರಿ, ಹರೀಶ್, ಸಾರ್ತಿಕ್
ಸಲಹೆಗಾರರು:- ಲೀಲಾದರ್ ಅಮೀನ್, ಮನೋಹರ್ ಅಮೀನ್, ಶ್ರೀನಿವಾಸ್ ಪೂಜಾರಿ,ಮನೋಹರ್ ಹೆಜಮಾಡಿ, ಮೋಹನ್ ಸುವರ್ಣ
ಇವರುಗಳು ಆಯ್ಕೆಯಾಗಿದ್ದಾರೆ.



Related posts

ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನ ಅಮ್ಮ ರಕ್ಷೆಯಾಗಿದ್ದಾಳೆ : ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ

Mumbai News Desk

ಮುಲ್ಕಿ ಸುರಭಿ ಎಲೆಕ್ಟ್ರಾನಿಕ್ಸ್ 153 ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸಮವಸ್ತ್ರ ಹೊಲಿಗೆಯ ಮೊತ್ತ ವಿತರಣೆ

Mumbai News Desk

ಯಕ್ಷಧ್ರುವ ಪಟ್ಲ ಸಂಭ್ರಮ ರಾಷ್ಟ್ರೀಯ ಕಲಾ ಸಮ್ಮೇಳನ

Mumbai News Desk

ಉಡುಪಿ : ಜ. 9ರಂದು ಶೀರೂರು ಮಠದ ಶ್ರೀಗಳ ಉಡುಪಿ ‘ಪುರ ಪ್ರವೇಶ’.

Mumbai News Desk

  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ  ಹೊರೆ ಕಾಣಿಕೆ   ಸಮರ್ಪಣೆ.

Mumbai News Desk

ಮುಲ್ಕಿ ಅರಸು ಕಂಬಳದಲ್ಲಿ ಗುತ್ತಿನಾರ್ ರವೀಂದ್ರ ಶೆಟ್ಟಿಯವರಿಗೆ ಸನ್ಮಾನ :

Mumbai News Desk