25 C
Mumbai
March 7, 2026
Mumbai News Kannada
ಕರಾವಳಿ

ಸಮಾಜ ಸೇವಕ, ಕಾಪು ರಂಗತರಂಗದ ರೂವಾರಿ ಲೀಲಾದರ್ ಶೆಟ್ಟಿ ದಂಪತಿ ಆತ್ಮಹತ್ಯೆ.





ಕಾಪುವಿನ ಜನಪ್ರಿಯ ಸಮಾಜ ಸೇವಕ, ಹೆಸರಾಂತ ಕಲಾ ಸಂಸ್ಥೆ ಕಾಪು ರಂಗತರಂಗ ದ ಸ್ಟಾಪಕ, ನಿರ್ದೇಶಕ ಲೀಲಾದರ್ ಶೆಟ್ಟಿ ಮತ್ತು ಅವರ ಪತ್ನಿ ವಸುಂದರ ಅವರು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲರನ್ನೂ ದಿಗ್ರಮೆ ಗೋಳಿಸಿದೆ.
ಬಡವರಿಗೆ, ಕಷ್ಟದಲಿರುವವರಿಗೆ ,ಕಲಾವಿದರಿಗೆ ಸದಾ ಸಹಾಯ ಮಾಡಲು ಧಾವಿಸುತ್ತಿದ್ದ , ಅವರು ಒಮ್ಮೆ ಕಾಪು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಖ್ಯಾತ ನಾಟಕ ಸಂಸ್ಥೆ ಕಾಪು ರಂಗತರಂಗವನ್ನು ಸ್ಥಾಪಿಸಿ ,ಉತ್ತಮ ನಾಟಕಗಳ ಮೂಲಕ ರಾಜ್ಯ, ಹೊರರಾಜ್ಯದಲ್ಲೂ ಕಲಾಭಿಮಾನಿ ಅಭಿಮಾನಿಗಳನ್ನು ಲೀಲಾಧರ್ ಶೆಟ್ಟಿ ಹೊಂದಿದ್ದರು.
ಲೀಲಾಧರ್ ಶೆಟ್ಟಿ ಮತ್ತು ಅವರ ಪತ್ನಿಯ ಹಠಾತ್ ನಿಧನದಿಂದ ಅವರ ಅಭಿಮಾನಿಗಳು, ಕಲಾವಿದರು, ಕಲಾಭಿಮಾನಿಗಳು ದುಃಖಿತರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆ (ಡಿ.13) 4 ಗಂಟೆಗೆ ನಡೆಯಲಿದೆ.



Related posts

ಮೂಳೂರು ಜಾರಿಗೆದಡಿ ಕೋಟಿಯನ್ ಮೂಲಸ್ಥಾನದ ತನು ತಂಬಿಲ

Mumbai News Desk

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರ ಅಭಿನಂದನಾ ಕಾರ್ಯಕ್ರಮ – ಸಿರಿತುಪ್ಪೆ

Mumbai News Desk

ಶಿಬರೂರು ನೂತನ ದ್ವಾರಕ್ಕೆ ಶಿಲಾನ್ಯಾಸ*

Mumbai News Desk

ಶ್ರೀ ದ್ವಾರಕಾಮಾಯಿ ಮಠ ಶಂಕರಪುರ : ಅರ್ಥಪೂರ್ಣವಾಗಿ ಜರಗಿದ ವಿಶ್ವ ಪ್ರಾಣಿ, ಪಕ್ಷಿಗಳ ಮೋಕ್ಷ ದಿನಾಚರಣೆ

Mumbai News Desk

ಕೀರ್ತಿ ವಿ  ಮೂಲ್ಯ 95,83  ಅಂಕ

Mumbai News Desk

ಕಾಪು ಮೊಗವೀರ ಮಹಿಳಾ ಮಂಡಳಿಯ ರಚನೆಯ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಸದಸ್ಯೆಯರ ಅರಸಿನ ಕುಂಕುಮ ಕಾರ್ಯಕ್ರಮ.

Mumbai News Desk