30.9 C
Mumbai
June 8, 2026
Mumbai News Kannada
ಪ್ರಕಟಣೆ

ಮೈಸೂರು ಅಸೋಸಿಯೇಷನ್,  ಮುಂಬಯಿ ಪೆ  17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ*





ಲಗ್ನಾ  ಪಿಶ್ಶ್ಯೆ’ಹಗ್ಗದ ಕೊನೆ”ಸ್ವಾತಂತ್ರ್ಯ ಸಮರ ಕರುನಾಡು ಅಮರ” ಮೂರು ದಿನ ನಾಟಕ ಪ್ರದರ್ಶನ

ಮುಂಬಯಿ ಪೆ 16. ಮೈಸೂರು ಅಸೋಸಿಯೇಷನ್,  ಮುಂಬಯಿ ಆಶಯದಲ್ಲಿ ಪೆ  17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ. ಕಾರ್ಯಕ್ರಮದಲ್ಲಿ ಲಗ್ನಾ  ಪಿಶ್ಶ್ಯೆ’ಹಗ್ಗದ ಕೊನೆ”ಸ್ವಾತಂತ್ರ್ಯ ಸಮರ ಕರುನಾಡು ಅಮರ” ಮೂರು ದಿನ ನಾಟಕ ಪ್ರದರ್ಶನ. ಮೈಸೂರು ಅಸೋಸಿಯೇಷನ್,, ಭಾವು ದಾಜಿ ರಸ್ತೆ, ಮಾಟುಂಗ, ಇಲೂ- ನಡೆಯಲಿದೆ. 

. 17.02.2024 29 0 6.30 ಆಮ್ಮಿ ರಂಗಕರ್ಮಿ (ರಿ) ಮುಂಬೈ ಲೇಖಕರು: ಬಾಲಕೃಷ್ಣ ಪುರಾಣಿಕ್, ಲಗ್ನಾ ಪಿಶ್ಯ’ ನಿರ್ದೇಶಕ: ಲಿಮ್ಮಾ ಖ್ಯಾತಿಯ ಡಾ.ಚಂದ್ರಶೇಖರ್ ಶೆಣೈ “ಕೊಂಕಣಿ ನಾಟಕ”ವಿಶೇಷ ಮಾರ್ಗದರ್ಶನ: ವಿಶ್ವ ಕೊಂಕಣಿ ಪ್ರಶಸ್ತಿ ಪುರಸ್ಕೃತ ಎ ಜಿ ಕಾಮತ್. ಸಹ ನಿರ್ದೇಶಕ  ತೋನ್ಸೆ ವೆಂಕಟೇಶ್ ಶೆಣೈ

.18.02.2024  6.303ಹೊಂಗಿರಣ ತಂಡ ಶಿವಮೊಗ್ಗ ‘ಕನ್ನಡ ನಾಟಕ”ಹಗ್ಗದ ಕೊನೆ”ರಚನೆ: ಪರ್ವತವಾಣಿ ವಿನ್ಯಾಸ ನಿರ್ದೇಶನ: ಡಾ. ಸತೀಶ್ ಸಾಸ್ಸೇಹಳ್ಳಿ

.

19.02.2024 ៥ 6.30 ರಂಗ ವಿಜಯ ತಂಡ ಮಾಲೂರು ಕನ್ನಡ ನಾಟಕ ರಚನೆ ಮತ್ತು ಸಂಗೀತ ಡಾ. ಟಿ. ಲಕ್ಷ್ಮೀನಾರಾಯಣ್  ಪರಿಕಲ್ಪನೆ ಹಾಗೂ ನಿರ್ದೇಶನ: ‘ಸ್ವಾತಂತ್ರ್ಯ ಸಮರ ಕರುನಾಡು ಅಮರ” ಕಲಾ ಶ್ರೇಷ್ಠ ಮಾಲೂರು ವಿಜಿ ,ರಂಗಸಜ್ಜಿಕೆ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಶಶಿಧರ ಅಡಪ್ಪ,

ಈ ಮೂರು ದಿನಗಳ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಮೈಸೂರು ಅಸೋಸಿಯೇಷನ್ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ 



Related posts

ಜ. 31 ರಂದು ಗೋರೆಗಾಂವ್ ಕರ್ನಾಟಕ ಸಂಘ, ಮುಂಬೈ: ಗ್ರಂಥಾಯನ ವಿಭಾಗ’ದ ಆಶ್ರಯದಲ್ಲಿ ಎರಡು ಕೃತಿಗಳ ಬಿಡುಗಡೆ

Mumbai News Desk

ತುಳು ಸಂಘ ಬೊರಿವಲಿ ಸೆ. 28 ರಂದು 14ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ದತ್ತಾತ್ರೇಯ ದುರ್ಗಾಂಬಿಕ ದೇವಸ್ಥಾನ ಅಸಲ್ಫಾನ.25 ರಂದು ಸಾಮೂಹಿಕ ಶ್ರೀ ಶನಿ ಮಹಾಪೂಜೆ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ : ಮೀರಾ ಭಾಯಂದರ್ ಶಾಖೆಯ ವತಿಯಿಂದ ಜನೆವರಿ 18ರಂದು ‘ಕ್ರೀಡಾಕೂಟ – 2026’

Mumbai News Desk

ಎ. 12 ರಿಂದ 18 ರ ವರಗೆ ಶ್ರೀ ಕ್ಷೇತ್ರ ಉಂಡಾರು ಶ್ರೀವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವ.

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ , ಮಹಿಳಾ ವಿಭಾಗ. ಜುಲೈ 20 ರಂದು ಆಶಾಡ ಹಬ್ಬ ಆಚರಣೆ, “ತುಳುವೆರೆನ ಆಟಿದ ಕಥೆ “ತುಳು ನಾಟಕ.

Mumbai News Desk