30 C
Mumbai
April 24, 2026
Mumbai News Kannada
ಪ್ರಕಟಣೆ

ಶ್ರೀ ರಜಕ ಸಂಘ ಮುಂಬಯಿ – ಅ. 6ಕ್ಕೆ ವಸಯಿ ಘಟಕದಆಶ್ರಯದಲ್ಲಿ ಶಾರದ ಪೂಜೆ





ನವರಾತ್ರಿ ಉತ್ಸವದ ದುರ್ಗಪೂಜೆಯ ನಿಮಿತ್ತ, ಪ್ರತಿ ವರ್ಷದಂತ್ತೆ ಈ ಸಲ ಕೂಡ, ಶಾರದ ದೇವಿಯ, ಪೂಜೆಯನ್ನು, ಶ್ರೀ ರಜಕ ಸಂಘ ಮುಂಬಯಿ ಇದರ ವಸಾಯಿ ಘಟಕದ , ಕಾರ್ಯಕಾರಿ ಸಮಿತಿಯು ಹಾಗು ಎಲ್ಲ ಸದಸ್ಯರ ತನುಮನ ಧನ ಸಹಕಾರದಿಂದ ಕಛೇರಿಯ ಆವರಣದಲ್ಲಿ ತಾರೀಕು 6.10.2024, ಆದಿತ್ಯವಾರ ಬೆಳಿಗ್ಗೆ 10.30 ರಿಂದ 3.00 ವರೆಗೆ, ಫ್ಲಾಟ್ ನಂಬರ್,01/ ನಿಶಾಂತ್ ಕೋ. ಹೌಸಿಂಗ್ ಓಪ್. ಸೊಸೈಟಿ ವಸಾಯಿ, ಪೂರ್ವ , ಸಾಯಿಬಾಬಾ ಮಂದಿರ ಹತ್ತಿರ ಹಾಗು ಪಿಂಗಾರ ಬಾರ್ ಹಿಂದಿನ ಕಟ್ಟಡದ ಕಚೇರಿಯಲ್ಲಿ ಬಹಳ ವಿಜೃಭಣೆಯಿಂದ ಜರಗಲಿರುವುದು .ಎಲ್ಲಾ ಸದಸ್ಯ ಭಾಂದವರು, ವಸಾಯಿ ಪರಿಸರದ, ತುಳು ಕನ್ನಡಿಗರು , ಬಂದು, ಶಾರದಾ ಮಾತೆಯ ಕೃಪೆಗೆ ಪಾತ್ರಾಗಬೇಕೆಂದು
ಶ್ರೀ ರಜಕ ಸಂಘ ಮುಂಬಯಿ ಇದರ ವಸಯಿ ಘಟಕದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.

.

.

.



Related posts

ಶ್ರೀ ನಾರಾಯಣ ಗುರು ಭಜನಾ ಮಂಡಳಿ  ಮೀರಾ ಭಯಂದರ್. ಜು 10 ರಂದು ಗುರುಪೂರ್ಣಿಮೆ ಆಚರಣೆ.

Mumbai News Desk

ನ.17 ರಂದು ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವಾರ್ಷಿಕ ಕ್ರೀಡೋತ್ಸವ ದಂಗಲ್ 2024

Mumbai News Desk

ಮೀರಾ ದಹಾಣು ಬಂಟ್ಸ್ (ರಿ) ಅ10.ಆಟಿದ ಕೂಟ . ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಜ. 26 ; ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಯ 15ನೇ ವಾರ್ಷಿಕೋತ್ಸವ

Mumbai News Desk

  ಜ 22 :  ಪುಣೆ  ಪಿಂಪ್ರೀ ಚಿಂಚ್ವಾಡ್ ಬಂಟರ ಸಂಘ ವತಿಯಿಂದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ರಿಂದ  “ಸೀತಾರಾಮ ಕಲ್ಯಾಣ” ಹರಿಕಥೆ, ಶ್ರೀರಾಮ ದೇವರಿಗೆ ಮಹಾಪೂಜೆ .

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk