30 C
Mumbai
April 24, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಭಾಯಂದರ್ ಶಾಖಾ ಅಧಿಕಾರಿ ವೀಣಾ ಆರ್. ಪೂಜಾರಿ ಸೇವಾ ನಿವೃತ್ತಿ.





ಮುಂಬಯಿ, ಅ. 1: ಭಾರತ್ ಬ್ಯಾಂಕಿನ ಭಾಯಂದರ್ ಶಾಖಾ ಹಿರಿಯ ಅಧಿಕಾರಿ ವೀಣಾ ರಮೇಶ್ ಪೂಜಾರಿಯವರು ಸುಮಾರು 36 ವರ್ಷ 8 ತಿಂಗಳ ಅವಧಿಯಲ್ಲಿ ಸೇವೆಗೖದು ಸೆ. 30ರಂದು ನಿವೃತ್ತರಾದರು. ಭಾಯಂದರ್ ಶಾಖಾ ಪ್ರಭಂದಕ ಪ್ರವೀಣ್ ಬಂಗೇರ, ಜತೆ ಪ್ರಭಂಧಕಿ ನಮಿತಾ ಮಿಸ್ತ್ರಿ, ಬ್ಯಾಂಕಿನ ನಿರ್ದೇಶಕ ನರೇಶ್ ಕೆ. ಪೂಜಾರಿ ಹಾಗೂ ಶಾಖಾ ಸಿಬ್ಬಂಧಿಗಳು ಅವರನ್ನು ಶಾಲು, ಹೂಗುಚ್ಚ. ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ನಿವೃತ್ತಿ ಜೀವನಕ್ಕೆ ಶುಭಕೋರಿದರು. ಭಾರತ್ ಬ್ಯಾಂಕ್ ಅಧಿಕಾರಿ ಸಂಘಟನೆಯ ಪರವಾಗಿ ವಸಾಯಿ ಶಾಖಾ ಮುಖ್ಯಸ್ಥ ರಾಹುಲ್ ಸಾಲ್ಯಾನ್, ಅಧಿಕಾರಿ ದೀಪಾ ಸಾಲ್ಯಾನ್, ಕಿರಿಯ ಅಧಿಕಾರಿಗಳಾದ ಲೀಲಾಧರ್ ಸುವರ್ಣ, ಶ್ವೇತಾ ಶೆಟ್ಟಿ, ಸಿಬ್ಬಂದಿಗಳಾದ ಸೂರ್ಯಕೃಷ್ಣ ನಾಯರ್, ಪ್ರಾಪ್ತಿ, ಪ್ರಿಯಾ ಸಿಂಗ್, ಸೂರಜ್, ಪ್ರಿಯಾ, ವಿಜಯ್, ಭಾರತ್ ಬ್ಯಾಂಕ್ ಸಿಬ್ಬಂಧಿಗಳಾದ ನಿರ್ಮಲಾ ಎಸ್. ಶೆಟ್ಟಿ, ಅಕ್ಷತಾ, ಶ್ರದ್ದಾ, ದರ್ಶನ್, ಪ್ರಿಯಾ, ಬ್ಯಾಂಕಿನ ಮಾಜಿ ಸಿಬ್ಬಂದಿಗಳಾದ ರಘುನಾಥ್ ಹಳೆಂಗಡಿ, ವಿಜಯ ಎಲ್. ಅಂಚನ್, ವೀಣಾರವರ ಪತಿ ರಮೇಶ್ ಪೂಜಾರಿ, ಪುತ್ರ ಅಭಿಷೇಕ್ ಹಾಗೂ ಬ್ಯಾಂಕಿನ ಹಿರಿಯ ಗ್ರಾಹಕರು ಉಪಸ್ಥಿತರಿದ್ದರು.

.

.

.



Related posts

ಕಾಮೊಟೆ : ಶ್ರೀ ದುರ್ಗಾಪರಮೇಶ್ವರಿ ಮಂದಿರದ  ನವರಾತ್ರಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ.

Mumbai News Desk

ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ : ಸಿರಿ -ನುಡಿ ವಿಶೇಷ ಉಪನ್ಯಾಸ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆ

Mumbai News Desk

ಭಾರತ್ ಬ್ಯಾಂಕ್ ಧಾರಾವಿ ಶಾಖೆ –ಸಂಸ್ಥಾಪನಾ ದಿನಾಚರಣೆ ಸಂಭ್ರಮ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಆಟಿಡೊಂಜೆ ಬಂಟರೆ ಕೂಟ

Mumbai News Desk

ಮಹಾರಾಷ್ಟ್ರ ಚುಣಾವಣಾ ಸಹ ಪ್ರಮುಖರಾದ ಅಶ್ವಿನಿ ಎಮ್. ಎಲ್. ಮುಂಬಯಿ ಪ್ರವಾಸ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಪರಿವಾರ ದೇವರಿಗೆ ರಜತ ಪೀಠ ಸಮರ್ಪಣೆ

Mumbai News Desk