30.6 C
Mumbai
April 23, 2026
Mumbai News Kannada
ಸುದ್ದಿ

ಮೇರು ಸಾಹಿತಿ ಅಮೃತ ಸೋಮೇಶ್ವರ ನಿಧನ.





ಉಳ್ಲಾಲ, ಜ 6: ಕನ್ನಡ ಮತ್ತು ತುಳು ಭಾಷೆಯ ಹಿರಿಯ ಸಾಹಿತಿ ಅಮೃತ ಸೋಮೇಶ್ವರ (88) ಅವರು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. 1935ರ ಸೆಪ್ಟೆಂಬರ್27ರಂದು ಮಂಗಳೂರು ತಾಲೂಕಿನ ಅಡ್ಕ ದಲ್ಲಿ ಜನಿಸಿದ ಅಮೃತ ಸೋಮೇಶ್ವರ ಅವರು ಕನ್ನಡ ಮತ್ತು ತುಳು ಭಾಷೆ ಗಳಲ್ಲಿ ಹಲವಾರು ಕೃತಿ ಗಳನ್ನು ಹೊರ ತಂದರಲ್ಲದೆ ,ಜಾನಪದ ಮತ್ತು ಭೂತಾರಾಧನೆಯ ಬಗ್ಗೆ ಸಂಶೋಧನಾ ಬರಹಗಳು,ಕೃತಿ ಗಳನ್ನು ಪ್ರಕಟಿಸಿದ್ದರು. ಉಳ್ಲಾಲ ಸಮೀಪದ ಸೋಮೇಶ್ವರದಲ್ಲಿ ನೆಲಸಿದ ಅಮೃತ ಸೋಮೇಶ್ವರ ಅವರು ತಮ್ಮ ಕೃತಿ ಗಳು ಮತ್ತು ಸಂಶೋಧನಾ ಗ್ರಂಥ ಗಳಿಗೆ ಹಲವಾರು ಪ್ರಶಸ್ತಿ- ಪುರಸ್ಕಾರ ಗಳನ್ನು ಪಡೆದಿದ್ದರು. ಯಕ್ಷಗಾನದ ಕ್ಷೇತ್ರದಲ್ಲಿ ಸದಾಭಿರುಚಿ ಹೊಂದಿದ್ದ ಅವರು ರಾಜಕೀಯೆತರ ನಿಲುವನ್ನು ಹೊಂದಿದ್ದರು.

.

.

.

.

.

.

.

.



Related posts

ಉಡುಪಿ : ಮಂದಾರ್ತಿ ಮೇಳದ ಕಲಾವಿದ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ನಿಧನ

Mumbai News Desk

ಮೈತ್ರಿ ಮಲ್ಲಿಗೆ ಮಿಸ್ಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ, 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಪರ್ಧಿಗಳಿದ್ದ ಕಣದಲ್ಲಿ ರಾಜ್ಯಕ್ಕೆ ಪ್ರಶಸ್ತಿ ಗೆದ್ದು ಕೊಟ್ಟ ಏಕೈಕ ಸಾಧಕಿ

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಹೊರ ರಾಜ್ಯದಲ್ಲೂ ಅಸಾಯಕರಿಗೆ ಸಹಾಯ ಹಸ್ತ

Mumbai News Desk

ಕೃಷ್ಣನೂರು ಉಡುಪಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಲಕ್ಷಾಂತರ ಜನರಿಂದ ಹೂಮಳೆ ಸುರಿಸಿ ಸ್ವಾಗತ

Mumbai News Desk

ಮಂಗಳೂರು-ಮುಂಬೈ ರೈಲುಗಳ ನಿರಂತರ ವಿಳಂಬ: ಪ್ರಯಾಣಿಕರ ಪರದಾಟ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (NGO); ಜಿಲ್ಲೆಯ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನ

Mumbai News Desk