30.5 C
Mumbai
June 8, 2026
Mumbai News Kannada
ಸುದ್ದಿ

ಮೇರು ಸಾಹಿತಿ ಅಮೃತ ಸೋಮೇಶ್ವರ ನಿಧನ.





ಉಳ್ಲಾಲ, ಜ 6: ಕನ್ನಡ ಮತ್ತು ತುಳು ಭಾಷೆಯ ಹಿರಿಯ ಸಾಹಿತಿ ಅಮೃತ ಸೋಮೇಶ್ವರ (88) ಅವರು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. 1935ರ ಸೆಪ್ಟೆಂಬರ್27ರಂದು ಮಂಗಳೂರು ತಾಲೂಕಿನ ಅಡ್ಕ ದಲ್ಲಿ ಜನಿಸಿದ ಅಮೃತ ಸೋಮೇಶ್ವರ ಅವರು ಕನ್ನಡ ಮತ್ತು ತುಳು ಭಾಷೆ ಗಳಲ್ಲಿ ಹಲವಾರು ಕೃತಿ ಗಳನ್ನು ಹೊರ ತಂದರಲ್ಲದೆ ,ಜಾನಪದ ಮತ್ತು ಭೂತಾರಾಧನೆಯ ಬಗ್ಗೆ ಸಂಶೋಧನಾ ಬರಹಗಳು,ಕೃತಿ ಗಳನ್ನು ಪ್ರಕಟಿಸಿದ್ದರು. ಉಳ್ಲಾಲ ಸಮೀಪದ ಸೋಮೇಶ್ವರದಲ್ಲಿ ನೆಲಸಿದ ಅಮೃತ ಸೋಮೇಶ್ವರ ಅವರು ತಮ್ಮ ಕೃತಿ ಗಳು ಮತ್ತು ಸಂಶೋಧನಾ ಗ್ರಂಥ ಗಳಿಗೆ ಹಲವಾರು ಪ್ರಶಸ್ತಿ- ಪುರಸ್ಕಾರ ಗಳನ್ನು ಪಡೆದಿದ್ದರು. ಯಕ್ಷಗಾನದ ಕ್ಷೇತ್ರದಲ್ಲಿ ಸದಾಭಿರುಚಿ ಹೊಂದಿದ್ದ ಅವರು ರಾಜಕೀಯೆತರ ನಿಲುವನ್ನು ಹೊಂದಿದ್ದರು.

.

.

.

.

.

.

.

.



Related posts

ಯೋಗೇಶ್ ಗೌಡ ಕೊಲೆ ಪ್ರಕರಣ: ಕಾಂಗ್ರೇಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 19 ಮಂದಿ ದೋಷಿ

Mumbai News Desk

ಮಜ್ ಗಾಂವ್ ನ ರಾಜ್ ಕಮಲ್ ಟೈಲರ್ಸ್ ನ ಮಾಲಕ ದೇವಪ್ಪ ಪೂಜಾರಿ ನಿಧನ

Mumbai News Desk

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ‘ಬ್ಯಾಂಕೊ ಬ್ಲೂ ರಿಬ್ಬನ್- 2023- 2024 ಪ್ರಶಸ್ತಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ.ಮಹಾ ನಿರ್ದೇಶಕರಾಗಿ  ಉದ್ಯಮಿ, ಮೀರಾ ಭಯಂಧರ್ ನ್ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ ಆಯ್ಕೆ,

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಉಡುಪಿಯಲ್ಲಿ ಜರಗಿದ ಯಶಸ್ವಿ ಸರಣಿ ಕಾರ್ಯಕ್ರಮಗಳು

Mumbai News Desk

ಪ್ರತಿಷ್ಠಿತ ಬೂಖರ್ ಪ್ರಶಸ್ತಿ ಮೂಡಿಗಿರಿಸಿಕೊಂಡ ಸಾಹಿತಿ ಬಾನು ಮುಷ್ತಾಕ್ : ಕನ್ನಡದ ಮೊಟ್ಟ ಮೊದಲ ಕೃತಿಗೆ ಪ್ರಶಸ್ತಿ ಗರಿ

Mumbai News Desk