September 6, 2026
Mumbai News Kannada
ಸುದ್ದಿ

ಮೇರು ಸಾಹಿತಿ ಅಮೃತ ಸೋಮೇಶ್ವರ ನಿಧನ.





ಉಳ್ಲಾಲ, ಜ 6: ಕನ್ನಡ ಮತ್ತು ತುಳು ಭಾಷೆಯ ಹಿರಿಯ ಸಾಹಿತಿ ಅಮೃತ ಸೋಮೇಶ್ವರ (88) ಅವರು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. 1935ರ ಸೆಪ್ಟೆಂಬರ್27ರಂದು ಮಂಗಳೂರು ತಾಲೂಕಿನ ಅಡ್ಕ ದಲ್ಲಿ ಜನಿಸಿದ ಅಮೃತ ಸೋಮೇಶ್ವರ ಅವರು ಕನ್ನಡ ಮತ್ತು ತುಳು ಭಾಷೆ ಗಳಲ್ಲಿ ಹಲವಾರು ಕೃತಿ ಗಳನ್ನು ಹೊರ ತಂದರಲ್ಲದೆ ,ಜಾನಪದ ಮತ್ತು ಭೂತಾರಾಧನೆಯ ಬಗ್ಗೆ ಸಂಶೋಧನಾ ಬರಹಗಳು,ಕೃತಿ ಗಳನ್ನು ಪ್ರಕಟಿಸಿದ್ದರು. ಉಳ್ಲಾಲ ಸಮೀಪದ ಸೋಮೇಶ್ವರದಲ್ಲಿ ನೆಲಸಿದ ಅಮೃತ ಸೋಮೇಶ್ವರ ಅವರು ತಮ್ಮ ಕೃತಿ ಗಳು ಮತ್ತು ಸಂಶೋಧನಾ ಗ್ರಂಥ ಗಳಿಗೆ ಹಲವಾರು ಪ್ರಶಸ್ತಿ- ಪುರಸ್ಕಾರ ಗಳನ್ನು ಪಡೆದಿದ್ದರು. ಯಕ್ಷಗಾನದ ಕ್ಷೇತ್ರದಲ್ಲಿ ಸದಾಭಿರುಚಿ ಹೊಂದಿದ್ದ ಅವರು ರಾಜಕೀಯೆತರ ನಿಲುವನ್ನು ಹೊಂದಿದ್ದರು.

.

.

.

.

.

.

.

.



Related posts

ಮುಂಬಯಿ : ಕರ್ನಾಟಕ ಬ್ಯಾಂಕ್ ನ ಹಿರಿಯ ಸಿಬ್ಬಂದಿ ನಾರಾಯಣ ಮೊಗವೀರ ಅವರ ಬೀಳ್ಕೊಡುವ ಸಮಾರಂಭ

Mumbai News Desk

ಬೀದಿ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ವಿತರಣೆಗೆ ಸುಪ್ರೀಂ ಕೋರ್ಟ್ ನಿಷೇಧ

Mumbai News Desk

ಮುಲ್ಕಿ ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಮಿನಾ ಆಳ್ವ ಆಯ್ಕೆ 

Mumbai News Desk

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ‘ಆರ್ಟಿಕಲ್ 370’ ಅತ್ಯುತ್ತಮ ಚಿತ್ರ, ಮಮ್ಮುಟ್ಟಿ-ಕಾರ್ತಿಕ್ ಆರ್ಯನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ

Mumbai News Desk

ಪೇಜಾವರ ಮಠದಲ್ಲಿ ಶ್ರೀ ಕೃಷ್ಣನವಮಿ ಪ್ರತಿಷ್ಠಾ ವರ್ಧಂತಿ ಉತ್ಸವ ಆಚರಣೆ.

Mumbai News Desk

ದುಬಾಯಿಯಲ್ಲಿ ಸಾಧಕರಿಗೆ ಸಂಮಾನದ ಜೊತೆ ದಶಮಾನದ ಸಂಭ್ರಮಜೂ.29 ರಂದು ಏಳು ಮಂದಿ ಸಾಧಕರಿಗೆ ಸನ್ಮಾನ ಮೂರು ಸಾಧಕ ಸಂಸ್ಥೆಗಳಿಗೆ ಗೌರವ

Mumbai News Desk