30.9 C
Mumbai
June 8, 2026
Mumbai News Kannada
ಸುದ್ದಿ

ಭಾಯಂದರ್ (ಪೂ) ಕ್ರೌನ್ ಬಿಸಿನೆಸ್ ಹೋಟೆಲ್ ಉದ್ಘಾಟನೆ.






ಚಿತ್ರ,ವರದಿ,-ಉಮೇಶ್ ಕೆ.ಅಂಚನ್.

ಮುಂಬಯಿ , ಮಾ.8. ಭಾಯಂದರ್ ಪೂರ್ವ ಮೀರಾಭಾಯಿಂದರ್ ರಸ್ತೆಯಲ್ಲಿರುವ ಗೋಲ್ಡನ್ ನೆಸ್ಟ್ ವೃತ್ತದ ಸಮೀಪದಲ್ಲಿ ಅಶ್ವಿನಿ ಹಾಸ್ಪಿಟಾಲಿಟಿ ಸಂಚಾಲಕತ್ವದ ಕ್ರೌನ್ ಬಿಸಿನೆಸ್ ಹೋಟೇಲ್ ಬುಧವಾರ ಮಾ.6ರಂದು ವಾಸ್ತು ಪೂಜೆ, ಸುದರ್ಶನ ಹೋಮ, ಗಣಹೋಮ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆಯೊಂದಿಗೆ ಉದ್ಘಾಟನೆ ಗೊಂಡಿತು. ಪೂಜಾ ಕೈಂಕರ್ಯಗಳನ್ನು ಕಾಶಿ ಗಾಂವ್ ಮಹಾಲಿಂಗೇಶ್ವರ ಮಂದಿರದ ಪ್ರಧಾನ ಅರ್ಚಕರಾದ ಸಾಣೂರು ಸಾತಿಂಜ ಜನಾರ್ಧನ ಭಟ್ ನೆರವೇರಿಸಿದರು. ಹೋಟೇಲು ವಾಹನ ಪಾರ್ಕಿಂಗ್ ವ್ಯವಸ್ಥೆ ಹೊಂದಿದ್ದು 50 ರಿಂದ 500 ಜನರಿರುವ ಸಭೆ, ಸಮಾರಂಭಗಳಿಗೆ ಹವಾನಿಯಂತ್ರಿತ ಎರಡು ಸಭಾಗ್ರಹಗಳು, ಟೆರೇಸ್ ಗಾರ್ಡನ್ ಹಾಲ್ , ತಂಗಲು ಯೋಗ್ಯವಾದ ಡಿಲಕ್ಸ್ ಮತ್ತು ಸುಪರ್ ಡಿಲಕ್ಸ್ ಕೊಠಡಿಗಳು, ಫ್ರೆಂಡ್ಸ್ ವೈನ್ ಎಂಡ್ ಡೈನ್ ಹಾಗೂ ವೆಜ್ ನಾನ್ ವೆಜ್ ರೆಸ್ಟೋರೆಂಟನ್ನು ಹೊಂದಿದೆ.



Related posts

  ಬಿಲ್ಲವ ಸಮಾಜದ  ಜನನಾಯಕ  ಜಯ ಸಿ. ಸುವರ್ಣ ಸಂಸ್ಮರಣೆ

Mumbai News Desk

ಅಂಚೆ ಜನ ಸಂಪರ್ಕ ಅಭಿಯಾನ: ಕಂಬದ ಕೋಣೆ- ಕಾಲ್ತೊಡು

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (06/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ಮುಂಬಯಿ: ಜಿಲ್ಲೆಯಲ್ಲಿ ಸಾಮರಸ್ಯ, ಶಾಂತಿ ಕಾಪಾಡಿಕೊಳ್ಳಲು ಜಿಲ್ಲಾಧಿಕಾರಿ   ಮತ್ತು ಪೊಲೀಸ್ ಆಯುಕ್ತರಿಗೆ  ಮನವಿ.

Mumbai News Desk

ಮಹಾಕುಂಭ ಮೇಳಕ್ಕೆ ಹರಿದುಬಂದ ಭಕ್ತ ಸಾಗರ: ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; ಹಲವರ ಸಾವು ಶಂಕೆ, ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

Mumbai News Desk

ಯೋಗೇಶ್ ಗೌಡ ಕೊಲೆ ಪ್ರಕರಣ: ಕಾಂಗ್ರೇಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 19 ಮಂದಿ ದೋಷಿ

Mumbai News Desk