30 C
Mumbai
April 24, 2026
Mumbai News Kannada
ಸುದ್ದಿ

ತ್ರಿಶಿಕಾ ನರೇಂದ್ರ ಶೆಟ್ಟಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ





ಸಯಾನ್ ನಿವಾಸಿ ತ್ರಿಶಿಕಾ ನರೇಂದ್ರ ಶೆಟ್ಟಿ ಇವರು ಈ ಬಾರಿಯ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ಉತ್ತೀರ್ಣರಾಗಿರುವರು. 

ಇವರು ಸುರತ್ಕಲ್ ಮಧ್ಯಗುತ್ತು ನರೇಂದ್ರ ಶೆಟ್ಟಿ ಮತ್ತು ಮಿಯಾರು ರಾಜೊಟ್ಟು ಮನೆ ಚಂದ್ರಿಕಾ ಶೆಟ್ಟಿ ದಂಪತಿಯ ಪುತ್ರಿ. ಇವರು ಕಲ್ಯಾಣಿವಾಲ & ಮಿಸ್ಟ್ರಿ ಕಂಪೆನಿಯಲ್ಲಿ 3 ವರ್ಷ ಆರ್ಟಿಕಲ್ ಶಿಪ್ ಮುಗಿಸಿ ಇದೀಗ ಹೆರಿಟೇಜ್ ಗ್ರೂಪ್ ನಲ್ಲಿ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ನ ಹುದ್ದೆಯಲ್ಲಿ ಇದ್ದಾರೆ. 

ತ್ರಿಶಿಕಾ ಇವರು ತಮ್ಮ ಕೆಲಸದ ಒಟ್ಟಿಗೆ ಐಬಿಸಿಸಿಐ (ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಇಲ್ಲಿ ಜನರಲ್ ಸೆಕ್ರೆಟರಿ ಹುದ್ದೆಯಲ್ಲಿ ಸಹ ಕಾರ್ಯವೆಸಗುತಿದ್ದಾರೆ.



Related posts

ಪೊಲಿಪು ಹೊನ್ನಯ್ಯ ಎಂ. ಕರ್ಕೇರ ನಿಧನ

Mumbai News Desk

ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ   ಹುಟ್ಟೂರು, ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ , ಆರ್ಥಿಕ ನೆರವು ವಿತರಣೆ.

Mumbai News Desk

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ – ಕೋಟ ಶ್ರೀನಿವಾಸ ಪೂಜಾರಿ

Mumbai News Desk

ಕರ್ನಿರೆ ವಿಶ್ವನಾಥ್ ಶೆಟ್ಟಿ ಯವರಿಗೆ ಮಾತೃ ವಿಯೋಗ

Mumbai News Desk

ಮೂಲ್ಕಿ: ಅಮ್ಮಂಬಾಳ್ ಸುಬ್ಬರಾವ್ ಪೈ ಸಂಸ್ಮರಣಾ ಕಾರ್ಯಕ್ರಮ.

Mumbai News Desk

ವಿಶ್ವ ದೇವಾಡಿಗ ಮಹಾಮಂಡಳದ ಮಹಾಧಿವೇಶನದ ಪೂರ್ವಭಾವಿ ಸಭೆ ಸಂಪನ್ನ

Mumbai News Desk