28.4 C
Mumbai
March 7, 2026
Mumbai News Kannada
ಪ್ರಕಟಣೆ

ಜ. 5, ತುಳು ಸಂಘ ಬೊರಿವಲಿ ಯುವ ವಿಭಾಗದ ವತಿಯಿಂದ ಮ್ಯಾರಥಾನ್





ಮುಂಬಯಿ : ತುಳು ಸಂಘ ಬೊರಿವಲಿ ಇದರ ಯುವ ವಿಭಾಗವು ಸಂಘದ ಸದಸ್ಯರಿಗಾಗಿ ಹಾಗು ಇತರ ತುಳು ಕನ್ನಡಿಗರಿಗಾಗಿ ಸಂಘದ ಯುವ ವಿಭಾಗದ ವತಿಯಿಂದ ಜ. 5 ರಂದು ಮ್ಯಾರಥಾನ್ ನ್ನು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 5.30 ರಿಂದ ಬೊರಿವಲಿ ಪೂರ್ವ ಸಂಜೆ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಮ್ಯಾರಥಾನ್ ನಡೆಯಲಿದ್ದು, ಇದರಲ್ಲಿ 10 ಕಿ.ಮೀ ಮತ್ತು 3 ಕಿ.ಮೀ ಗಳ ಎರಡು ಪ್ರತ್ಯೇಕ ವಿಭಾಗಗಳಿದ್ದು ಭಾಗವಹಿಸುವವರಿಗೆ ಟೀ ಶರ್ಟ್ ಮತ್ತು ಇತರ ಸವಲತ್ತುಗಳಿರುತ್ತವೆ. 3 ಕಿ.ಮೀ ಗಳ ಓಟ ‘ಮೋಜಿನ ಓಟ’ ಎಂದು ಖ್ಯಾತಿಯನ್ನು ಪಡೆದಿದ್ದು ಇದರಲ್ಲಿ ಓಟ ಅಥವಾ ಕಾಲ್ನಡಿಗೆಯ ಮೂಲಕ ಭಾಗವಹಿಸಬಹುದಾಗಿದೆ. ಈ ಮ್ಯಾರಥಾನ್ ನ ಹೆಚ್ಚಿನ ವಿವರಕ್ಕಾಗಿ ತುಳು ಸಂಘ ಬೊರಿವಲಿಯ ಅಧ್ಯಕ್ಷರಾದ ಹರೀಶ್ ಮೈಂದನ್ (ಮೊ. 9769491554) ಯಾ ಸಂಘದ ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ (ಮೊ. 9720897395), ಇವರನ್ನು ಸಂಪರ್ಕಿಸಬಹುದಾಗಿ ತುಳು ಸಂಘ ಬೊರಿವಲಿ ಇದರ ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ಅವರು ತಿಳಿಸಿದ್ದಾರೆ.



Related posts

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿ ಡೊಂಬಿವಲಿ ಜ.4 ರಂದು  ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಡಾ. ಸದಾನಂದ ಶೆಟ್ಟಿ ಯವರ ಮುಂದಾಳತ್ವದಲ್ಲಿ 08/02/2025 ರಂದು ಮುಂಬಯಿಯಲ್ಲಿ ಪ್ರಥಮ ಬಾರಿಗೆ ಬೃಹತ್‌ ಉಚಿತ ವೈದ್ಯಕೀಯ ಶಿಬಿರ

Mumbai News Desk

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿ ಮುಂಬಯಿ – ಸೆ. 7 ರಂದು 94 ನೇ ವರ್ಷದ ಗಣೇಶೋತ್ಸವ ಆಚರಣೆ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ, ಇಂದು ಶ್ರೀ ಶನಿ ಗ್ರಂಥ ಪಾರಾಯಣ.

Mumbai News Desk

ನ. 24 ರಂದು ಶ್ರೀ ಮಹಾದೇವಿ ಮಂತ್ರದೇವತೆ ಸನ್ನಿಧಿ (ರಿ.) ಮುಲುಂಡ್ ಪಶ್ಚಿಮ – 2ನೇ ವರ್ಷದ ಗಗ್ಗರ ಸೇವೆ

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಕರ್ನಿರೆ ಎ 1 ರಿಂದ 3 ವರೆಗೆ    ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ,

Mumbai News Desk