September 6, 2026
Mumbai News Kannada
ಪ್ರಕಟಣೆ

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ 60ನೇ ವಜ್ರ ಮಹೋತ್ಸವ ದಸರಾ ಆಚರಣೆ






ಜೋಗಿಶ್ವರಿ ಪೂರ್ವ ಪ್ರೇಮ ನಗರದ ಸ್ಕಟರ್ಸ್ ಕಾಲೋನಿ ರೋಡ್ ನ ಶ್ರೀ ಮಹಾಕಾಳಿ ಮಂದಿರದಲ್ಲಿ 60ನೇ ವರ್ಷದ ದಸರಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 3- 10 -24 ರಿಂದ 12 -10- 24ರ ವರೆಗೆ ಜರಗಲಿದೆ.
ಕಾರ್ಯಕ್ರಮಗಳು :
3-10-24 : ಬೆಳ್ಳಿಗೆ 9.30ಗಂಟೆಗೆ ಗಣ ಹೋಮ,ಸಂಜೆ ಗಂಟೆ 6ಕ್ಕೆ ಘಟ ಪ್ರತಿಷ್ಠಾಪನೆ, ಸಂಜೆ 7ಗಂಟೆಗೆ ಶನಿ ಗ್ರಂಥ ಪಾರಾಯಣ, ಭಜನೆ , ಆವೇಶ ಪೂಜೆ, ಮಹಾ ಆರತಿ ಮಹಾಪ್ರಸಾದ ವಿತರಣೆ
4-10-24: ಸಂಜೆ, 7ಕ್ಕೆ ಶನಿ ಗ್ರಂಥ ಪಾರಾಯಣ,ಭಜನೆ, ಹೂವಿನ ಪೂಜೆ, ಮಹಾ ಆರತಿ,ಪ್ರಸಾದ ವಿತರಣೆ
5-10-24 : ಸಂಜೆ 6ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ,ಪ್ರಸಾದ ವಿತರಣೆ
06-10-24 : ಸಂಜೆ 5ರಿಂದ ದೇವಿ ಸಹಸ್ರನಾಮಾವಳಿ ಮಹಾಸ್ತೋತ್ರಂ, ಶನಿ ಗ್ರಂಥ ಪಾರಾಯಣ, ಭಜನೆ ಹೂವಿನ ಪೂಜೆ,ಮಹಾ ಆರತಿ, ಪ್ರಸಾದ ವಿತರಣೆ
07-10-24: ಸಂಜೆ 7ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಆವೇಶ ಪೂಜೆ, ಹೂವಿನ ಪೂಜೆ, ಮಹಾ ಆರತಿ ಪ್ರಸಾದ ವಿತರಣೆ
08-10-24 : ಸಂಜೆ 7ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ ಪ್ರಸಾದ ವಿತರಣೆ
09-10-24 : ಸಂಜೆ 5 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಶನಿ ಗ್ರಂಥ ಪಾರಾಯಣ, ಭಜನೆ,ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ
10-10-24 : ಸಂಜೆ 5ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ
11-10-24 : ಸಂಜೆ 5ರಿಂದ ದುರ್ಗಾ ಹೋಮ, ಶನಿಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಹಾಗೂ ರಾತ್ರಿಯಿಡಿ ಭಜನಾ ಕಾರ್ಯಕ್ರಮ
12-10-24 : ಮಧ್ಯಾಹ್ನ 3ರಿಂದ ಭಜನೆ ಆವೇಶ ಪೂಜೆ ಹೂವಿನ ಪೂಜೆ, ಓಕುಳಿ ಅಭಿಷೇಕ, ಹಾಲಿನ ಅಭಿಷೇಕ, ಸಿಹಾಳ ಅಭಿಷೇಕ ಘಟ ವಿಸರ್ಜನಾ ಶೋಭಾ ಯಾತ್ರೆ, ಪ್ರಸಾದ ವಿತರಣೆ.
ಮಂದಿರದ 60ನೇ ವರ್ಷದ ದಸರಾ ಮಹೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವಭಕ್ತರು ಸಂಪೂರ್ಣ ಸಹಕಾರದೊಂದಿಗೆ ಭಾಗಿಗಳಾಗಬೇಕಾಗಿ ಮಂದಿರದ ಗೌರವಾಧ್ಯಕ್ಷ ಸುರೇಂದ್ರ ಟಿ ಪೂಜಾರಿ, ಗೌರವ ಕಾರ್ಯದರ್ಶಿ ವಾರಿಜ ಎ ಕೋಟ್ಯಾನ್, ಗೌರವ ಕೋಶಧಿಕಾರಿ ದಿನೇಶ್ ಜಿ ಸುವರ್ಣ ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.



Related posts

ಶ್ರೀ ರಜಕ ಸಂಘ ಮುಂಬಯಿ (ರಿ), ಜು. 21 ರಂದು 85ನೇ ವಾರ್ಷಿಕ ಮಹಾಸಭೆ

Mumbai News Desk

ಡಿ.24 ಕ್ಕೆ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ,ಭಾರತಿ ಪಾರ್ಕ್ ಮೀರಾರೋಡ್, 27ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಎ 4: ಮೀರಾ – ಭಾಯಂದರ್ ತುಳು – ಕನ್ನಡಿರಿಂದ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರಿಗೆ ಸನ್ಮಾನ.

Mumbai News Desk

ಡಿ.13. ವಸಾಯಿ  ಶ್ರೀ ಮಣಿಕಂಠ ಸೇವಾ ಸಮಿತಿಯ,  23ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ,

Mumbai News Desk

ಅವಧೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಧ್ಯಾನ ಮಂದಿರ ಪರೆಂಕಿಲ, ಶಿಮಂತೂರು : ಫೆ. 4ರಿಂದ 6, ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ

Mumbai News Desk

ಮಕರ ಜ್ಯೋತಿ ಫೌಂಡೇಶನ್ ಸಯನ್ ಕೋಲಿವಾಡ – ಜೂನ್ 30ರಂದು ಪುಸ್ತಕ ವಿತರಣೆ, ಅಭಿನಂದನಾ ಕಾರ್ಯಕ್ರಮ

Mumbai News Desk