July 23, 2026
Mumbai News Kannada
ಪ್ರಕಟಣೆ

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ 60ನೇ ವಜ್ರ ಮಹೋತ್ಸವ ದಸರಾ ಆಚರಣೆ








ಜೋಗಿಶ್ವರಿ ಪೂರ್ವ ಪ್ರೇಮ ನಗರದ ಸ್ಕಟರ್ಸ್ ಕಾಲೋನಿ ರೋಡ್ ನ ಶ್ರೀ ಮಹಾಕಾಳಿ ಮಂದಿರದಲ್ಲಿ 60ನೇ ವರ್ಷದ ದಸರಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 3- 10 -24 ರಿಂದ 12 -10- 24ರ ವರೆಗೆ ಜರಗಲಿದೆ.
ಕಾರ್ಯಕ್ರಮಗಳು :
3-10-24 : ಬೆಳ್ಳಿಗೆ 9.30ಗಂಟೆಗೆ ಗಣ ಹೋಮ,ಸಂಜೆ ಗಂಟೆ 6ಕ್ಕೆ ಘಟ ಪ್ರತಿಷ್ಠಾಪನೆ, ಸಂಜೆ 7ಗಂಟೆಗೆ ಶನಿ ಗ್ರಂಥ ಪಾರಾಯಣ, ಭಜನೆ , ಆವೇಶ ಪೂಜೆ, ಮಹಾ ಆರತಿ ಮಹಾಪ್ರಸಾದ ವಿತರಣೆ
4-10-24: ಸಂಜೆ, 7ಕ್ಕೆ ಶನಿ ಗ್ರಂಥ ಪಾರಾಯಣ,ಭಜನೆ, ಹೂವಿನ ಪೂಜೆ, ಮಹಾ ಆರತಿ,ಪ್ರಸಾದ ವಿತರಣೆ
5-10-24 : ಸಂಜೆ 6ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ,ಪ್ರಸಾದ ವಿತರಣೆ
06-10-24 : ಸಂಜೆ 5ರಿಂದ ದೇವಿ ಸಹಸ್ರನಾಮಾವಳಿ ಮಹಾಸ್ತೋತ್ರಂ, ಶನಿ ಗ್ರಂಥ ಪಾರಾಯಣ, ಭಜನೆ ಹೂವಿನ ಪೂಜೆ,ಮಹಾ ಆರತಿ, ಪ್ರಸಾದ ವಿತರಣೆ
07-10-24: ಸಂಜೆ 7ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಆವೇಶ ಪೂಜೆ, ಹೂವಿನ ಪೂಜೆ, ಮಹಾ ಆರತಿ ಪ್ರಸಾದ ವಿತರಣೆ
08-10-24 : ಸಂಜೆ 7ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ ಪ್ರಸಾದ ವಿತರಣೆ
09-10-24 : ಸಂಜೆ 5 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಶನಿ ಗ್ರಂಥ ಪಾರಾಯಣ, ಭಜನೆ,ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ
10-10-24 : ಸಂಜೆ 5ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ
11-10-24 : ಸಂಜೆ 5ರಿಂದ ದುರ್ಗಾ ಹೋಮ, ಶನಿಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಹಾಗೂ ರಾತ್ರಿಯಿಡಿ ಭಜನಾ ಕಾರ್ಯಕ್ರಮ
12-10-24 : ಮಧ್ಯಾಹ್ನ 3ರಿಂದ ಭಜನೆ ಆವೇಶ ಪೂಜೆ ಹೂವಿನ ಪೂಜೆ, ಓಕುಳಿ ಅಭಿಷೇಕ, ಹಾಲಿನ ಅಭಿಷೇಕ, ಸಿಹಾಳ ಅಭಿಷೇಕ ಘಟ ವಿಸರ್ಜನಾ ಶೋಭಾ ಯಾತ್ರೆ, ಪ್ರಸಾದ ವಿತರಣೆ.
ಮಂದಿರದ 60ನೇ ವರ್ಷದ ದಸರಾ ಮಹೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವಭಕ್ತರು ಸಂಪೂರ್ಣ ಸಹಕಾರದೊಂದಿಗೆ ಭಾಗಿಗಳಾಗಬೇಕಾಗಿ ಮಂದಿರದ ಗೌರವಾಧ್ಯಕ್ಷ ಸುರೇಂದ್ರ ಟಿ ಪೂಜಾರಿ, ಗೌರವ ಕಾರ್ಯದರ್ಶಿ ವಾರಿಜ ಎ ಕೋಟ್ಯಾನ್, ಗೌರವ ಕೋಶಧಿಕಾರಿ ದಿನೇಶ್ ಜಿ ಸುವರ್ಣ ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.



Related posts

ಪಲಿಮಾರು ಹೊಸಾಗ್ಮೆಯಲ್ಲಿ ಜುಲೈ 16 ರಿಂದ ‘ಕುಮಾರವ್ಯಾಸ ಭಾರತ’ ಕಥಾ ವಾಚನ ಮತ್ತು ಪ್ರವಚನ ಕಾರ್ಯಕ್ರಮ

Mumbai News Desk

ಜ.5 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ.

Mumbai News Desk

ಸ್ಪಂದನ ಯುವ ವೃಂದದ ‘ಸ್ಪಂದನ ದಶ ಸಂಭ್ರಮ-2026’: ಮೇ 3ರಂದು ಸಾಧಕರಿಗೆ ಪ್ರಶಸ್ತಿ ಪ್ರದಾನ

Mumbai News Desk

ಪಾಂಗಾಳ: ಮಾ. 2ರಿಂದ 4ರವರೆಗೆ ಸಿರಿ ಕುಮಾರ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಆಯನ ಸಿರಿಜಾತ್ರೆ

Mumbai News Desk

ಎ. 12ರಂದು ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದುಕಾ ಪ್ರದಾನ, ಪಂಚವಟಿ ತಾಳಮದ್ದಳೆ ಹಾಗೂ ಸಮ್ಮಾನ

Mumbai News Desk

SHREE JAI BHAVANI SHANEESHWARA MANDIR – Appeal

Mumbai News Desk