28.4 C
Mumbai
March 7, 2026
Mumbai News Kannada
ಪ್ರಕಟಣೆ

ಶ್ರೀ ಬಾಲಾಜಿ ಸನ್ನಿಧಿ ಪಲಿಮಾರ್ ಮಠ ಜ. 26ರಂದು ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ





ಮೀರಾ ರೋಡ್, ಜ. 25:  ಬಾಲಾಜಿ ಸನ್ನಿಧಿ ಪಲಿಮಾರು ಮಠ ಮೀರಾ ರೋಡ್ ಜ.  26ರಂದು  ರವಿವಾರ ಬೆಳಿಗ್ಗೆ 7ರಿಂದ ಸಾಯಂಕಾಲ 8ರ ತನಕ ಶ್ರೀ ಸನ್ನಿಧಿಯಲ್ಲಿ ಮಹಾನಗರದ ವಿವಿಧ ಸಂಘಸಂಸ್ಥೆಗಳ ಸಹಕಾರ ದಲ್ಲಿ ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ  ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠ ಇಲ್ಲಿ ಆಯೋಜಿಸಲಾಗಿದೆ.

   ಈ ವಿಶೇಷ ಏಕಾಹ ಭಜನಾ ಕಾರ್ಯಕ್ರಮ ದಲ್ಲಿ ಮೀರಾ ಬಾಯಂಧರ್ ಪರಿಸರದ ವಿವಿಧ ಸಂಸ್ಥೆಯ ಭಜನಾ ಮಂಡಳಿಗಳು  ಪಾಲ್ಗೊಳ್ಳಲಿದ್ದು, ಬೆಳಿಗ್ಗೆ 7ಘಂಟೆಗೆ  ಶ್ರೀ ಬಾಲಾಜಿ ಭಜನಾ ಮಂಡಳಿರ ಸದಸ್ಯ ರಿಂದ ಭಜನೆ ಪ್ರಾರಂಭಗೊಳ್ಳಲಿದೆ.

    . ಆಬಳಿ ರಜಕ ಭಜನಾ ಮಂಡಳಿ ,ಬಂಟರ ಸಂಘ ಮೀರಾ ಭಯಂದರ್ ಸಮಿತಿ, ಆರಾಧನಾ ಭಜನಾ ಮಂಡಳಿ, ಬಿಲ್ಲವರ ಎಸೋಶಿಯೇಶನ್ ಮೀರಾರೋಡ್ ಸಮಿತಿ ಭಜನಾ ಮಂಡಳಿ, ಶ್ರೀ ಹನುಮಾನ್ ಭಜನಾ ಮಂಡಳಿ, ಶ್ರೀಕಟಿಲೇಶ್ವರಿ ಭಜನ ಮಂಡಳಿ ಮೊಗವೀರ ಭಜನಾ ಮಂಡಳಿ,  ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ,  ಶ್ರೀ ಶನೇಶ್ವರ ಭಜನಾ ಮಂಡಳಿ, ಕರ್ನಾಟಕ ಭಜನಾ ಮಂಡಳಿ,  ಬಂಟ್ಸ್ ಫೋರಂ ಭಜನಾ ಸಮಿತಿ,ಮೀರಾ ಬೈಂದರ್. ಕನ್ನಡ ಸಂಘ ,ಶ್ರೀ ವಿಠ್ಠಲ ಭಜನಾ ಮಂಡಳಿ ಹೀಗೆ ಸುಮಾರು 17 ಭಜನ ಮಂಡಳಿಯ ವರಿಂದ ಭಜನೆ ಜರಗಲಿದೆ, ಕೊನೆಯಲ್ಲಿ ರಾತ್ರಿ 8ಘಂಟೆಗೆ ಶ್ರೀ ಬಾಲಾಜಿ ಭಜನಾ ಮಂಡಳಿಯವರಿಂದ  ಸಮರೋಪ ಭಜನೆಯ ಬಳಿಕ  ಮಹಾ ಮಂಗಳಾರತಿ ಜರುಗವುದು.

       ಸರ್ವ ಭಜನಾ ಸಂದ್ಭಕ್ತರು  ದಿನ ಪೂರ್ತಿ ಜರಗುವ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠದ ಆಡಳಿತ ಮಂಡಳಿ ವಿನಂತಿಸಿದೆ.



Related posts

ಸಾಂತಕ್ರೂಸ್   ಶ್ರೀ ಮಂತ್ರ ದೇವಿ   ದೇವಸ್ಥಾನ ವಾರ್ಷಿಕ ಮಹಾಪೂಜೆ.

Mumbai News Desk

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ  ಶ್ರೀಪಾದರು ಡಿ.20ರಿಂದ 22 ವರೆಗೆ ಸಾಂತಾಕ್ರೂಜ್  ಪೇಜಾವರ ಮಠದಲ್ಲಿ

Mumbai News Desk

ಗೀತಾ ಮಂದಿರ ಸೇವಾ ಸಮಿತಿ ಹೆಜಮಾಡಿ : ನಾಳೆ (ಅ. 17) 7ನೇ ವರ್ಷದ ಕಥಾ ಮಂಗಳೋತ್ಸವ

Mumbai News Desk

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್, ಡಿ.22ರಂದು 30ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ, ಅನ್ನಸಂತರ್ಪಣೆ, ಗುರುವಂದನೆ,

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk

ಅನಿತಾ ಪಿ. ತಾಕೊಡೆ ಅವರ ಕವನ ಸಂಕಲನದ ಹಸ್ತಪ್ರತಿಗೆ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ

Mumbai News Desk