September 6, 2026
Mumbai News Kannada
ಪ್ರಕಟಣೆ

ಶ್ರೀ ಬಾಲಾಜಿ ಸನ್ನಿಧಿ ಪಲಿಮಾರ್ ಮಠ ಜ. 26ರಂದು ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ





ಮೀರಾ ರೋಡ್, ಜ. 25:  ಬಾಲಾಜಿ ಸನ್ನಿಧಿ ಪಲಿಮಾರು ಮಠ ಮೀರಾ ರೋಡ್ ಜ.  26ರಂದು  ರವಿವಾರ ಬೆಳಿಗ್ಗೆ 7ರಿಂದ ಸಾಯಂಕಾಲ 8ರ ತನಕ ಶ್ರೀ ಸನ್ನಿಧಿಯಲ್ಲಿ ಮಹಾನಗರದ ವಿವಿಧ ಸಂಘಸಂಸ್ಥೆಗಳ ಸಹಕಾರ ದಲ್ಲಿ ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ  ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠ ಇಲ್ಲಿ ಆಯೋಜಿಸಲಾಗಿದೆ.

   ಈ ವಿಶೇಷ ಏಕಾಹ ಭಜನಾ ಕಾರ್ಯಕ್ರಮ ದಲ್ಲಿ ಮೀರಾ ಬಾಯಂಧರ್ ಪರಿಸರದ ವಿವಿಧ ಸಂಸ್ಥೆಯ ಭಜನಾ ಮಂಡಳಿಗಳು  ಪಾಲ್ಗೊಳ್ಳಲಿದ್ದು, ಬೆಳಿಗ್ಗೆ 7ಘಂಟೆಗೆ  ಶ್ರೀ ಬಾಲಾಜಿ ಭಜನಾ ಮಂಡಳಿರ ಸದಸ್ಯ ರಿಂದ ಭಜನೆ ಪ್ರಾರಂಭಗೊಳ್ಳಲಿದೆ.

    . ಆಬಳಿ ರಜಕ ಭಜನಾ ಮಂಡಳಿ ,ಬಂಟರ ಸಂಘ ಮೀರಾ ಭಯಂದರ್ ಸಮಿತಿ, ಆರಾಧನಾ ಭಜನಾ ಮಂಡಳಿ, ಬಿಲ್ಲವರ ಎಸೋಶಿಯೇಶನ್ ಮೀರಾರೋಡ್ ಸಮಿತಿ ಭಜನಾ ಮಂಡಳಿ, ಶ್ರೀ ಹನುಮಾನ್ ಭಜನಾ ಮಂಡಳಿ, ಶ್ರೀಕಟಿಲೇಶ್ವರಿ ಭಜನ ಮಂಡಳಿ ಮೊಗವೀರ ಭಜನಾ ಮಂಡಳಿ,  ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ,  ಶ್ರೀ ಶನೇಶ್ವರ ಭಜನಾ ಮಂಡಳಿ, ಕರ್ನಾಟಕ ಭಜನಾ ಮಂಡಳಿ,  ಬಂಟ್ಸ್ ಫೋರಂ ಭಜನಾ ಸಮಿತಿ,ಮೀರಾ ಬೈಂದರ್. ಕನ್ನಡ ಸಂಘ ,ಶ್ರೀ ವಿಠ್ಠಲ ಭಜನಾ ಮಂಡಳಿ ಹೀಗೆ ಸುಮಾರು 17 ಭಜನ ಮಂಡಳಿಯ ವರಿಂದ ಭಜನೆ ಜರಗಲಿದೆ, ಕೊನೆಯಲ್ಲಿ ರಾತ್ರಿ 8ಘಂಟೆಗೆ ಶ್ರೀ ಬಾಲಾಜಿ ಭಜನಾ ಮಂಡಳಿಯವರಿಂದ  ಸಮರೋಪ ಭಜನೆಯ ಬಳಿಕ  ಮಹಾ ಮಂಗಳಾರತಿ ಜರುಗವುದು.

       ಸರ್ವ ಭಜನಾ ಸಂದ್ಭಕ್ತರು  ದಿನ ಪೂರ್ತಿ ಜರಗುವ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠದ ಆಡಳಿತ ಮಂಡಳಿ ವಿನಂತಿಸಿದೆ.



Related posts

ಕರ್ನಾಟಕ ಸಂಘ ಡೊಂಬಿವಲಿ ವತಿಯಿಂದ ನಾಡಹಬ್ಬ ಸಂಭ್ರಮಕ್ಕೆ ಅದ್ಧೂರಿ ಸಿದ್ಧತೆ: ನ. 9ರಂದು ಸಮೂಹ ಗಾಯನ, ನೃತ್ಯ ವೈಭವ ಮತ್ತು ಹಾಸ್ಯ ಕವಿಗೋಷ್ಠಿ

Mumbai News Desk

ಮಾ.29 : ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ ಜೀರ್ಣೋದ್ಧಾರ ಸಮಿತಿಯಿಂದ ಮುಂಬಯಿಯಲ್ಲಿ “ಸಿರಿ-ನುಡಿ” ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನೆ

Mumbai News Desk

ಮಲಾಡ್: ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ ಇಂದು (ಏಪ್ರಿಲ್ 11) ಧರ್ಮ ದೈವಗಳ ಗಗ್ಗರ ಸೇವೆ (ಕೋಲ)

Mumbai News Desk

ಮಾ. 22: ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk

ಭಾಯಂದರ ಶ್ರೀ  ಮೂಕಾಂಬಿಕಾ ಶಾಂತ ದುರ್ಗೆಗೆ ದೇವಸ್ಥಾನ, ಎ 14 ರಂದು ವಾರ್ಷಿಕ ಮಹಾಪೂಜೆ,

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜುಲೈ 21ಕ್ಕೆ ಗುರುಪೂರ್ಣಿಮ ಮಹೋತ್ಸವ.

Mumbai News Desk