30 C
Mumbai
April 24, 2026
Mumbai News Kannada
ಪ್ರಕಟಣೆ

ರಂಗ ತರಬೇತಿ ಶಿಬಿರಕ್ಕೆ ಆಹ್ವಾನ





ಹೆಸರಾಂತ ನಟ, ನಿರ್ದೇಶಕ, ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಯವರ
ನಿರ್ದೇಶನದಲ್ಲಿ ಎರಡು ತುಳು ನಾಟಕಗಳ ಪ್ರದರ್ಶನದ ಸಿದ್ಧತೆ ನಡೆದಿದ್ದು. ಇದೇ ದಶಂಬರ ತಿಂಗಳ ದಿನಾಂಕ 28 ಗುರುವಾರ ಮತ್ತು 29 ಶುಕ್ರವಾರ ಡೋoಬಿವಿಲಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಜ್ದೇಪಾಡ ಇದರ ವಾರ್ಷಿಕ ಮಹೋತ್ಸವದ ಅಂಗವಾಗಿ ಈ ನಾಟಕಗಳ ಪ್ರದರ್ಶನ ಏರ್ಪಾಡಾಗಿದೆ.

ಶುಕ್ರವಾರ ದಿನಾಂಕ 10-11-23 ಸಂಜೆ ಸಮಯ 6:೦೦ ಗಂಟೆಯಿಂದ, 8 ಅಮರ್ ದರ್ಶನ್ ಸೊಸೈಟಿ, ಪ್ಲಾಜ್ಮ ಬ್ಲಡ್ ಬ್ಯಾಂಕ್ ಮಂಜುನಾಥ್ ವಿದ್ಯಾಲಯದ ಹತ್ತಿರ
ರಂಗ ತರಬೇತಿ ಶಿಬಿರ ಪ್ರಾರಂಭಿಸುತ್ತಿದ್ದಾರೆ.

“ಇನ್ನೂ ಕಾಲ ಮೀರಿಲ್ಲ. ಪಾತ್ರ ವಹಿಸಲು ಆಶಿಸುವವರಿಗೆ ಅವಕಾಶ ಇದೆ. ನನ್ನನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಇಂದು ಕೊನೆಯ ಅವಕಾಶ. ಈವತ್ತು ಕೂಡಾ ರಾತ್ರಿ 8:30ರ ತನಕ ನಮ್ಮಲ್ಲಿ ಬಂದು ಮಾತುಕತೆ ನಡೆಸಬಹುದು. ನಾಟಕದಲ್ಲಿ ಪಾತ್ರ ವಹಿಸಲೆಂದೇ ಅಲ್ಲ. ರಂಗಭೂಮಿಯ ಅನುಭವಕ್ಕಾಗಿ ಕೂಡಾ ರಂಗ ತರಬೇತಿ ಶಿಬಿರಗಳಲ್ಲಿ ಭಾಗವಹಿಸಬಹುದು. ಯಾವುದಕ್ಕೂ ಯಾವುದೇ ಶುಲ್ಕ ಇಲ್ಲ” ಎಂದು ನಿರ್ದೇಶಕ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿ ಸೂ: ನಮ್ಮ ತುಳು ಕೂಟದ ಸದಸ್ಯರು ದಯವಿಟ್ಟು ಇಂದು ಸಂಜೆ ನಮ್ಮ ಅಮರ್ ದರ್ಶನ್ ಕಚೇರಿಗೆ ಆತ್ಮೀಯ ಭೇಟಿಯನ್ನು ನೀಡುವಂತೆ ಆಹ್ವಾನಿಸುತ್ತಿದ್ದೇವೆ.

ಸಂಪರ್ಕಿಸಿ :

Mobile Number 9821620100

Thonse Vijaykumar Shetty
18, Amar Darshan
V.P.Road, Gopal Nagar,
Near Plazma blood bank
DOMBIVILI EAST 421 201.

Date: 10-11-2023



Related posts

ಶ್ರೀ ಜಗದಂಬಾ ಮಂದಿರ ಡೊಂಬಿವಲಿ : ಜು. 29ಕ್ಕೆ ನಾಗರ ಪಂಚಮಿ ಉತ್ಸವ

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ, ಫೆ. 26ಕ್ಕೆ ಮಹಾಶಿವರಾತ್ರಿ ಉತ್ಸವ

Mumbai News Desk

ಜ. 24 ಮತ್ತು 25 ; ಗೋರೆಗಾಂವ್ (ಪೂರ್ವ)ದ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ 61ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ

Mumbai News Desk

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

ಗೇರು ಬೀಜದ ಉತ್ಪನ್ನಗಳು, ಡ್ರೈ ಫ್ರುಟ್ಸ್ ಖಾದ್ಯಗಳು ಇದೀಗ ಮೂಲ್ಕಿಯಲ್ಲಿ ಲಭ್ಯ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮಾ. 9ರಂದು ಮೊಗವೀರ ಮಾಸಿಕದ 85ರ ಸಂಭ್ರಮ

Mumbai News Desk