30.9 C
Mumbai
June 8, 2026
Mumbai News Kannada
ಪ್ರಕಟಣೆ

ಮಲಾಡ್ ಪೂರ್ವ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆ. 22 ರಿಂದ ಅ. 2ರ ವರೆಗೆ ನವರಾತ್ರಿ ಉತ್ಸವ





ಮುಂಬೈ, ಸೆಪ್ಟೆಂಬರ್ 22: ಮಲಾಡ್ ಪೂರ್ವದ ಕುರಾರ್ ವಿಲೇಜ್‌ನಲ್ಲಿರುವ ಕೇತುವಾಡಿಯ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ರವಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ:

  • ಸೆಪ್ಟೆಂಬರ್ 23: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಪಿಂಗಾರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 24: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅಗ್ನಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 25: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕರ್ಪೂರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 26: ಸಂಜೆ 7:30 ರಿಂದ 8:00ರವರೆಗೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ, ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 27: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ತೆಂಗಿನಕಾಯಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 28: ಸಂಜೆ 7:30 ರಿಂದ ಭಜನೆ, ದೇವಿ ಆವೇಶ ಪೂಜೆ, ಮತ್ತು ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 29: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅರಿಶಿನ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 30: ಬೆಳಿಗ್ಗೆ 8:00ಕ್ಕೆ ದುರ್ಗಾ ಹೋಮ, ಮಧ್ಯಾಹ್ನ 12:00ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ, ಮಧ್ಯಾಹ್ನ 12:30ಕ್ಕೆ ಅನ್ನಪ್ರಸಾದ. ನಂತರ, ರಾತ್ರಿ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕುಂಕುಮ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಅಕ್ಟೋಬರ್ 1: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಸಿಹಿ ಹಲ್ವಾ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಅಕ್ಟೋಬರ್ 2: ಮಧ್ಯಾಹ್ನ 12:30ಕ್ಕೆ ಮಂಗಳಾರತಿ, ಮಧ್ಯಾಹ್ನ 1:00ಕ್ಕೆ ದೇವಿ ಆವೇಶ ಪೂಜೆ, ಮತ್ತು ಸಂಜೆ 5:00ಕ್ಕೆ ಕಲಶ ವಿಸರ್ಜನೆ.

​ಶ್ರೀದೇವಿ ಮಹಾಮ್ಮಾಯಿ ಸೇವಾ ಸಮಿತಿಯ ಪದಾಧಿಕಾರಿಗಳು, ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀದೇವಿಯ ಮಹಾಪ್ರಸಾದವನ್ನು ಸ್ವೀಕರಿಸಬೇಕೆಂದು ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ.



Related posts

ಪುನೀತ್ ನ ಚಿಕಿತ್ಸೆ ನೆರವಿಗಾಗಿ ಮನವಿ

Mumbai News Desk

ಜೂ.1ರಂದು ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ ಹುಟ್ಟೂರು ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಆರ್ಥಿಕ ನೆರವು ಕಾರ್ಯಕ್ರಮ.

Mumbai News Desk

ಡಿ.17 ರಿಂದ 21 ರ ವರಗೆ ತುಳುನಾಡಿನ ವಿವಿಧ ಪುಣ್ಯ ಕ್ಷೇತ್ರ ಗಳಲ್ಲಿ ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ.

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ 2025

Mumbai News Desk

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

ಜ.10ಕ್ಕೆ ಪುರಭವನದಲ್ಲಿ “ಗರುಡ ಪಂಚಮಿ” 50ರ ಸಂಭ್ರಮ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ “ರಂಗ ಕಲಾಬಂಧು” ಬಿರುದು ಪ್ರದಾನ

Mumbai News Desk