30 C
Mumbai
April 24, 2026
Mumbai News Kannada
ಪ್ರಕಟಣೆ

ಮಲಾಡ್ ಪೂರ್ವ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆ. 22 ರಿಂದ ಅ. 2ರ ವರೆಗೆ ನವರಾತ್ರಿ ಉತ್ಸವ





ಮುಂಬೈ, ಸೆಪ್ಟೆಂಬರ್ 22: ಮಲಾಡ್ ಪೂರ್ವದ ಕುರಾರ್ ವಿಲೇಜ್‌ನಲ್ಲಿರುವ ಕೇತುವಾಡಿಯ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ರವಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ:

  • ಸೆಪ್ಟೆಂಬರ್ 23: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಪಿಂಗಾರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 24: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅಗ್ನಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 25: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕರ್ಪೂರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 26: ಸಂಜೆ 7:30 ರಿಂದ 8:00ರವರೆಗೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ, ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 27: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ತೆಂಗಿನಕಾಯಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 28: ಸಂಜೆ 7:30 ರಿಂದ ಭಜನೆ, ದೇವಿ ಆವೇಶ ಪೂಜೆ, ಮತ್ತು ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 29: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅರಿಶಿನ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 30: ಬೆಳಿಗ್ಗೆ 8:00ಕ್ಕೆ ದುರ್ಗಾ ಹೋಮ, ಮಧ್ಯಾಹ್ನ 12:00ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ, ಮಧ್ಯಾಹ್ನ 12:30ಕ್ಕೆ ಅನ್ನಪ್ರಸಾದ. ನಂತರ, ರಾತ್ರಿ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕುಂಕುಮ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಅಕ್ಟೋಬರ್ 1: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಸಿಹಿ ಹಲ್ವಾ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಅಕ್ಟೋಬರ್ 2: ಮಧ್ಯಾಹ್ನ 12:30ಕ್ಕೆ ಮಂಗಳಾರತಿ, ಮಧ್ಯಾಹ್ನ 1:00ಕ್ಕೆ ದೇವಿ ಆವೇಶ ಪೂಜೆ, ಮತ್ತು ಸಂಜೆ 5:00ಕ್ಕೆ ಕಲಶ ವಿಸರ್ಜನೆ.

​ಶ್ರೀದೇವಿ ಮಹಾಮ್ಮಾಯಿ ಸೇವಾ ಸಮಿತಿಯ ಪದಾಧಿಕಾರಿಗಳು, ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀದೇವಿಯ ಮಹಾಪ್ರಸಾದವನ್ನು ಸ್ವೀಕರಿಸಬೇಕೆಂದು ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ.



Related posts

ಅಂದೇರಿ  :ಶ್ರೀ ಮದ್ಭಾರತ  ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ 22ನೇ ಪ್ರತಿಷ್ಟಾ ಮಹೋತ್ಸವ.

Mumbai News Desk

ಜ.5 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ.

Mumbai News Desk

ಕೊಡ್ಯಡ್ಕ ದೇವಸ್ಥಾನಕ್ಕೆ ಹೋದಾಗ ಆದ ಪ್ರೇರಣೆಯಂತೆ ಬೆಳಗಾವಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾರೋಡ್, ನ.27 ರಂದು ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) : ಸೆ. 5 ರಂದು 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ

Mumbai News Desk

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯಿಂದ ಆಟಿಡೊಂಜಿ – ಬಂಟ ಕೂಟ ಮತ್ತು ಡಾ| ಆರ್ ಕೆ ಶೆಟ್ಟಿ ಪ್ರಾಯೋಜಿತ “ಸಂಜೀವಿನಿ” ಲೋಕಾರ್ಪಣೆ.

Mumbai News Desk