27.7 C
Mumbai
July 23, 2026
Mumbai News Kannada
ಪ್ರಕಟಣೆ

ಮಲಾಡ್ ಪೂರ್ವ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆ. 22 ರಿಂದ ಅ. 2ರ ವರೆಗೆ ನವರಾತ್ರಿ ಉತ್ಸವ







ಮುಂಬೈ, ಸೆಪ್ಟೆಂಬರ್ 22: ಮಲಾಡ್ ಪೂರ್ವದ ಕುರಾರ್ ವಿಲೇಜ್‌ನಲ್ಲಿರುವ ಕೇತುವಾಡಿಯ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ರವಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ:

  • ಸೆಪ್ಟೆಂಬರ್ 23: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಪಿಂಗಾರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 24: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅಗ್ನಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 25: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕರ್ಪೂರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 26: ಸಂಜೆ 7:30 ರಿಂದ 8:00ರವರೆಗೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ, ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 27: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ತೆಂಗಿನಕಾಯಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 28: ಸಂಜೆ 7:30 ರಿಂದ ಭಜನೆ, ದೇವಿ ಆವೇಶ ಪೂಜೆ, ಮತ್ತು ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 29: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅರಿಶಿನ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 30: ಬೆಳಿಗ್ಗೆ 8:00ಕ್ಕೆ ದುರ್ಗಾ ಹೋಮ, ಮಧ್ಯಾಹ್ನ 12:00ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ, ಮಧ್ಯಾಹ್ನ 12:30ಕ್ಕೆ ಅನ್ನಪ್ರಸಾದ. ನಂತರ, ರಾತ್ರಿ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕುಂಕುಮ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಅಕ್ಟೋಬರ್ 1: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಸಿಹಿ ಹಲ್ವಾ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಅಕ್ಟೋಬರ್ 2: ಮಧ್ಯಾಹ್ನ 12:30ಕ್ಕೆ ಮಂಗಳಾರತಿ, ಮಧ್ಯಾಹ್ನ 1:00ಕ್ಕೆ ದೇವಿ ಆವೇಶ ಪೂಜೆ, ಮತ್ತು ಸಂಜೆ 5:00ಕ್ಕೆ ಕಲಶ ವಿಸರ್ಜನೆ.

​ಶ್ರೀದೇವಿ ಮಹಾಮ್ಮಾಯಿ ಸೇವಾ ಸಮಿತಿಯ ಪದಾಧಿಕಾರಿಗಳು, ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀದೇವಿಯ ಮಹಾಪ್ರಸಾದವನ್ನು ಸ್ವೀಕರಿಸಬೇಕೆಂದು ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ.



Related posts

ಜುಲೈ 20 : ವೀರ ಕೇಸರಿ ಸಂಘ ಮೀರಾ -ಭಾಯಂದರ್ ವತಿಯಿಂದ ಭಗವದ್ಗೀತಾ ಪರೀಕ್ಷಾ ಸ್ಪರ್ಧೆ

Mumbai News Desk

ಡಿ.13. ವಸಾಯಿ  ಶ್ರೀ ಮಣಿಕಂಠ ಸೇವಾ ಸಮಿತಿಯ,  23ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ,

Mumbai News Desk

ಯಕ್ಷ ವೈಭವ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

Mumbai News Desk

ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ ಗೋರೆಗಾಂವ್, ಬ್ರಹ್ಮಕಲಶೋತ್ಸವ. ಡಿ.10 ರಂದು  ನೂತನ ಬಿಂಬದ ವೈಭವೋಪೇತ ಮೆರವಣಿಗೆ.

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ‘ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳ’ಸೆಪ್ಟೆಂಬರ್ 7ರಂದು ರಾಮಾಂಜನೇಯ ಯಕ್ಷಗಾನ ಪ್ರದರ್ಶನ – ಕುಮಟಾ ಗಣಪತಿ ನಾಯಕ್ ಅವರ ಆಂಜನೇಯನ ಪಾತ್ರ ಪ್ರಮುಖ ಆಕರ್ಷಣೆ

Mumbai News Desk