30 C
Mumbai
April 24, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಧಾರಾವಿ ಶಾಖೆ –ಸಂಸ್ಥಾಪನಾ ದಿನಾಚರಣೆ ಸಂಭ್ರಮ





ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕುಗಳಲ್ಲಿ ಒಂದಾದ ಭಾರತ್  ಬ್ಯಾಂಕ್ ನ ಧಾರಾವಿ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆಯನ್ನು ನಿರ್ದೇಶಕರ, ಗ್ರಾಹಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

 ಶಾಖಾ ಮುಖ್ಯಸ್ಥರಾದ  ರಾಜೇಶ್ ಜೆ ಬಂಗೇರ ಅವರು ಸ್ವಾಗತಿಸಿ ಬ್ಯಾಂಕಿನ ಬೆಳವಣಿಗೆ ಮತ್ತು ಯಶಸ್ಸಿಗೆ ನಿರಂತರ ಬೆಂಬಲ ಮತ್ತು ಕೊಡುಗೆಗಾಗಿ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಮೌಲ್ಯಯುತ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಿದರು.

 ಬ್ಯಾಂಕಿನ ನಿರ್ದೇಶಕರು  ನಿರಂಜನ್ ಎಲ್. ಪೂಜಾರಿ,  ಸುರೇಶ್ ಬಿ. ಸುವರ್ಣ ಪರಿಸರದ ಉದ್ಯಮಿಗಳೂ, ಗ್ರಾಹಕರು ಆದ ದಿನೇಶ್ ಶೆಟ್ಟಿ, ಅಲಹುಸುಂದರ್ ಎಸ್ ಉಡಿಯರ್, ಸಮಾಜಸೇವೆಕ  ಹ್ಯಾರಿ ಆರ್. ಸಿಕ್ವೇರಾ,  ರಾಜಾರಾಮ್ ಬಿ. ಪಟೇಲ್,  ಪದ್ಮಾಕರ್ ಆರ್. ಆಚಾರಿ,  ವಿಠ್ಠಲ್ ಪವಾರ್,  ಮಹೇಶ್ ಪೂಜಾರಿ ಕಿದಿಯೂರು, ಆಕಾಶ್ ಶೆಟ್ಟಿ(ಲಕ್ಷ್ಮೀ ಕ್ಯಾಟರಿಂಗ್),  ಕಿಶೋರ್ ರೆಡ್ಡಿಜ್,  ಅಂಕುಶ್ ಹಜಾರೆ, ದೇವೇಂದ್ರ ಸಿಂಗ್ ಉಡಿಯರ್, ಸಮಾಜಸೇವಕ  , ಬಿಲ್ಲವರ ಅಸೋಸಿಯೇಷನ್‌ನ ಮಾಜಿ ಜಂಟಿ ಕಾರ್ಯದರ್ಶಿ,ಅಶೋಕ್ ಸಸಿಹಿತ್ಲು ಹಾಗೂ ಇತರ ಗ್ರಾಹಕರು, ಠೇವಣಿದಾರರು ಪಾಲ್ಗೊಂಡು ಶುಭ ಹಾರೈಸಿದರು.

 ಶಾಖಾ ಮುಖ್ಯ ಪ್ರಬಂಧಕರಾದ ರಾಜೇಶ್ ಜೆ ಬಂಗೇರ,ಉಪಪ್ರಬಂಧಕಿ  ನಯನಾ ಬಿ ಸೋಮೇಶ್ವರ, ಅಧಿಕಾರಿ ಸೂರಜ್ ಎನ್ ದೇವ್ಕರ್ , ಸಿಬ್ಬಂದಿಗಳಾದ  ಚಂದ್ರಶೇಖರ್ ಕೋಟ್ಯಾನ್,  ಮನೀಶ್ ಅಮೀನ್,  ಧನಶ್ರೀ ಪೂಜಾರಿ ಮತ್ತು  ಪ್ರಜಕ್ತಾ ಎಸ್ ಪವಾರ್ ಅವರು ಉಪಸ್ಥರಿದ್ದರು.



Related posts

ಬಂಟರ ಭವನದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ಸಂಸ್ಮರಣೆ.

Mumbai News Desk

ಡೊಂಬಿವಲಿ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ: 67ನೇ ವಾರ್ಷಿಕ ಮಹಾಪೂಜೆ ಸಂಭ್ರಮ

Mumbai News Desk

ಮೂರು ದಶಕಗಳ ಅವಿರತ ಸೇವಾ ಪಯಣ: ಭಾರತ್ ಬ್ಯಾಂಕಿನ ಹಿರಿಯ ಅಧಿಕಾರಿ ಸುಧೀರ್ ಸುವರ್ಣರಿಗೆ ಅಭಿನಂದನಾ ಪೂರ್ವಕ ಬೀಳ್ಕೊಡುಗೆ

Mumbai News Desk

ಮುಂಬೈ ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣ : ಗ್ಯಾಂಗ್ ಸ್ಟರ್ ಛೋಟಾ ರಾಜನ್ ಗೆ ಜಾಮೀನು

Mumbai News Desk

ಸಯನ್ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ: ಆಗಸ್ಟ್ 15, 2026ಕ್ಕೆ ಗಡುವು ವಿಸ್ತರಣೆ; ವೆಚ್ಚದಲ್ಲೂ ಏರಿಕೆ

Mumbai News Desk

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 34ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk