30.9 C
Mumbai
June 8, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಧಾರಾವಿ ಶಾಖೆ –ಸಂಸ್ಥಾಪನಾ ದಿನಾಚರಣೆ ಸಂಭ್ರಮ





ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕುಗಳಲ್ಲಿ ಒಂದಾದ ಭಾರತ್  ಬ್ಯಾಂಕ್ ನ ಧಾರಾವಿ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆಯನ್ನು ನಿರ್ದೇಶಕರ, ಗ್ರಾಹಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

 ಶಾಖಾ ಮುಖ್ಯಸ್ಥರಾದ  ರಾಜೇಶ್ ಜೆ ಬಂಗೇರ ಅವರು ಸ್ವಾಗತಿಸಿ ಬ್ಯಾಂಕಿನ ಬೆಳವಣಿಗೆ ಮತ್ತು ಯಶಸ್ಸಿಗೆ ನಿರಂತರ ಬೆಂಬಲ ಮತ್ತು ಕೊಡುಗೆಗಾಗಿ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಮೌಲ್ಯಯುತ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಿದರು.

 ಬ್ಯಾಂಕಿನ ನಿರ್ದೇಶಕರು  ನಿರಂಜನ್ ಎಲ್. ಪೂಜಾರಿ,  ಸುರೇಶ್ ಬಿ. ಸುವರ್ಣ ಪರಿಸರದ ಉದ್ಯಮಿಗಳೂ, ಗ್ರಾಹಕರು ಆದ ದಿನೇಶ್ ಶೆಟ್ಟಿ, ಅಲಹುಸುಂದರ್ ಎಸ್ ಉಡಿಯರ್, ಸಮಾಜಸೇವೆಕ  ಹ್ಯಾರಿ ಆರ್. ಸಿಕ್ವೇರಾ,  ರಾಜಾರಾಮ್ ಬಿ. ಪಟೇಲ್,  ಪದ್ಮಾಕರ್ ಆರ್. ಆಚಾರಿ,  ವಿಠ್ಠಲ್ ಪವಾರ್,  ಮಹೇಶ್ ಪೂಜಾರಿ ಕಿದಿಯೂರು, ಆಕಾಶ್ ಶೆಟ್ಟಿ(ಲಕ್ಷ್ಮೀ ಕ್ಯಾಟರಿಂಗ್),  ಕಿಶೋರ್ ರೆಡ್ಡಿಜ್,  ಅಂಕುಶ್ ಹಜಾರೆ, ದೇವೇಂದ್ರ ಸಿಂಗ್ ಉಡಿಯರ್, ಸಮಾಜಸೇವಕ  , ಬಿಲ್ಲವರ ಅಸೋಸಿಯೇಷನ್‌ನ ಮಾಜಿ ಜಂಟಿ ಕಾರ್ಯದರ್ಶಿ,ಅಶೋಕ್ ಸಸಿಹಿತ್ಲು ಹಾಗೂ ಇತರ ಗ್ರಾಹಕರು, ಠೇವಣಿದಾರರು ಪಾಲ್ಗೊಂಡು ಶುಭ ಹಾರೈಸಿದರು.

 ಶಾಖಾ ಮುಖ್ಯ ಪ್ರಬಂಧಕರಾದ ರಾಜೇಶ್ ಜೆ ಬಂಗೇರ,ಉಪಪ್ರಬಂಧಕಿ  ನಯನಾ ಬಿ ಸೋಮೇಶ್ವರ, ಅಧಿಕಾರಿ ಸೂರಜ್ ಎನ್ ದೇವ್ಕರ್ , ಸಿಬ್ಬಂದಿಗಳಾದ  ಚಂದ್ರಶೇಖರ್ ಕೋಟ್ಯಾನ್,  ಮನೀಶ್ ಅಮೀನ್,  ಧನಶ್ರೀ ಪೂಜಾರಿ ಮತ್ತು  ಪ್ರಜಕ್ತಾ ಎಸ್ ಪವಾರ್ ಅವರು ಉಪಸ್ಥರಿದ್ದರು.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನವಿ ಮುಂಬೈ ಶಾಖೆಯ ‘ಅಟಿಡ್ ಒಂಜಿ ಕೂಟ ‘ಕಾರ್ಯಕ್ರಮ.

Mumbai News Desk

ಬಿಲ್ಲವರ ಎಸೋಶಿಯೇಶನ್ ಮುಂಬಯಿ ಬೊರಿವಲಿ-ದಹಿಸರ್ ಸ್ಥಳೀಯ ಕಚೇರಿ 16ನೇ ವರ್ಧಂತಿ ಗುರುಮೂರ್ತಿ ಪ್ರತಿಷ್ಠಾಪನೆ.

Mumbai News Desk

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ

Mumbai News Desk

ಉಡುಪಿಯ ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಸಮಯ ಪ್ರಜ್ಞೆ ಮೆರೆದ ಚಾಲಕ.

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶರಣ್ಯ ಪೈ ಶೇ 83.2 ಅಂಕ.

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಭಕ್ತಿ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ

Mumbai News Desk