September 7, 2026
Mumbai News Kannada
ಸುದ್ದಿ

ತ್ರಿಶಿಕಾ ನರೇಂದ್ರ ಶೆಟ್ಟಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ





ಸಯಾನ್ ನಿವಾಸಿ ತ್ರಿಶಿಕಾ ನರೇಂದ್ರ ಶೆಟ್ಟಿ ಇವರು ಈ ಬಾರಿಯ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ಉತ್ತೀರ್ಣರಾಗಿರುವರು. 

ಇವರು ಸುರತ್ಕಲ್ ಮಧ್ಯಗುತ್ತು ನರೇಂದ್ರ ಶೆಟ್ಟಿ ಮತ್ತು ಮಿಯಾರು ರಾಜೊಟ್ಟು ಮನೆ ಚಂದ್ರಿಕಾ ಶೆಟ್ಟಿ ದಂಪತಿಯ ಪುತ್ರಿ. ಇವರು ಕಲ್ಯಾಣಿವಾಲ & ಮಿಸ್ಟ್ರಿ ಕಂಪೆನಿಯಲ್ಲಿ 3 ವರ್ಷ ಆರ್ಟಿಕಲ್ ಶಿಪ್ ಮುಗಿಸಿ ಇದೀಗ ಹೆರಿಟೇಜ್ ಗ್ರೂಪ್ ನಲ್ಲಿ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ನ ಹುದ್ದೆಯಲ್ಲಿ ಇದ್ದಾರೆ. 

ತ್ರಿಶಿಕಾ ಇವರು ತಮ್ಮ ಕೆಲಸದ ಒಟ್ಟಿಗೆ ಐಬಿಸಿಸಿಐ (ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಇಲ್ಲಿ ಜನರಲ್ ಸೆಕ್ರೆಟರಿ ಹುದ್ದೆಯಲ್ಲಿ ಸಹ ಕಾರ್ಯವೆಸಗುತಿದ್ದಾರೆ.



Related posts

ಜೀವನ್ ಸೇವಾ ಬ್ರಿಗೇಡ್‌ ಪಡುಬಿದ್ರಿ: ವೈದ್ಯಕೀಯ ಆರ್ಥಿಕ ನೆರವು ವಿತರಣೆ

Mumbai News Desk

ಯುಎಇ ಬಂಟ್ಸ್‌ನ 48ನೇ ವರ್ಷದ “ಭಾವೈಕ್ಯ” ಬಂಟರ ಮಹಾಸಮಾಗಮ

Mumbai News Desk

ಬೈಂದೂರು: ಪ್ರವಾಸಿ ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ; ಇಬ್ಬರು ವಿದ್ಯಾರ್ಥಿಗಳು ಸಾವು

Mumbai News Desk

ಮಂಗಳೂರಿನ ರೈಲ್ವೆ ಹಿತಾಸಕ್ತಿ: ಕೇರಳದ ವಿರೋಧದ ನಡುವೆ ಕರ್ನಾಟಕದ ಸಂಸದರು ಒಗ್ಗಟ್ಟಾಗಬೇಕಾದ ಸಮಯ

Mumbai News Desk

ಯಕ್ಷಕಿರೀಟಿ ಸುಬ್ರಾಯ ಹೊಳ್ಳರಿಗೆ ದುಬಾಯಿ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ 2025

Mumbai News Desk

ಉಡುಪಿ : 70ನೇ ಕನ್ನಡ ರಾಜ್ಯೋತ್ಸವ ಆಚರಣೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಸ್ವೀಕರಿಸಿದ ಮುಂಬೈಯ ಸಮಾಜ ಸೇವಕ, ಕಲಾ ಪೋಷಕ ನವೀನ್ ಎಮ್ ಪೂಜಾರಿ ಪಡು ಇನ್ನಾ

Mumbai News Desk