31.6 C
Mumbai
June 7, 2026
Mumbai News Kannada
ಪ್ರಕಟಣೆ

ಒಕ್ಕಲಿಗರ ಸಂಘ ಮಹಾರಾಷ್ಟ್ರ: ಜ. 18ರಂದು ಸಂಕ್ರಾಂತಿ ಸಂಭ್ರಮ .





ಮುಂಬಯಿ – ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಮೀರಾ ಭಯಂದರ್ ವಲಯ ಸಮಿತಿಯಿಂದ ಸಂಕ್ರಾಂತಿ ಸಂಭ್ರಮ  ಜ 18 ರಂದು  ರವಿವಾರ  ಅಪರಾಹ್ನ ನಾಲ್ಕು ಗಂಟೆಯಿಂದ ದಯಿಸರ್ ರ್ಪೂರ್ವ ಚೆಕ್ ನಾಕಾ ಸಮೀಪದ ಲತಾ ಮಂಗೇಶ್ಕರ್ ನಾಟ್ಯ ಗ್ರಹ ಸಭಾ ಗ್ರಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅಂದು ಸಂಜೆ 4 ರಿಂದ 5ರ ತನಕ  ಹಳದಿ ಕುಂಕುಮ, 5 ರಿಂದ 7ರ ಕನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಂತರ, ಸಭಾ ಕಾರ್ಯಕ್ರಮ  ಕಾರ್ಯಕ್ರಮ, ಆನಂತರ ಭೋಜನದ ವ್ಯವಸ್ಥೆ ಇದೆ ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಒಕ್ಕಲಿಗರ ಸಂಘ ಮಹಾರಾಷ್ಟ್ರದ ಸ್ಥಾಪಕ ಅಧ್ಯಕ್ಷರದ

ನಾರಾಯಣ ಆರ್.ಗೌಡ, ಅಧ್ಯಕ್ಷರಾದ ಕೆ.ರಾಜೇಗೌಡ, ಕಾರ್ಯ ಧ್ಯಕ್ಷ

ರಂಗಪ್ಪ ಸಿ.ಗೌಡ, ಉಪಕಾರ್ಯಧ್ಯಕ್ಷ ಜಿತೇಂದ್ರ ಜೆ.ಗೌಡ,,

ಉಪಾಧ್ಯಕ್ಷರು

ಉಪಾಧ್ಯಕ್ಷ

ಎ.ಕೆಂಪೇಗೌಡ,. ಜೊತೆ ಕಾರ್ಯದರ್ಶಿ ರವಿ ಪಿ ಗೌಡ, ಕೆ.ಎಂ.ರಾಮು ಸ್ವಾಮೀಜಿ

ಗುರುಸ್ವಾಮಿ (ಶ್ರೀ ಶನೇಶ್ವರ ದೇವಸ್ಥಾನ)ಪ್ರಧಾನ ಕಾರ್ಯದರ್ಶಿ

ಗಂಗಾಧರ ಎನ್.ಗೌಡ,ಖಜಾಂಚಿ

ದೀಪಕ್ ಆರ್.ಗೌಡ್,ಜೊತೆ ಖಜಾಂಚಿ ಅಶೋಕ್ ಕಲ್ಪ್ಪ ಗೌಡ,

ಆಡಳಿತ ಸಮಿತಿ ಸದಸ್ಯರುಗಳಾದ 

ಮಂಜುನಾಥ್ ಸಿ.ಗೌಡ,

 ಸುರೇಶ್ ಸಿ.ಗೌಡ,

ಚಂದ್ರಶೇಖರ ಆರ್.ಗೌಡ, ವಿನಂತಿಸಿಕೊಂಡಿದ್ದಾರೆ,

—–



Related posts

ಮೇ 31, 2026 ರಂದು ಕುಮಾರಿ ಲಿಖಿತಾ ರತ್ನಾಕರ ಕರ್ಕೇರರ ಭರತನಾಟ್ಯಂ ಪ್ರಥಮ ರಂಗ ಪ್ರವೇಶ

Mumbai News Desk

ಆಮ್ಮೀ ರಂಗಕರ್ಮಿ, ಮುಂಬೈ ತಂಡದ- ಅ. 15, 17 ಮತ್ತು 18  ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೊಂಕಣಿ ನಾಟಕ ಪ್ರದರ್ಶನ.

Mumbai News Desk

ನ 26 : ಕರ್ನಾಟಕ ಸಂಘ ಪನ್ವೆಲ್. ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜ. 16ಕ್ಕೆ ವರ್ದಂತಿ ಉತ್ಸವ ಮತ್ತು ಪ್ರಾಣ ಪ್ರತಿಷ್ಠಾ ಮಹೋತ್ಸವ

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ನ. 16ರಂದು ಸ್ವಚ್ಛತಾ ಅಭಿಯಾನ

Mumbai News Desk

 ನ 29,30 ಮತ್ತು ಡಿ 1 ಸತತ ಮೂರು ದಿವಸ  ಮಕ್ಕಳ ಕಲರವದಲ್ಲಿ ನಾಟಕೋತ್ಸವ, ಯಕ್ಷಗಾನೋತ್ಸವ, ವಾರ್ಷಿಕೋತ್ಸವಗಳ ವಿಜೃಂಭಣೆಯ ಮಹಾಮೇಳ.

Mumbai News Desk