28.4 C
Mumbai
March 7, 2026
Mumbai News Kannada
ಸುದ್ದಿ

ಶಿವಸೇನಾ ದಕ್ಷಿಣ ಭಾರತಿಯ ಘಟಕದಿಂದ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯ ಬಗ್ಗೆ ಶಿಬಿರ.





ಶಿವಸೇನೆ ದಕ್ಷಿಣ ಭಾರತಿಯಾ ಠಾಣೆ ಜಿಲ್ಹಾ ಮಹಿಳಾ ಕಾರ್ಯಾಧ್ಯಕ್ಷೆ, ಶ್ರೀಮತಿ ಅನುಪಮಾ ಶೆಟ್ಟಿ ಯವರ ಮುತುವರ್ಜಿಯಿಂದ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆ ಯನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಶಿವಸೇನೆ ದಕ್ಷಿಣ ಭಾರತಿಯ ಘಟಕ ಹಮ್ಮಿಕೊಂಡಿತು.

ಕಲ್ಯಾಣ್ ಡೊಂಬಿವಲಿಯ ಸಂಸದರಾದ ಶ್ರೀ ಶ್ರೀಕಾಂತ್ ಏಕನಾಥ ಶಿಂಧೆ ಯವರ ಆದೇಶದ ಅನುಸಾರ ಶಿವಸೇನೆ ದಕ್ಷಿಣ ಭಾರತೀಯ ಜನಸಂಪರ್ಕ ಕಾರ್ಯಾಲಯ ಡೊಂಬಿವಲಿ ಪೂರ್ವ ಇಲ್ಲಿ ಶಿಬಿರ ನಿಯೋಜಿಸಲಾಯ್ತು,

ಈ ಶಿಬಿರದ ಪ್ರಯೋಜನವನ್ನು ಅನೇಕ ಮಹಿಳೆಯರು ಪಡೆದುಕೊಂಡರು, ಈ ಕಾರ್ಯಕ್ರಮಕ್ಕೆ ಡೊಂಬಿವಲಿ ನಗರ ಸೇವಕ ಹಾಗು ಶಿವಸೇನಾ ನಗರ ಪ್ರಮುಖರಾದ ಶ್ರೀ ರಾಜೇಶ್ ಜಿ ಮೋರೆ ಯವರೂ ಚಾಲನೆ ನೀಡಿದ್ದರು,

ಈ ಸಂದರ್ಭದಲ್ಲಿ ಶಿವಸೇನೆ ದಕ್ಷಿಣ ಭಾರತಿಯಾ ಠಾಣೆ ಜಿಲ್ಹಾ ಮಹಿಳಾ ಕಾರ್ಯಾಧ್ಯಕ್ಷೆ, ಶ್ರೀಮತಿ ಅನುಪಮಾ ಶೆಟ್ಟಿ, ಶಿವಸೇನಾ ದಕ್ಷಿಣ ಭಾರತಿಯಾ ಥಾಣೆ ಜಿಲ್ಲಾ ಸಂಪರ್ಕ ಪ್ರಮುಖ್ ಶ್ರೀ ಸುಭಾಷ್ ಶೆಟ್ಟಿ ಇನ್ನಂಜೆ, ವಿಭಾಗ್ ಪ್ರಮುಖ್ ಶ್ರೀ ಪ್ರಕಾಶ್ ಶೆಟ್ಟಿ ಹಾಗು ಅನೇಕ ಗಣ್ಯರು, ಪದಾದಿಕಾರಿಗಳು, ಮಹಿಳಾ ವಿಭಾಗ, ಮಹಿಳಾ ಭಚತ್ ಘಟ್ಟ ಮಹಿಳೆಯರು, ಉಪಸ್ಥಿತರಿದ್ದು, ಅನೇಕ ಜನರು ಈ ಶಿಬಿರದ ಲಾಭ ಪಡೆದರು.

.

.



Related posts

ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಉಡುಪಿ: ಕರ್ನಾಟಕದ ಮೊಟ್ಟಮೊದಲ ‘ಸಂಪೂರ್ಣ ಸಾಕ್ಷರ’ ಜಿಲ್ಲೆಯಾಗಿ ಉಡುಪಿ

Mumbai News Desk

ಪಡುಬಿದ್ರೆ-ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ(ಬಾಂಬೆ) ಮತ್ತ್ವಗಂಧ ರೈಲ್ವೆ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಕಾವ್ಯ ಡಿ ಕಾಂಚನ್ ಗೆ ಶೇ 92.67 ಅಂಕ.

Mumbai News Desk

ಕಲಾಜಗತ್ತಿನಲ್ಲಿ ಕಮರಿದ ಸಾಧನೆಯ ನೃತ್ಯಕ್ರಾಂತಿ: ಉಡುಪಿಯ ವಿದುಷಿ ದೀಕ್ಷಾ ವಿಶ್ವದಾಖಲೆ!

Mumbai News Desk

ವಿಶ್ವ ಬಂಟರ ಸಮ್ಮೇಳನದ ಖರ್ಚು ವೆಚ್ಚಗಳ ಸಭೆ

Mumbai News Desk

ಭಾರತ ಮತ್ತು ಅಮೆರಿಕ ನಡುವಿನ ಐತಿಹಾಸಿಕ ವ್ಯಾಪಾರ ಒಪ್ಪಂದ 2026: ಸುಂಕ ಕಡಿತ ಮತ್ತು ಆರ್ಥಿಕ ಸಹಭಾಗಿತ್ವದ ಹೊಸ ಯುಗ

Mumbai News Desk