30.9 C
Mumbai
June 8, 2026
Mumbai News Kannada
ಸುದ್ದಿ

ಶಿವಸೇನಾ ದಕ್ಷಿಣ ಭಾರತಿಯ ಘಟಕದಿಂದ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯ ಬಗ್ಗೆ ಶಿಬಿರ.





ಶಿವಸೇನೆ ದಕ್ಷಿಣ ಭಾರತಿಯಾ ಠಾಣೆ ಜಿಲ್ಹಾ ಮಹಿಳಾ ಕಾರ್ಯಾಧ್ಯಕ್ಷೆ, ಶ್ರೀಮತಿ ಅನುಪಮಾ ಶೆಟ್ಟಿ ಯವರ ಮುತುವರ್ಜಿಯಿಂದ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆ ಯನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಶಿವಸೇನೆ ದಕ್ಷಿಣ ಭಾರತಿಯ ಘಟಕ ಹಮ್ಮಿಕೊಂಡಿತು.

ಕಲ್ಯಾಣ್ ಡೊಂಬಿವಲಿಯ ಸಂಸದರಾದ ಶ್ರೀ ಶ್ರೀಕಾಂತ್ ಏಕನಾಥ ಶಿಂಧೆ ಯವರ ಆದೇಶದ ಅನುಸಾರ ಶಿವಸೇನೆ ದಕ್ಷಿಣ ಭಾರತೀಯ ಜನಸಂಪರ್ಕ ಕಾರ್ಯಾಲಯ ಡೊಂಬಿವಲಿ ಪೂರ್ವ ಇಲ್ಲಿ ಶಿಬಿರ ನಿಯೋಜಿಸಲಾಯ್ತು,

ಈ ಶಿಬಿರದ ಪ್ರಯೋಜನವನ್ನು ಅನೇಕ ಮಹಿಳೆಯರು ಪಡೆದುಕೊಂಡರು, ಈ ಕಾರ್ಯಕ್ರಮಕ್ಕೆ ಡೊಂಬಿವಲಿ ನಗರ ಸೇವಕ ಹಾಗು ಶಿವಸೇನಾ ನಗರ ಪ್ರಮುಖರಾದ ಶ್ರೀ ರಾಜೇಶ್ ಜಿ ಮೋರೆ ಯವರೂ ಚಾಲನೆ ನೀಡಿದ್ದರು,

ಈ ಸಂದರ್ಭದಲ್ಲಿ ಶಿವಸೇನೆ ದಕ್ಷಿಣ ಭಾರತಿಯಾ ಠಾಣೆ ಜಿಲ್ಹಾ ಮಹಿಳಾ ಕಾರ್ಯಾಧ್ಯಕ್ಷೆ, ಶ್ರೀಮತಿ ಅನುಪಮಾ ಶೆಟ್ಟಿ, ಶಿವಸೇನಾ ದಕ್ಷಿಣ ಭಾರತಿಯಾ ಥಾಣೆ ಜಿಲ್ಲಾ ಸಂಪರ್ಕ ಪ್ರಮುಖ್ ಶ್ರೀ ಸುಭಾಷ್ ಶೆಟ್ಟಿ ಇನ್ನಂಜೆ, ವಿಭಾಗ್ ಪ್ರಮುಖ್ ಶ್ರೀ ಪ್ರಕಾಶ್ ಶೆಟ್ಟಿ ಹಾಗು ಅನೇಕ ಗಣ್ಯರು, ಪದಾದಿಕಾರಿಗಳು, ಮಹಿಳಾ ವಿಭಾಗ, ಮಹಿಳಾ ಭಚತ್ ಘಟ್ಟ ಮಹಿಳೆಯರು, ಉಪಸ್ಥಿತರಿದ್ದು, ಅನೇಕ ಜನರು ಈ ಶಿಬಿರದ ಲಾಭ ಪಡೆದರು.

.

.



Related posts

ಥೈಲ್ಯಾಂಡ್ ನಲ್ಲಿ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್: ದಿವಿನಾ ಸಿ. ಕಣ್ಣಂಗಾರ್ ಹ್ಯಾಟ್ರಿಕ್ ಚಿನ್ನದ ಪದಕ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಹಾಯಧನ ವಿತರಣೆ

Mumbai News Desk

ಸದಾನಂದ ಪೂಜಾರಿ ಆಕಸ್ಮಿಕ ಸಾವು

Mumbai News Desk

ಕೊಂಕಣ ರೈಲ್ವೆಯಿಂದ ಮಾನ್ಸೂನ್ ಪೂರ್ವ ಸಿದ್ಧತೆ: ಸುರಕ್ಷಿತ ಪ್ರಯಾಣಕ್ಕಾಗಿ ಹಳಿಗಳ ನವೀಕರಣ ಕಾಮಗಾರಿ ಚುರುಕು, ರೈಲು ಸಂಚಾರ ವಿಳಂಬ ಸಾಧ್ಯತೆ

Mumbai News Desk

ಛತ್ರಪತಿ ಶಿವಾಜಿ ಮಹಾರಾಜರ ಭೂಮಿಯಲ್ಲಿ ಡ್ಯಾನ್ಸ್ ಬಾರ್‌ಗಳಿಗೆ ನಿಷೇಧ ಹೇರಿದ ರಾಜ್ ಠಾಕ್ರೆ ಹೇಳಿಕೆಯ ಬೆನ್ನಲ್ಲೆ ಪನ್ವೇಲ್ ಬಾರ್ ಧ್ವಂಸಗೊಳಿಸಿದ ಎಂಎನ್‌ಎಸ್ ಕಾರ್ಯಕರ್ತರು

Mumbai News Desk

“ಆನಂದವನ್ನು ನಮ್ಮೊಳಗೆ ಹುಡುಕಬೇಕು” : ಪೂಜ್ಯ ಒಡಿಯೂರು ಶ್ರೀಗಳವರಿಂದ ಸಂದೇಶ

Mumbai News Desk