April 23, 2026
Mumbai News Kannada
ಮುಂಬಯಿ

ಶಿವಸೇನಾದಕ್ಷಿಣ ಭಾರತ ಘಟಕದಿಂದ ಮಾಹಿತಿ ಶಿಬಿರ.





ಶಿವಸೇನೆ ದಕ್ಷಿಣ ಭಾರತೀಯ ವಿಭಾಗ ಹಾಗು ಮಹಿಳಾ ಬಚತ್ಘಟ್ ತಂಡ ವಿಕಾಸ್ ಭಾರತ್ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯುಷ್ಮಾನ್ ಕಾರ್ಡ್, ಅಭಾ ಕಾರ್ಡ್, ಆರೋಗ್ಯ ತಪಾಸನ , ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಂಡರು ಹಾಗು ಸರ್ಕಾರದಿಂದ ಮಹಿಳೆಯರಿಗೆ ಸಿಗಬಹುದಾದ ಪ್ರಯೋಜನಗಳನ್ನು ಪಡೆಯುವ ಮಾಹಿತಿ, ನಿಡಲಾಯ್ತು,


ಅಲ್ಲಿಗೆ ಪ್ರವೇಶ ನೀಡಿದ ಕಲ್ಯಾಣ್ ಡೊಂಬಿವಿಲಿ ಮಹಾನಗರ ಪಾಲಿಕೆ ಅಧಿಕಾರಿ ಶ್ರೀ ಪ್ರಶಾಂತ್ ಘಾವಾಂಕರ್ ಅವರು ಅನುಪಮಾ ಶೆಟ್ಟಿ ಅವರ ಮಹಿಳಾ ತಂಡಕ್ಕೆ ಸರಕಾರದಿಂದಾ ಸಿಗುವ ಯೋಜನೆಯನ್ನ ಮುಟ್ಟಿಸುವ ಕೆಲಸ ಮಾಡುವ ಭಾರವಸೆ ನೀಡಿದರು, ಸ್ಥಳದಲ್ಲಿ ಶ್ರೀ ಸುಭಾಷ್ ಶೆಟ್ಟಿ ಇನ್ನಂಜೆ, ಸಹಕಾರ ನೀಡಿದರು . ಶ್ರೀ ಪ್ರಕಾಶ್ ಶೆಟ್ಟಿ , ಶ್ರೀನಿಧಿ ಶೆಟ್ಟಿ, ವಿಶ್ವನಾಥ ಶೆಟ್ಟಿ, ದಿನಕರ ಶೆಟ್ಟಿ, ರವಿ ಶೆಟ್ಟಿ ಉಪಸ್ಥಿತರಿದ್ದರು.



Related posts

ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲ, ಮಹಿಳಾ ದಿನಾಚರಣೆ

Mumbai News Desk

ದುರಂತದಲ್ಲಿ ಮಡಿದ ಸಂಸ್ಕೃತಿ ಅಮೀನ್ ಅವರ ಮನೆಗೆ ಮೊಗವೀರ ಮುಖಂಡರು ಭೇಟಿ.

Mumbai News Desk

ಬೋರಿವಲಿ ಪೂರ್ವ ನ್ಯಾನ್ಸಿ ಕಾಂಪ್ಲೆಕ್ಸ್: ಶ್ರೀ ಜಗದೀಶ್ವರಿ ಮಂದಿರದಲ್ಲಿ ದೃಢ ಕಲಶಾಭಿಷೇಕ ಸಂಪನ್ನ

Mumbai News Desk

ವಸಾಯಿ ಕರ್ನಾಟಕ ಸಂಘ : ಮಹಿಳಾ ವಿಭಾಗದ ವತಿಯಿಂದ ಆಷಾಢದ ನೆನಪುಗಳು ,

Mumbai News Desk

ಕುರ್ಲಾ ಬಂಟರ ಭವನದಲ್ಲಿ ಗುರು ಪೂರ್ಣಿಮೆ ಆಚರಣೆ, 

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ, ಕಿಸಾನ್ ನಗರ ಥಾಣೆ ಇವರ ಇರುಮುಡಿ ಪೂಜೆ ಸಂಪನ್ನ

Mumbai News Desk