26.3 C
Mumbai
March 7, 2026
Mumbai News Kannada
ಸುದ್ದಿ

ಮೇರು ಸಾಹಿತಿ ಅಮೃತ ಸೋಮೇಶ್ವರ ನಿಧನ.





ಉಳ್ಲಾಲ, ಜ 6: ಕನ್ನಡ ಮತ್ತು ತುಳು ಭಾಷೆಯ ಹಿರಿಯ ಸಾಹಿತಿ ಅಮೃತ ಸೋಮೇಶ್ವರ (88) ಅವರು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. 1935ರ ಸೆಪ್ಟೆಂಬರ್27ರಂದು ಮಂಗಳೂರು ತಾಲೂಕಿನ ಅಡ್ಕ ದಲ್ಲಿ ಜನಿಸಿದ ಅಮೃತ ಸೋಮೇಶ್ವರ ಅವರು ಕನ್ನಡ ಮತ್ತು ತುಳು ಭಾಷೆ ಗಳಲ್ಲಿ ಹಲವಾರು ಕೃತಿ ಗಳನ್ನು ಹೊರ ತಂದರಲ್ಲದೆ ,ಜಾನಪದ ಮತ್ತು ಭೂತಾರಾಧನೆಯ ಬಗ್ಗೆ ಸಂಶೋಧನಾ ಬರಹಗಳು,ಕೃತಿ ಗಳನ್ನು ಪ್ರಕಟಿಸಿದ್ದರು. ಉಳ್ಲಾಲ ಸಮೀಪದ ಸೋಮೇಶ್ವರದಲ್ಲಿ ನೆಲಸಿದ ಅಮೃತ ಸೋಮೇಶ್ವರ ಅವರು ತಮ್ಮ ಕೃತಿ ಗಳು ಮತ್ತು ಸಂಶೋಧನಾ ಗ್ರಂಥ ಗಳಿಗೆ ಹಲವಾರು ಪ್ರಶಸ್ತಿ- ಪುರಸ್ಕಾರ ಗಳನ್ನು ಪಡೆದಿದ್ದರು. ಯಕ್ಷಗಾನದ ಕ್ಷೇತ್ರದಲ್ಲಿ ಸದಾಭಿರುಚಿ ಹೊಂದಿದ್ದ ಅವರು ರಾಜಕೀಯೆತರ ನಿಲುವನ್ನು ಹೊಂದಿದ್ದರು.

.

.

.

.

.

.

.

.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟ. ಸಮಾಜ ಕಲ್ಯಾಣ ಯೋಜನೆಯಡಿ ಮಂಜೂರಾದ ಸಹಾಯಧನ ವಿತರಣೆ.

Mumbai News Desk

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಆರೋಗ್ಯ ಇಲಾಖೆಯಿಂದ ಅಯ್ಯಪ್ಪ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

Mumbai News Desk

ಬಗ್ವಾಡಿ, ಬಚ್ಚು ಸಿ ಕುಂದರ್ ನಿಧನ

Mumbai News Desk

ಬಿಹಾರ ಚುನಾವಣಾ ಫಲಿತಾಂಶ 2025 : ಭರ್ಜರಿ ಗೆಲುವಿನತ್ತ ಎನ್ ಡಿ ಎ, ಇಂಡಿಯಾ ಬಣ, ಪ್ರಶಾಂತ್ ಕಿಶೋರ್ ಗೆ ಮುಖಭಂಗ

Mumbai News Desk

77ನೇ ಗಣರಾಜ್ಯೋತ್ಸವದ ಸಂಭ್ರಮ: ಭಾರತದ ಶಕ್ತಿ ಮತ್ತು ಸಾಂಸ್ಕೃತಿಕ ವೈಭವ

Mumbai News Desk

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ – ಕೋಟ ಶ್ರೀನಿವಾಸ ಪೂಜಾರಿ

Mumbai News Desk