32 C
Mumbai
March 7, 2026
Mumbai News Kannada
ಪ್ರಕಟಣೆ

ಮುಂಬೈ ನ್ಯೂಸ್ ನಡೆದು ಬಂದ ದಾರಿ…..





ಬರಹ : ಹೇಮರಾಜ್ ಕರ್ಕೇರ

ಪತ್ರಕರ್ತ ಕುಮಾರ್ ಬಂಗೆರ ಅವರ ನಿರ್ಮಾಣ ಹಾಗೂ  ಸಂಪಾದಕೀಯದಲ್ಲಿ ಮುಂಬೈ ನ್ಯೂಸ್ ವಾರ್ತಾ ವಾಹಿನಿ ಯು 2003ರ  ಒಕ್ಟೊಬರ್ ತಿಂಗಳಲ್ಲಿ ಪ್ರಯೊಗಿಕವಾಗಿ  ಹಿಂದಿ  ಮತ್ತು  ಕನ್ನಡ ದಲ್ಲಿ  ಸುದ್ದಿ ಗಳನ್ನು ಕೇಬಲ್  ಮೂಲಕ  ಪ್ರಸಾರ  ಮಾಡುತಿತ್ತು.

2004ರ ಫೆಬ್ರವರಿ ತಿಂಗಳ  4ರಂದು  ಮುಂಬೈಯ  ಗಣ್ಯ ಉದ್ಯಮಿಗಳ  ಹಾಗೂ ಕರ್ನಾಟಕದ ಸಚಿವರ  ಉಪಸ್ಥಿತಿಯಲ್ಲಿ  ಅದ್ದೂರಿಯಾಗಿ  ಉದ್ಘಾಟನೆ ಗೊಂಡು, ಮುಂಬೈ ಮಹಾನಗರ ಮತ್ತು ವಿವಿದ ಉಪ ನಗರಗಳಲ್ಲಿ  ಪ್ರಸಾರ ವಾಯಿತು.

ಮೊದಲು  ಹಿಂದಿ  ಮತ್ತು ಕನ್ನಡದಲ್ಲಿ ಸುದ್ದಿಗಳನ್ನು  ಬಿತ್ತರಿಸುತಿದ್ದು , ಕೆಲವೇ  ಸಮಯದಲ್ಲಿ ಮರಾಠಿ ಭಾಷೆಯಲ್ಲೂ  ಸುದ್ದಿ ಗಳನ್ನು  ಬಿತ್ತರಿಸಿದ  ಹಿರಿಮೆ ನಮ್ಮದು.

ಮಾದ್ಯಮ  ಕ್ಷೇತ್ರದಲ್ಲಿ ನಮ್ಮ ವಾರ್ಥವಾಹಿನಿ ಯು 2 ದಶಕ ಗಳ ಪ್ರಾಮಾಣಿಕ  ನಿಸ್ವಾರ್ಥ  ಸೇವೆಯನ್ನು ನೀಡಿದ  ಸಂತ್ರಪ್ತಿ ನಮಗಿದೆ.     

 ಇದೀಗ……..

ಅಂತರ್ಜಾಲ ದಲ್ಲಿ ಕ್ಷಣ ಕ್ಷಣದ ಮಾಹಿತಿಯನ್ನು ಓದುಗರ ಮುಂದೆ ಇಡುವ ಸಂಕಲ್ಪ ದೊಂದಿಗೆ ಈ ವೆಬ್ಸೈಟ್ ಅನ್ನು ಪ್ರಾರಂಭಿಸುತ್ತಿದ್ದು, ನಿಮ್ಮ ನೆಲ್ಮೆಯ ಒಲುಮೆ ಸದಾ ನಮ್ಮ ಮೇಲೆ ಇರಲಿ ಎಂಬ ಆಶಯ ನಮ್ಮದು.

  

ಮುಂಬೈ ಮಹಾನಗರ ಮತ್ತು ಅದರ ಉಪನಗರ ಗಳಲ್ಲದೆ,  ಊರಿನಲ್ಲಿ ವಿ4  ನ್ಯೂಸ್ ನಲ್ಲಿ ಮುಂಬೈಯ ವಾರ್ತೆ ಗಳನ್ನು ಪ್ರಸಾರ ಮಾಡಿದ ಹಿರಿಮೆ  ನಮ್ಮದು.

 



Related posts

ಫೆ. 23; ಕರ್ನಾಟಕ ಸಂಘ ಪನ್ವೆಲ್ ಇದರ ವಾರ್ಷಿಕೋತ್ಸವ

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ : ಅಂಧೇರಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಜ. 31ಕ್ಕೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

  ಜ 22 :  ಪುಣೆ  ಪಿಂಪ್ರೀ ಚಿಂಚ್ವಾಡ್ ಬಂಟರ ಸಂಘ ವತಿಯಿಂದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ರಿಂದ  “ಸೀತಾರಾಮ ಕಲ್ಯಾಣ” ಹರಿಕಥೆ, ಶ್ರೀರಾಮ ದೇವರಿಗೆ ಮಹಾಪೂಜೆ .

Mumbai News Desk

ವಸಾಯಿ ತಾಲೂಕ ಮೊಗವೀರ ಸಂಘ : ಅ. 11ಕ್ಕೆ ಪ್ರತಿಭಾ ಪುರಸ್ಕಾರ ಮತ್ತು ಆಟಿಡೊಂಜಿ ದಿನ

Mumbai News Desk

ಮದರ್ ಇಂಡಿಯಾದ 19th east ಬಾಂಬೆ ಸ್ಕೌಟ್ ಮಿತ್ರರ ಮತ್ತು ಮದರ್ ಇಂಡಿಯಾ ಹಳೆ ವಿದ್ಯಾರ್ಥಿ ಫೌಂಡೇಶನ್ ನ ಜಂಟಿ ಆಶ್ರಯದಲ್ಲಿ ನವೆಂಬರ್ 15 ಮತ್ತು 16 ರಂದು ಫಾರ್ಮ್ ರಿಜೆನ್ಸಿಯಲ್ಲಿ 6 ನೇ ವರ್ಷದ ಗುರುವಂದನಾ ಕಾರ್ಯಕ್ರಮ.

Mumbai News Desk

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯಿಂದ ಆಟಿಡೊಂಜಿ – ಬಂಟ ಕೂಟ ಮತ್ತು ಡಾ| ಆರ್ ಕೆ ಶೆಟ್ಟಿ ಪ್ರಾಯೋಜಿತ “ಸಂಜೀವಿನಿ” ಲೋಕಾರ್ಪಣೆ.

Mumbai News Desk