September 6, 2026
Mumbai News Kannada
ಪ್ರಕಟಣೆ

ಮುಂಬೈ ನ್ಯೂಸ್ ನಡೆದು ಬಂದ ದಾರಿ…..





ಬರಹ : ಹೇಮರಾಜ್ ಕರ್ಕೇರ

ಪತ್ರಕರ್ತ ಕುಮಾರ್ ಬಂಗೆರ ಅವರ ನಿರ್ಮಾಣ ಹಾಗೂ  ಸಂಪಾದಕೀಯದಲ್ಲಿ ಮುಂಬೈ ನ್ಯೂಸ್ ವಾರ್ತಾ ವಾಹಿನಿ ಯು 2003ರ  ಒಕ್ಟೊಬರ್ ತಿಂಗಳಲ್ಲಿ ಪ್ರಯೊಗಿಕವಾಗಿ  ಹಿಂದಿ  ಮತ್ತು  ಕನ್ನಡ ದಲ್ಲಿ  ಸುದ್ದಿ ಗಳನ್ನು ಕೇಬಲ್  ಮೂಲಕ  ಪ್ರಸಾರ  ಮಾಡುತಿತ್ತು.

2004ರ ಫೆಬ್ರವರಿ ತಿಂಗಳ  4ರಂದು  ಮುಂಬೈಯ  ಗಣ್ಯ ಉದ್ಯಮಿಗಳ  ಹಾಗೂ ಕರ್ನಾಟಕದ ಸಚಿವರ  ಉಪಸ್ಥಿತಿಯಲ್ಲಿ  ಅದ್ದೂರಿಯಾಗಿ  ಉದ್ಘಾಟನೆ ಗೊಂಡು, ಮುಂಬೈ ಮಹಾನಗರ ಮತ್ತು ವಿವಿದ ಉಪ ನಗರಗಳಲ್ಲಿ  ಪ್ರಸಾರ ವಾಯಿತು.

ಮೊದಲು  ಹಿಂದಿ  ಮತ್ತು ಕನ್ನಡದಲ್ಲಿ ಸುದ್ದಿಗಳನ್ನು  ಬಿತ್ತರಿಸುತಿದ್ದು , ಕೆಲವೇ  ಸಮಯದಲ್ಲಿ ಮರಾಠಿ ಭಾಷೆಯಲ್ಲೂ  ಸುದ್ದಿ ಗಳನ್ನು  ಬಿತ್ತರಿಸಿದ  ಹಿರಿಮೆ ನಮ್ಮದು.

ಮಾದ್ಯಮ  ಕ್ಷೇತ್ರದಲ್ಲಿ ನಮ್ಮ ವಾರ್ಥವಾಹಿನಿ ಯು 2 ದಶಕ ಗಳ ಪ್ರಾಮಾಣಿಕ  ನಿಸ್ವಾರ್ಥ  ಸೇವೆಯನ್ನು ನೀಡಿದ  ಸಂತ್ರಪ್ತಿ ನಮಗಿದೆ.     

 ಇದೀಗ……..

ಅಂತರ್ಜಾಲ ದಲ್ಲಿ ಕ್ಷಣ ಕ್ಷಣದ ಮಾಹಿತಿಯನ್ನು ಓದುಗರ ಮುಂದೆ ಇಡುವ ಸಂಕಲ್ಪ ದೊಂದಿಗೆ ಈ ವೆಬ್ಸೈಟ್ ಅನ್ನು ಪ್ರಾರಂಭಿಸುತ್ತಿದ್ದು, ನಿಮ್ಮ ನೆಲ್ಮೆಯ ಒಲುಮೆ ಸದಾ ನಮ್ಮ ಮೇಲೆ ಇರಲಿ ಎಂಬ ಆಶಯ ನಮ್ಮದು.

  

ಮುಂಬೈ ಮಹಾನಗರ ಮತ್ತು ಅದರ ಉಪನಗರ ಗಳಲ್ಲದೆ,  ಊರಿನಲ್ಲಿ ವಿ4  ನ್ಯೂಸ್ ನಲ್ಲಿ ಮುಂಬೈಯ ವಾರ್ತೆ ಗಳನ್ನು ಪ್ರಸಾರ ಮಾಡಿದ ಹಿರಿಮೆ  ನಮ್ಮದು.

 



Related posts

ಮೇ 26ರಂದು ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ   ಹುಟ್ಟೂರ ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಆರ್ಥಿಕ ನೆರವು ಕಾರ್ಯಕ್ರಮ.

Mumbai News Desk

SHREE JAI BHAVANI SHANEESHWARA MANDIR – Appeal

Mumbai News Desk

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಮಾ  28 :ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ .

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ : ಫೆ. 10 ರಂದು 66ನೇ ವಾರ್ಷಿಕೋತ್ಸವ;ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಸಮಾರಂಭ

Mumbai News Desk

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.

Mumbai News Desk

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ, ಜು.21:   ಭಾಯಂದರ್ ಪೂರ್ವದಲ್ಲಿ  “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk