ವಸಯಿ ಅ8. ಮೀರಾ ದಹಾಣು ಬಂಟ್ಸ್ (ರಿ)*ಇದರ ವತಿಯಿಂದ *ಆಟಿದ ಕೂಟ ಅ10 ಶನಿವಾರ ಸಂಜೆ 5 ರಿಂದ ರಾತ್ರಿ 9:30 ರ ತನಕ.ವಸೈ ಯ ದತ್ತಾನಿ ಮಹಲ್ ನ ಆರ್ನ ಸ್ವರ್ಣ ಬ್ಯಾಂಕ್ವೆಟ್ ಹಾಲ್ ವಸಾಯಿ ಇಲ್ಲಿ ನಡೆಯಲಿದೆ.*
*ಈ ಕಾರ್ಯಕ್ರಮದಲ್ಲಿ ಮೀರಾ ರೋಡಿನಿಂದ ದಹಾಣು ತನಕದ ಸದಸ್ಯರಿಂದ ಮತ್ತು ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.*
ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮೀರಾ ದಹನು ಬಂಟ್ಸ್ ನ ಅಧ್ಯಕ್ಷರಾದ ಪ್ರಕಾಶ್ ಎಂ ಹೆಗ್ಡೆ ಯವರ ಅಧ್ಯಕ್ಷತೆ ಮತ್ತು ಗೌರವ ಧ್ಯಕ್ಷರಾದ ಶಂಕರ ಬಿ ಶೆಟ್ಟಿ ವಿರಾರ್ ಯವರ ಮುಂದಾಳತ್ವದಲ್ಲಿ ಹಾಗೂ ಮುಖ್ಯ ಅತಿಥಿ ಯಾಗಿ ವಸಯಿ ವಿರಾರ್ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪ್ರವೀಣ್ ಸಿ ಶೆಟ್ಟಿ .
ಅಥಿತಿಗಳಾಗಿ ಕಲಾ ಜಗತ್ತು ಮುಂಬೈ ಇದರ ಅಧ್ಯಕ್ಷ ಡಾ. ವಿಜಯ ಕುಮಾರ್ ಶೆಟ್ಟಿ.ಪಾಲಘರ್ ನ ಸಮಾಜ ಸೇವಿಕ ವಿಶಾಲ ಆರ್ ಶೆಟ್ಟಿ.ಮೀರಾ ಬಾಯಿಂದರ್ ಕರ್ನಾಟಕ ಮಹಾಮಂಡಲದ ಮಹಿಳಾ ವಿಭಾಗದ ಕಾರ್ಯದರ್ಶಿ ನಯನ ರಮೇಶ್ ಶೆಟ್ಟಿ ಉಪಸ್ಥಿತಿಗೊಳ್ಳಲಿದ್ದಾರೆ.
*ಸಮಾಜ ಬಾಂಧವರು ಕುಟುಂಬದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಚಂದಕಾಣಿಸಿ ಕೊಡಬೇಕಾಗಿ ಸಂಸ್ಥೆಯ
*ಗೌರವಧ್ಯಕ್ಷರು. ಅಧ್ಯಕ್ಷರು ಉಪಾಧ್ಯಕ್ಷರು. ಟ್ರಷ್ಟಿ ಯವರು.ಸಂಚಾಲಕರು ಕಾರ್ಯದರ್ಶಿ. ಮಹಿಳಾ ವಿಭಾಗ. ಯುವ ವಿಭಾಗ. ಎಲ್ಲಾ ವಲಯದ ಕಾರ್ಯಧ್ಯಕ್ಷರು,ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು*ವಿನಂತಿಸಿಕೊಂಡಿದ್ದಾರೆ




