32 C
Mumbai
April 24, 2026
Mumbai News Kannada
ಪ್ರಕಟಣೆ

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ





ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುವ ಮೂಲತ್ವ ದಸರಾ ಮಹೋತ್ಸವ ಕಾರ್ಯಕ್ರಮವು ತಾರೀಕು 3/10/24 ರಿಂದ 12/10/24 ರವರೆಗೆ ಮಂಗಳೂರು ಮೂಲತ್ವ ಸಾನಿಧ್ಯದಲ್ಲಿ ತಾರೆ ತೋಟ ಸುವರ್ಣ ರೆಸಿಡೆನ್ಸಿ ಇಲ್ಲಿ ನಡೆಯಲಿದೆ ಪ್ರತಿದಿನ ರಾತ್ರಿ ಸಾನಿಧ್ಯದಲ್ಲಿ ಪೂಜೆ, ಭಜನಾ ಸಂಕೀರ್ತನ ಧಾರ್ಮಿಕ ಕಾರ್ಯಕ್ರಮ ಅನ್ನದಾನವು ನಡೆಯಲಿದೆ ಎಂದು ಟ್ರಸ್ಟನ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಮೂಲತ್ವ ತಿಳಿಸಿ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಕಾರ್ಯಕ್ರಮದ ವಿವರ :
ತಾ. 3.10.24 ರಂದು ಬೆಳಿಗ್ಗೆ 6:00ಗೆ ತಾಯಿಯ ಮೂಲ ಮಂತ್ರ ದ ಯಾಗ , ಬೆಳ್ಳಿಗೆ 8:00 ಗಂಟೆಗೆ ತೆನೆ ಕಟ್ಟುವುದು, ಸಂಜೆ, 6ರಿಂದ 7.30ರ ತನಕ ಮೂಲತ್ವ ಕುಟುಂಬಸ್ಥರಿಂದ ಭಜನಾ ಸಂಕೀರ್ತಾನೆ.
ತಾ. 4.10.24 : ಸಂಜೆ 6ರಿಂದ 7.30 ರವಿ ಶಾಂತಿ ಮರೋಳಿ, ಪ್ರಧಾನ ಅರ್ಚಕರು ಇವರಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ
ತಾ 5.10.24 : ಸಂಜೆ 6ರಿಂದ ಶ್ರೀ ಆದಿಗುರು ಭಜನಾ ಮಂಡಳಿ ಕಾರ್ಮಿಕ ಕಾಲೋನಿ ಶಕ್ತಿನಗರ ಇವರಿಂದ ಭಜನಾ ಸಂಕೀರ್ತನ
ತಾ 6.10.24 : ಸಂಜೆ 6 ರಿಂದ ವೈಭವಿ ಭಜನಾ ಮಂಡಳಿ ಅವರಿಂದ ಭಜನ ಸಂಕೀರ್ತನ.
ತಾ 7.10.24 : ಸಂಜೆ 6ರಿಂದ ಶೇಷಶಯನ ಕುಣಿತ ಭಜನ ಮಂಡಳಿ ಬೈಕಂಪಾಡಿ ಇವರಿಂದ ಭಜನಾ ಸಂಕೀರ್ತನ
ತಾ. 8.10.24 : ಸಂಜೆ 6ರಿಂದ ಶ್ರೀರಾಮ ಭಜನಾ ಮಂದಿರ ಮುಲ್ಲಾಕಾಡು ಇವರಿಂದ ಭಜನಾ ಸಂಕೀರ್ತನ
ತಾ 9.10.24 : ಸಂಜೆ 6ರಿಂದ ಸ್ಪೂರ್ತಿ ಭಜನಾ ಮಂಡಳಿ ಪದವಿನಂಗಡಿ ಇವರಿಂದ ಭಜನ ಸಂಕೀರ್ತನ
ತಾ. 10.10.24: ಸಂಜೆ 6ರಿಂದ ಶ್ರೀ ಪಾಂಡುರಂಗ ಭಜನಾ ಮಂಡಳಿ ಚಿಲಿಂಬಿ ಇವರಿಂದ ಭಜನಾ ಸಂಕೀರ್ತನ
ತಾ. 11.10.24 : ಸಂಜೆ 6ರಿಂದ ಶ್ರೀ ರವಿ ಶಾಂತಿ ಮರೋಲಿ, ಪ್ರಧಾನ ಅರ್ಚಕರು ಇವರಿಂದ ಈ ದೇವಿ ಮಹಾತ್ಮೆ ಪಾರಾಯಣ
ತಾ. 12.10.24 : ಸಂಜೆ 6ರಿಂದ ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ, ಮೂಲತ್ವ ಕುಟುಂಬಸ್ಥರಿಂದ.



Related posts

ವಸಯಿ ತಾಲೂಕ ಮೊಗವೀರ ಸಂಘದ ಆಯೋಜನೆಯಲ್ಲಿ, ಜ.21ಕ್ಕೆ ವಾಲಿಬಾಲ್, ತ್ರೋ ಬಾಲ್ ಪಂದ್ಯಾಟ.

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಯಲ್ಲಿ ಕಾರ್ತಿಕ ಮಾಸದ ದೀಪೋತ್ಸವ

Mumbai News Desk

ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ನ.16 ರಂದು ಕರ್ನಾಟಕ ಸಂಘ, ಕಲ್ಯಾಣ ‘ಕರ್ನಾಟಕ ರಾಜ್ಯೋತ್ಸವ’ ಆಚರಣೆ

Mumbai News Desk

ಕುಮಾರ  ಕ್ಷತ್ರಿಯ ಸಂಘ  ಮುಂಬಯಿ: ಫೆಬ್ರವರಿ 11 : 58 ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಪೇಜಾವರ  ಮಠದ   ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು  ಫೆ 1 ರಿಂದ   ಫೆ 6  ರವರೆಗೆ ಶ್ರೀ ಪೇಜಾವರ ಮಠ ಸಾಂತಾಕ್ರೂಜ್ ಮುಂಬಯಿ ಇಲ್ಲಿ ಮುಕ್ಕಂ,

Mumbai News Desk