July 23, 2026
Mumbai News Kannada
ಪ್ರಕಟಣೆ

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ







ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುವ ಮೂಲತ್ವ ದಸರಾ ಮಹೋತ್ಸವ ಕಾರ್ಯಕ್ರಮವು ತಾರೀಕು 3/10/24 ರಿಂದ 12/10/24 ರವರೆಗೆ ಮಂಗಳೂರು ಮೂಲತ್ವ ಸಾನಿಧ್ಯದಲ್ಲಿ ತಾರೆ ತೋಟ ಸುವರ್ಣ ರೆಸಿಡೆನ್ಸಿ ಇಲ್ಲಿ ನಡೆಯಲಿದೆ ಪ್ರತಿದಿನ ರಾತ್ರಿ ಸಾನಿಧ್ಯದಲ್ಲಿ ಪೂಜೆ, ಭಜನಾ ಸಂಕೀರ್ತನ ಧಾರ್ಮಿಕ ಕಾರ್ಯಕ್ರಮ ಅನ್ನದಾನವು ನಡೆಯಲಿದೆ ಎಂದು ಟ್ರಸ್ಟನ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಮೂಲತ್ವ ತಿಳಿಸಿ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಕಾರ್ಯಕ್ರಮದ ವಿವರ :
ತಾ. 3.10.24 ರಂದು ಬೆಳಿಗ್ಗೆ 6:00ಗೆ ತಾಯಿಯ ಮೂಲ ಮಂತ್ರ ದ ಯಾಗ , ಬೆಳ್ಳಿಗೆ 8:00 ಗಂಟೆಗೆ ತೆನೆ ಕಟ್ಟುವುದು, ಸಂಜೆ, 6ರಿಂದ 7.30ರ ತನಕ ಮೂಲತ್ವ ಕುಟುಂಬಸ್ಥರಿಂದ ಭಜನಾ ಸಂಕೀರ್ತಾನೆ.
ತಾ. 4.10.24 : ಸಂಜೆ 6ರಿಂದ 7.30 ರವಿ ಶಾಂತಿ ಮರೋಳಿ, ಪ್ರಧಾನ ಅರ್ಚಕರು ಇವರಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ
ತಾ 5.10.24 : ಸಂಜೆ 6ರಿಂದ ಶ್ರೀ ಆದಿಗುರು ಭಜನಾ ಮಂಡಳಿ ಕಾರ್ಮಿಕ ಕಾಲೋನಿ ಶಕ್ತಿನಗರ ಇವರಿಂದ ಭಜನಾ ಸಂಕೀರ್ತನ
ತಾ 6.10.24 : ಸಂಜೆ 6 ರಿಂದ ವೈಭವಿ ಭಜನಾ ಮಂಡಳಿ ಅವರಿಂದ ಭಜನ ಸಂಕೀರ್ತನ.
ತಾ 7.10.24 : ಸಂಜೆ 6ರಿಂದ ಶೇಷಶಯನ ಕುಣಿತ ಭಜನ ಮಂಡಳಿ ಬೈಕಂಪಾಡಿ ಇವರಿಂದ ಭಜನಾ ಸಂಕೀರ್ತನ
ತಾ. 8.10.24 : ಸಂಜೆ 6ರಿಂದ ಶ್ರೀರಾಮ ಭಜನಾ ಮಂದಿರ ಮುಲ್ಲಾಕಾಡು ಇವರಿಂದ ಭಜನಾ ಸಂಕೀರ್ತನ
ತಾ 9.10.24 : ಸಂಜೆ 6ರಿಂದ ಸ್ಪೂರ್ತಿ ಭಜನಾ ಮಂಡಳಿ ಪದವಿನಂಗಡಿ ಇವರಿಂದ ಭಜನ ಸಂಕೀರ್ತನ
ತಾ. 10.10.24: ಸಂಜೆ 6ರಿಂದ ಶ್ರೀ ಪಾಂಡುರಂಗ ಭಜನಾ ಮಂಡಳಿ ಚಿಲಿಂಬಿ ಇವರಿಂದ ಭಜನಾ ಸಂಕೀರ್ತನ
ತಾ. 11.10.24 : ಸಂಜೆ 6ರಿಂದ ಶ್ರೀ ರವಿ ಶಾಂತಿ ಮರೋಲಿ, ಪ್ರಧಾನ ಅರ್ಚಕರು ಇವರಿಂದ ಈ ದೇವಿ ಮಹಾತ್ಮೆ ಪಾರಾಯಣ
ತಾ. 12.10.24 : ಸಂಜೆ 6ರಿಂದ ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ, ಮೂಲತ್ವ ಕುಟುಂಬಸ್ಥರಿಂದ.



Related posts

ಫೆ. 04 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರ.

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ : ಫೆ. 10 ರಂದು 66ನೇ ವಾರ್ಷಿಕೋತ್ಸವ;ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಸಮಾರಂಭ

Mumbai News Desk

ಮೊಗವೀರ ಕನ್ನಡ ಮಾಸಿಕ, ಮುಂಬಯಿ – ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಣ್ಣ ಕಥಾ ಸ್ಪರ್ಧೆ

Mumbai News Desk

ಜು. 7 ರಂದು ಗೊರೆಗಾಂವ್ ಕರ್ನಾಟಕ ಸಂಘದ 66ನೇ ವಾರ್ಷಿಕ ಮಹಾಸಭೆ

Mumbai News Desk

ಮುಂಬೈ: ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ‘ಯಕ್ಷಪ್ರಿಯ ಬಳಗ’; ಫೆ. 14ರಂದು ಯಕ್ಷನವಮಿ ಸಂಭ್ರಮ

Mumbai News Desk

ಸೆ.7 ರಂದು ಕಲ್ಯಾಣ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಭವ್ಯ ಸಮಾರಂಭ

Mumbai News Desk