September 6, 2026
Mumbai News Kannada
ಪ್ರಕಟಣೆ

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ





ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುವ ಮೂಲತ್ವ ದಸರಾ ಮಹೋತ್ಸವ ಕಾರ್ಯಕ್ರಮವು ತಾರೀಕು 3/10/24 ರಿಂದ 12/10/24 ರವರೆಗೆ ಮಂಗಳೂರು ಮೂಲತ್ವ ಸಾನಿಧ್ಯದಲ್ಲಿ ತಾರೆ ತೋಟ ಸುವರ್ಣ ರೆಸಿಡೆನ್ಸಿ ಇಲ್ಲಿ ನಡೆಯಲಿದೆ ಪ್ರತಿದಿನ ರಾತ್ರಿ ಸಾನಿಧ್ಯದಲ್ಲಿ ಪೂಜೆ, ಭಜನಾ ಸಂಕೀರ್ತನ ಧಾರ್ಮಿಕ ಕಾರ್ಯಕ್ರಮ ಅನ್ನದಾನವು ನಡೆಯಲಿದೆ ಎಂದು ಟ್ರಸ್ಟನ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಮೂಲತ್ವ ತಿಳಿಸಿ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಕಾರ್ಯಕ್ರಮದ ವಿವರ :
ತಾ. 3.10.24 ರಂದು ಬೆಳಿಗ್ಗೆ 6:00ಗೆ ತಾಯಿಯ ಮೂಲ ಮಂತ್ರ ದ ಯಾಗ , ಬೆಳ್ಳಿಗೆ 8:00 ಗಂಟೆಗೆ ತೆನೆ ಕಟ್ಟುವುದು, ಸಂಜೆ, 6ರಿಂದ 7.30ರ ತನಕ ಮೂಲತ್ವ ಕುಟುಂಬಸ್ಥರಿಂದ ಭಜನಾ ಸಂಕೀರ್ತಾನೆ.
ತಾ. 4.10.24 : ಸಂಜೆ 6ರಿಂದ 7.30 ರವಿ ಶಾಂತಿ ಮರೋಳಿ, ಪ್ರಧಾನ ಅರ್ಚಕರು ಇವರಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ
ತಾ 5.10.24 : ಸಂಜೆ 6ರಿಂದ ಶ್ರೀ ಆದಿಗುರು ಭಜನಾ ಮಂಡಳಿ ಕಾರ್ಮಿಕ ಕಾಲೋನಿ ಶಕ್ತಿನಗರ ಇವರಿಂದ ಭಜನಾ ಸಂಕೀರ್ತನ
ತಾ 6.10.24 : ಸಂಜೆ 6 ರಿಂದ ವೈಭವಿ ಭಜನಾ ಮಂಡಳಿ ಅವರಿಂದ ಭಜನ ಸಂಕೀರ್ತನ.
ತಾ 7.10.24 : ಸಂಜೆ 6ರಿಂದ ಶೇಷಶಯನ ಕುಣಿತ ಭಜನ ಮಂಡಳಿ ಬೈಕಂಪಾಡಿ ಇವರಿಂದ ಭಜನಾ ಸಂಕೀರ್ತನ
ತಾ. 8.10.24 : ಸಂಜೆ 6ರಿಂದ ಶ್ರೀರಾಮ ಭಜನಾ ಮಂದಿರ ಮುಲ್ಲಾಕಾಡು ಇವರಿಂದ ಭಜನಾ ಸಂಕೀರ್ತನ
ತಾ 9.10.24 : ಸಂಜೆ 6ರಿಂದ ಸ್ಪೂರ್ತಿ ಭಜನಾ ಮಂಡಳಿ ಪದವಿನಂಗಡಿ ಇವರಿಂದ ಭಜನ ಸಂಕೀರ್ತನ
ತಾ. 10.10.24: ಸಂಜೆ 6ರಿಂದ ಶ್ರೀ ಪಾಂಡುರಂಗ ಭಜನಾ ಮಂಡಳಿ ಚಿಲಿಂಬಿ ಇವರಿಂದ ಭಜನಾ ಸಂಕೀರ್ತನ
ತಾ. 11.10.24 : ಸಂಜೆ 6ರಿಂದ ಶ್ರೀ ರವಿ ಶಾಂತಿ ಮರೋಲಿ, ಪ್ರಧಾನ ಅರ್ಚಕರು ಇವರಿಂದ ಈ ದೇವಿ ಮಹಾತ್ಮೆ ಪಾರಾಯಣ
ತಾ. 12.10.24 : ಸಂಜೆ 6ರಿಂದ ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ, ಮೂಲತ್ವ ಕುಟುಂಬಸ್ಥರಿಂದ.



Related posts

ಡಿ.18 ರಂದು ಬಂಟರ ಸಂಘ ಕುರ್ಲಾ ದಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ, ಕಾಪು ಅವರ ಶ್ರದ್ಧಾಂಜಲಿ ಸಭೆ

Mumbai News Desk

ಮಾಲಾಡ್ ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗ, ಪೆ 18ರಂದು   ಅರಶಿನ ಕುಂಕುಮ

Mumbai News Desk

ತೋಡಾರು ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಶ್ರೀ ಬೈದರ್ಕಳ ಗರಡಿ : ಡಿ 22ರಿಂದ 26ವರೆಗೆ ಕಾಲಾವಧಿ ಜಾತ್ರೆ

Mumbai News Desk

ಮಾರ್ಚ್ 2 ಕ್ಕೆ ಭಯಂದರ್ ನಲ್ಲಿ ನಡೆಯುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಾಯಿ ಈಶ್ವರ್ ಗುರೂಜಿ ಭಾಗಿ.

Mumbai News Desk

ಗಣೇಶಪುರಿ ಶ್ರೀ ನಿತ್ಯಾನಂದ ಬಾಬಾ ದರ್ಶನದಲ್ಲಿ ತಾತ್ಕಾಲಿಕ ಬದಲಾವಣೆ: ವಿಗ್ರಹ ನವೀಕರಣ ಹಿನ್ನೆಲೆ ಏಪ್ರಿಲ್ 27 ರಿಂದ ದರ್ಶನ ಸ್ಥಗಿತ

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk