July 23, 2026
Mumbai News Kannada
Uncategorized

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ(ಪ) ಡಿ.17 ಕ್ಕೆ ವಾರ್ಷಿಕ ಪೂಜೆ.







ಅಂಧೇರಿ ಪಶ್ಚಿಮ ,ವೀರ ದೇಸಾಯಿ ರೋಡ್ ,ಮಹಾಲಕ್ಷ್ಮೀ ಕಾಲನಿಯ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿಯ 35ನೇ ವಾರ್ಷಿಕ ಪೂಜೆ ಡಿ.17ರಂದು ನಡೆಯಲಿದೆ.

ಕಾರ್ಯಕ್ರಮಗಳ ವಿವರ:


ಡಿ.16 ಕ್ಕೆ ಬೆಳ್ಳಿಗ್ಗೆ 7 ಗಂಟೆಗೆ ಗಣಹೋಮ, ಬಳಿಕ ಪ್ರಸಾದ ವಿತರಣೆ.
ಡಿ.17 ರಂದು ಬೆಳ್ಳಿಗ್ಗೆ 6.30 ಕ್ಕೆ ಕಲಶ ಆರೋಹಣ ಹಾಗೂ ದೀಪ ಪ್ರಜ್ವಲನೆ.
7 ರಿಂದ 8 ಗಂಟೆ ತನಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಲಿಯವರಿಂದ ಭಜನೆ.
8 ಗಂಟೆಯಿಂದ ಸಂಜೆ ಗಂಟೆ ತನಕ ಆಹ್ವಾನಿತ ಭಜನಾ ಮಂಡಳಿಯವರಿಂದ ಭಜನೆ.
4 ರಿಂದ 6 ಗಂಟೆ ತನಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಲಿಯವರಿಂದ ಭಜನೆ.
6 30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ.

ಮಧ್ಯಾಹ್ನ 12ರಿಂದ 2.30 ರ ತನಕ ಅನ್ನ ಸಂತರ್ಪಣೆ.

ಭಕ್ತಾದಿಗಳು ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ವಾರ್ಷಿಕ ಮಹಾಪೂಜೆಯಲ್ಲಿ ಭಾಗವಹಿಸಿ ,ತೀರ್ಥ-ಪ್ರಸಾದ ಸ್ವೀಕರಿಸಿ ,ಶ್ರೀ ಮಹಾಲಕ್ಷ್ಮಿ ಅಮ್ಮನ ಕೃಪೆಗೆ ಪಾತ್ರರಾಗುವಂತೆ ,ಅಧ್ಯಕ್ಷ ಪದ್ಮನಾಭ ಎನ್ ಕಾಂಚನ್, ಕಾರ್ಯದರ್ಶಿ ದಯಾನಂದ ಎಲ್ ಬಂಗೇರ, ಕೋಶಾಧಿಕಾರಿ ಪ್ರಫುಲ್ ಚಂದ್ರ ಶ್ರೀಯಾನ್, ಉಪಾಧ್ಯಕ್ಷರುಗಳಾದ ಪುರಂದರ ಜಿ ಸಾಲ್ಯಾನ್, ವೇದಾವತಿ ಮೆಂಡನ್, ಜತೆ ಕಾರ್ಯದರ್ಶಿ ದಯಾವತಿ ಎಂ.ಸುವರ್ಣ, ಜತೆ ಕೋಶಾಧಿಕಾರಿ ತಾರಾನಾಥ ಎಲ್.ಮೆಂಡನ್ , ಅರ್ಚಕರುಗಳಾದ ಆನಂದ ಸಿ.ಮೆಂಡನ್, ಪುರಂದರ ಜಿ ಸಾಲ್ಯಾನ್, ಮನೋಜ್ ಓ ಮೆಂಡನ್, ಭುವಾಜಿ ದಯಾನಂದ ಬಂಗೇರ, ಲೆಕ್ಕ ಪರಿಶೋಧಕ ಕುಮಾರ ಕೆ ಮೆಂಡನ್ ಹಾಗೂ ಸಮಿತಿಯ ಸದಸ್ಯರು ಕೇಳಿ ಕೊಂಡಿದ್ದಾರೆ.



Related posts

ಮಲಾಡ್ ಪೂರ್ವದ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ  ಶನಿ ಜಯಂತಿ ಉತ್ಸವ :

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸನ್ನಿಧಿ ಹರೀಶ್ ಪೂಜಾರಿ ಗೆ ಶೇ.90.80 ಅಂಕ.

Mumbai News Desk

ನಮ್ಮ ಕಾಪು ನ್ಯೂಸ್ ಆಡಳಿತ ನಿರ್ದೇಶಕ ವಿಕ್ಕಿ ಮಡುಂಬು : ಉಡುಪಿ ಬೊಬ್ಬರ್ಯ ದೈವಸ್ಥಾನದಲ್ಲಿ ಸನ್ಮಾನ

Mumbai News Desk

ತೀಯಾ ಫ್ಯಾಮಿಲಿ (ತೀಯಾ ಸಮಾಜ) ಯು.ಎ.ಇ. ಅಧ್ಯಕ್ಷರಾಗಿ ಜಸ್ಮಿತಾ ವಿವೇಕಾನಂದ್

Mumbai News Desk

ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್, ಇದರ 21ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಣೆ

Chandrahas

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”

Mumbai News Desk